Blog number 2038.ಲೋಕರಾಜ ಜೈನ್ ಸಾಳ್ವ ಕುಲಜ ನಗಿರೆಸುತ ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಇತಿಹಾಸ ಸಂಶೋದಕರು ಇವರು ಚೆನ್ನಾ ಬೈರಾದೇವಿ ವಂಶಸ್ಥರೂ ಆಗಿದ್ದಾರೆ.
#ಲೋಕರಾಜ_ಜೈನ್_ಸಾಳ್ವಕುಲಜ_ನಗಿರೆಸುತ. #ಜೋಗ_ಜಲಪಾತದ_ತಟದ_ಹೆನ್ನೆ_ಊರಿನವರು #ಶರಾವತಿ_ಮುಳುಗಡೆಯ_ಬ್ಯಾಕೋಡಿನಲ್ಲಿ_ಉಪನ್ಯಾಸಕರು #ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ವಂಶಸ್ಥರು_ಇತಿಹಾಸ_ಸಂಶೋದಕರು #ಜೈನ_ಮಠಗಳಾದ_ಹುಂಚಾ_ಶ್ರವಣಬೆಳಗೋಲದ_ಸ್ವಾಮಿಗಳು #ಧರ್ಮಸ್ಥಳದ_ವೀರೇಂದ್ರ_ಹೆಗ್ಗಡೆ_ಇವರ_ಜ್ಞಾನ_ಬಳಸಿಕೊಳ್ಳಬೇಕು #ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಮಾಹಿತಿ_ನೀಡುತ್ತಿರುವ_ಡಿಜಿಟಲ್_ಮಾಧ್ಯಮದ_ಕೆಲಸ_ಅಭಿನಂದನೀಯ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕದಂಬರ - ಜೈನ ಕಾಳುಮೆಣಸಿನ ರಾಣಿ ಚೆನ್ನ ಬೈರಾದೇವಿ-ಕೆಳದಿ ಅರಸರ ಆಳ್ವಿಕೆಯ ನೆಲ. ಇಲ್ಲಿನ ನದಿಗಳು - ಜಲಪಾತಗಳು - ದೇವಾಲಯಗಳು -ಕೋಟೆಗಳು - ಸ್ಮಾರಕಗಳು ಕೂಡ ವಿಶೇಷವೇ ಆಗಿದೆ. ಆದರೆ ಇವುಗಳ ಸಂರಕ್ಷಣೆ ಮತ್ತು ಸಂಶೋದನೆಗಳು ಮಾತ್ರ ತೃಪ್ತಿದಾಯಕವಾಗಿಲ್ಲ ಈಗಿನ ತಲೆಮಾರಿನ ಸಂಶೋದಕರಾದ ಕದಂಬರ ಇತಿಹಾಸದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿರುವ #ರಮೇಶ್_ಹಿರೇಜಂಬೂರು, ಪತ್ರಕರ್ತರಾದ #ನವೀನ್, ಕೆಳದಿ ಅರಸರ ಬಗ್ಗೆ ಪುಸ್ತಕ ಬರೆದಿರುವ ಬಿದನೂರು ನಗರದ ಕೆಳದಿ ಸಂಸ್ಥಾನದ ಭಂಡಾರ ನಿರ್ವಹಿಸಿದ ವಂಶಜರಾದ ನಗರದ #ಸುದೀಂದ್ರ_ಭಂಡಾರ್ಕರ್, ಜೈನ ರಾಣಿ ಚೆನ್ನಬೈರಾದೇವಿ ಆಡಳಿತ ಪ್ರದೇಶದಲ್ಲಿ ಅನೇಕ ಸಂಶೋದನಾ ಮಾಹಿತಿ ಹೊಂದಿರುವ ಜೋಗ್ ಜಲಪಾತದ ಬುಡದ ಹೆನ್ನೆಯ #ಲೋಕರಾಜ್_ಜೈನ್ ಸಾಳ್ವ ಕುಲಜ ನಗಿರೆಸುತ, ತೀರ್ಥಹಳ್ಳಿ ತಾಲ್ಲೂಕಿನ #ಆದರ್ಶ_ಹುಂಚದಕಟ್ಟ...