Skip to main content

Posts

Showing posts with the label Advocate Kubatalli Ramachandra and team planning for Kambala at Ripponpet as MALENADU PRANTHYA KAMBALA

Blog number 1839. ಮಲೆನಾಡು ಪ್ರಾಂತ್ಯದಲ್ಲಿ ಕಂಬಳ ಓಟದ ತಯಾರಿಯಲ್ಲಿ ವಕೀಲರಾದ ಕುಬಟಳ್ಳಿ ರಾಮಚಂದ್ರ ಮತ್ತು ಅವರ ತಂಡ.

#ಕಾಂತಾರ_ಸಿನಿಮಾದಿಂದ_ಜನಪ್ರಿಯವಾದ_ಕರಾವಳಿ_ಕಂಬಳ #ಈಗ_ಬೆಂಗಳೂರು_ಕಂಬಳದಿಂದ_ಶಿವಮೊಗ್ಗ_ಜಿಲ್ಲೆಯಲ್ಲಿ_ಕಂಬಳ #ರಿಪ್ಪನಪೇಟೆಯಲ್ಲಿ_ಕಂಬಳ_ಯಶಸ್ವಿ_ಆದೀತಾ? #ಹಿಂದಿನ_ಆಲೆಮನೆ_ಕಾಲದಲ್ಲಿ_ಘಟ್ಟ_ಹತ್ತಿ_ಬರುತ್ತಿದ್ದ_ಆಲೆ_ಕೋಣ_ಈಗಿಲ್ಲ #ಬೆಂಗಳೂರು_ಕಂಬಳಕ್ಕಾಗಿ_ಸಕಲೇಶಪುರ_ಘಟ್ಟ_ಹತ್ತಿದ_ಕಂಬಳ_ಕೋಣಗಳು . #ದೇಶದ_ರಕ್ಷಣಾಸಚಿವ_ಜಾಜ್೯ಪರ್ನಾಂಡೀಸರು_ಬಸ್ರೂರಿನ_ಐ_ಎಂ_ಜಯರಾಂಶೆಟ್ಟರ_ಮನೆಯ_ಕಂಬಳದಲ್ಲಿ_ಬಾಗಿ_ಆಗಿದ್ದರು. #ತೀರ್ಥಹಳ್ಳಿ_ಹೊಸನಗರ_ಸಾಗರದ_ಮಲೆನಾಡಿನಲ್ಲಿ_ಕಂಬಳ_ತಯಾರಿಯಲ್ಲಿ_ಕುಬಟಳ್ಳಿ_ರಾಮಚಂದ್ರ_ವಕೀಲರ_ತಂಡ #ಮೊದಲ_ದೇಣಿಗೆಯಾಗಿ_ನನ್ನ_ಹತ್ತು_ಸಾವಿರ_ಘೋಷಿಸಿದ್ದೇನೆ. #ಪ್ರೋಕಬ್ಬಡಿಯಂತೆ_ಕಂಬಳ_ಪ್ರಸಿದ್ಧಿ_ಪಡೆಯಲಿದೆ. #ಕಂಬಳದ_ಕೋಣ_ಓಡಿಸುವವರು_ಸ್ಟಾರ್_ಆಟಗಾರರಾಗಲಿದ್ದಾರೆ.      ಇವತ್ತು ಬೆಳಿಗ್ಗೆ ವಾಕಿಂಗ್ ಮಾಡುವಾಗ ಶಿವಮೊಗ್ಗದಿಂದ ವಕೀಲರಾದ ಕುಬಟಳ್ಳಿ ರಾಮಚಂದ್ರ ಪೋನ್ ಮಾಡಿದ್ದರು ಇವರು ಶಿವಮೊಗ್ಗ ಜಿಲ್ಲಾ ಈಡಿಗ ಸಮಾಜದ ಉಪಾಧ್ಯಕ್ಷರು, ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರು .    ಇವರು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ಪಟಮಕ್ಕಿ ರತ್ನಾಕರ್, ಜಿ.ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪಗೌಡರ, ಹಿರಿಯ ಸಮಾಜವಾದಿಗಳಾದ ಪಿ.ಪುಟ್ಟಯ್ಯರ ನಿಕಟವರ್ತಿಗಳು ಮತ್ತು ಮಲೆನಾಡಿನ ಬಗರ್ ಹುಕುಂ ರೈತರ ಅರಣ್ಯ ಒತ್ತುವರಿದಾರ ಸಮಸ್ಯೆ ಪರಿಹಾರ...