Skip to main content

Posts

ಸಾಗರದ ಮಹಾ ಗಣಪತಿ ದೇವಾಲಯದ ಇತಿಹಾಸ

# ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿ#   ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲ...

ಎಲ್ಲಿಂದ ಎಲ್ಲಿಗೋ ನಂಟು ಮಾಡುವ ಪೇಸ್ ಬುಕ್

*ಸೋಷಿಯಲ್ ಮೀಡಿಯಾದ ನಂಟು* ಮೊನ್ನೆ ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಎಂಬ FB ಗೆಳೆಯರು ಪುತ್ತೂರಿನ ಶಂಕರ ಭಟ್ಟರ 2ವಷ೯ದ ಹಿಂದಿನ ಹುಟ್ಟುಹಬ್ಬದ೦ದು ರಿಪ್ಪನ್ ಪೇಟೆಯ ಮಲ್ಲಿಕಾ ವೆಜ್ ಲ್ಲಿ ಬೋಜನ ಮಾಡಿದ ನೆನ...

* ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ ಪ್ರಬಂದ ಅಂಬುತೀಥ೯*

*ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ. ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.   ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ. ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ. ಮೊನ್ನೆ ಅವರ ಹುಟ್ಟುಹಬ್ಬ ಕೂಡ. ವಕ್ಷ ಸ್ಥಲೆ....... ಅದು ಬೆಳಿಗ್ಗೆ ಜಾಮ ಐದುವರೆ.... ಕಟ್ಟಿನಮಡಿಕೆ ಗಣೇಶ ಭಟ್ರ ಕೊಟ್ಟಿಗೆ. ವಸುಧಮ್ಮ ಜೋರಾಗಿ " ಗಂಗೆ ನಿಂಗೆ ಅವಳೂ ಮಗಳೂ ಕಣೆ... ತಸಾರ ಮಾಡಕಾಗದು..‌ ಒಂಚೂರು ಅವಳಿಗೂ ಮುರ ಕೊಡು.... ಕಿಟ್ಟು ಕಾಲುಮೆಟ್ಟಬ್ಯಾಡ ಕಣೋ.. ಅಯ್ಯೋ ದಾಸಿ ನಿಂಗೀ ಬೆಳಿಗ್ಗೆ ಕುತ್ತಿಗೆ ತೊರ್ಸುತಾ ಕೂತರೆ ಆಯಿತು ನನ್ನ ಕಥೆ ಆಮೇಲ ನೋಡೋಣ.... ಭಾಗಿ ನಿನ್ನ ದೊಡ್ಡ ಮಗಳು  ಶಾರಿಗೆ ಗುಡ್ಡ ದಲ್ಲಿ ಹಾಲು ಕೊಟ್ಟಕೊಂಡು ಬರ್ಬ್ಯಾಡ್ಯೆ‌ ಮಾರಾಯ್ತಿ.... ಮನೇಲಿ ಒ...

ಶರಾವತಿ...?

ಶರಾವತಿ ಉಳಿಸುವ ಭರದಲ್ಲಿ ಬೆಂಗಳೂರು ವಿರೋದಿಸುವ ಅನೇಕ ಹೇಳಿಕೆಗಳು ನಮ್ಮ ರಾಜದಾನಿ ಬೆಂಗಳೂರಿಗರಿಗೆ ಒಂದು ರೀತಿಯ ಭ್ರಮ ನಿರಸನ, ಮಲೆನಾಡಿಗರು ಬೆಂಗಳೂರನ್ನ ಈ ರೀತಿ ವಿರೋದಿಸುವುದು ಸರಿಯೇ ಅಂತ ಇಲ್...

ಮಲೆನಾಡಿನ ಪಶ್ಚಿಮ ಘಟ್ಟದ ಸ್ವಾದಿಷ್ಟ ಆಹಾರ

* ಮಲೆನಾಡಿನ ಸ್ವಾದಿಷ್ಟ  ಆಹಾರಕ್ಕೆ ಬೆಲೆ ಕಟ್ಟಲಾಗುವುದೇ?* ಇವತ್ತು ಬೆಳಿಗ್ಗೆ ನಮ್ಮ ಅಡುಗೆ ಮನೆಯಲ್ಲಿ ವಿಶೇಷ ಅಡುಗೆಯ ಘಮ.... ಕಾರಣ     ಕಳಲೆ ಪಲ್ಯದೊಂದಿಗೆ ತಟ್ಟೆ ಇಡ್ಲಿ, ಕೆಸುವಿನ ಎಲೆಯ ಪತ್ರೊಡೆ, ಹು...

ಸಾಗರ ತಾಲ್ಲೂಕಿನ ಜೇನು ಮಿತ್ರ ನಾಗೇ೦ದ್ರ ಸಾಗರ್

*ಗೆಳೆಯ ನಾಗೇಂದ್ರ ಸಾಗರರಿOದ ನಮ್ಮ ಮನೆಯ ಜೇನುಗಳ ಕ್ಷೇಮ ವಿಚಾರಣೆ *   ನಾಗೇ೦ದ್ರ ಸಾಗರ್ ಸಾಗರ ತಾಲ್ಲೂಕಿನ ಜೇನು ಸಹಕಾರ ಸಂಘದ ಅಧ್ಯಕ್ಷರು ಅವರಿ೦ದ 6 ಜೇನು ಪೆಟ್ಟಿಗೆ ಖರೀದಿಸಿದ್ದೇನೆ ಇವತ್ತು ಮಳೆಗಾಲ ...

ಅಪರೂಪದ ಕ್ರೀಡಾ ಮನೋಭಾವದ ಮಾನವೀಯತೆ ಉಳಿಸಿಕೊಂಡಿರುವ ಶಿವಮೊಗ್ಗದ ವೈದ್ಯ ಡಾ.ಪ್ರೀತಂ

* ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು * ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂ...