Blog number 1256. ಶಿವಮೊಗ್ಗದ ಸೋಗಾನೆಯಲ್ಲಿ ಯಡೂರಪ್ಪನವರ ಸತತ ಪ್ರಯತ್ನದಿಂದ ನಿರ್ಮಾಣವಾಗಿ ದಿನಾಂಕ 27-ಪೆಬ್ರವರಿ -2023 ಸೋಮವಾರ ಪ್ರದಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ.
ಶಿವಮೊಗ್ಗ_ವಿಮಾನ_ನಿಲ್ದಾಣದ_ಕನಸು_ನನಸಾಯಿತು #ಇದರ_ಸಂಪೂರ್ಣ_ಕ್ರೆಡಿಟ್_ಯಡೂರಪ್ಪನವರದ್ದೆ #ಕಾಮಗಾರಿ_ನಿರ್ವಹಿಸಿದ_ಸಂಸ್ಥೆ_ತೀರ್ಥಹಳ್ಳಿ_ಷರೀಪ್_ಸಾಹೇಬರದ್ದು, #ಕನ್ನಡಕ್ಕೆ_ಮೊದಲ_ಜ್ಞಾನಪೀಠ_ಪ್ರಶಸ್ತಿ_ತಂದ_ಕವಿ_ಕುವೆಂಪು_ಹೆಸರಿನ_ವಿಮಾನ_ನಿಲ್ದಾಣ #ತಮ್ಮ_ಹೆಸರಿನ_ನಾಮಕರಣ_ನಯವಾಗಿ_ನಿರಾಕರಿಸಿ_ಕುವೆಂಪು_ಹೆಸರು_ಸೂಚಿಸಿದ_ಯಡೂರಪ್ಪ #ರಾಷ್ಟ್ರಪತಿಗಳು_ಕೊಯಮತ್ತೂರು_ಪ್ರವಾಸಕ್ಕೆ_ಬಳಸಿದ್ದ_ಬೋಯಿಂಗ್_737_ಇವತ್ತು_ಶಿವಮೊಗ್ಗದಲ್ಲಿಳಿದ_ಮೊದಲ_ವಿಮಾನ. #ಪೆಬ್ರುವರಿ_27_ಸೋಮವಾರ_ಪ್ರದಾನಿ_ಮೋದಿ_ಉದ್ಘಾಟಿಸಲಿದ್ದಾರೆ. #ಆಕಾಶದಿಂದ_ಕಮಲದ_ಆಕಾರದಲ್ಲಿ_ಕಾಣುವ_ವಿಮಾನ_ನಿಲ್ದಾಣ. #ಯಡೂರಪ್ಪರ_ಸಾದನೆ_ತ್ಯಾಗಕ್ಕೆ_ಬದಲಾಗಿ_ಅವರ_ಹೆಸರು_ಸೂಕ್ತ_ಸ್ಥಳಕ್ಕೆ_ನಾಮಕರಣ_ಮಾಡಲೇ_ಬೇಕು https://youtu.be/aqp5vMnoE9w ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾದರೆ ಮದ್ಯ ಕರ್ನಾಟಕದ ಶಿವಮೊಗ್ಗ - ಚಿಕ್ಕಮಗಳೂರು - ದಾವಣಗೆರೆ - ಚಿತ್ರದುರ್ಗ - ಹಾಸನ ಜಿಲ್ಲೆಗಳಿಗೆ ಸುಲಭ ಸಂಪರ್ಕವಾಗುವುದರಿಂದ ಈ ಜಿಲ್ಲೆಗಳಿಗೆ ಅನೇಕ ಉದ್ಯಮಗಳು ಬರಲಿದೆ ಇದರಿಂದ ಉದ್ಯೋಗ ಸೃಷ್ಟಿ ಆಗಲಿದೆ ಈ ಬಾಗದಲ್ಲಿ ವ್ಯಾಪಾರ- ಕೈಗಾರಿಕೆ - ಪ್ರವಾಸೋದ್ಯಮದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧ್ಯವಾಗಲಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ಕಂಡವರು ಯಡೂರಪ್ಪನವರು, 20 -ಜೂನ್ - 2008ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್...