Skip to main content

Posts

Showing posts with the label Historian Lokraj jain telling stories of Rani Chenna Byaradevi of Gerusoppa

Blog number 2038.ಲೋಕರಾಜ ಜೈನ್ ಸಾಳ್ವ ಕುಲಜ ನಗಿರೆಸುತ ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಇತಿಹಾಸ ಸಂಶೋದಕರು ಇವರು ಚೆನ್ನಾ ಬೈರಾದೇವಿ ವಂಶಸ್ಥರೂ ಆಗಿದ್ದಾರೆ.

#ಲೋಕರಾಜ_ಜೈನ್_ಸಾಳ್ವಕುಲಜ_ನಗಿರೆಸುತ. #ಜೋಗ_ಜಲಪಾತದ_ತಟದ_ಹೆನ್ನೆ_ಊರಿನವರು #ಶರಾವತಿ_ಮುಳುಗಡೆಯ_ಬ್ಯಾಕೋಡಿನಲ್ಲಿ_ಉಪನ್ಯಾಸಕರು #ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ವಂಶಸ್ಥರು_ಇತಿಹಾಸ_ಸಂಶೋದಕರು #ಜೈನ_ಮಠಗಳಾದ_ಹುಂಚಾ_ಶ್ರವಣಬೆಳಗೋಲದ_ಸ್ವಾಮಿಗಳು #ಧರ್ಮಸ್ಥಳದ_ವೀರೇಂದ್ರ_ಹೆಗ್ಗಡೆ_ಇವರ_ಜ್ಞಾನ_ಬಳಸಿಕೊಳ್ಳಬೇಕು #ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಮಾಹಿತಿ_ನೀಡುತ್ತಿರುವ_ಡಿಜಿಟಲ್_ಮಾಧ್ಯಮದ_ಕೆಲಸ_ಅಭಿನಂದನೀಯ   ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕದಂಬರ - ಜೈನ ಕಾಳುಮೆಣಸಿನ ರಾಣಿ ಚೆನ್ನ ಬೈರಾದೇವಿ-ಕೆಳದಿ ಅರಸರ ಆಳ್ವಿಕೆಯ ನೆಲ.    ಇಲ್ಲಿನ ನದಿಗಳು - ಜಲಪಾತಗಳು - ದೇವಾಲಯಗಳು -ಕೋಟೆಗಳು - ಸ್ಮಾರಕಗಳು ಕೂಡ ವಿಶೇಷವೇ ಆಗಿದೆ.    ಆದರೆ ಇವುಗಳ ಸಂರಕ್ಷಣೆ ಮತ್ತು ಸಂಶೋದನೆಗಳು ಮಾತ್ರ ತೃಪ್ತಿದಾಯಕವಾಗಿಲ್ಲ ಈಗಿನ ತಲೆಮಾರಿನ ಸಂಶೋದಕರಾದ ಕದಂಬರ ಇತಿಹಾಸದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿರುವ #ರಮೇಶ್_ಹಿರೇಜಂಬೂರು, ಪತ್ರಕರ್ತರಾದ #ನವೀನ್, ಕೆಳದಿ ಅರಸರ ಬಗ್ಗೆ ಪುಸ್ತಕ ಬರೆದಿರುವ ಬಿದನೂರು ನಗರದ ಕೆಳದಿ ಸಂಸ್ಥಾನದ ಭಂಡಾರ ನಿರ್ವಹಿಸಿದ ವಂಶಜರಾದ ನಗರದ #ಸುದೀಂದ್ರ_ಭಂಡಾರ್ಕರ್, ಜೈನ ರಾಣಿ ಚೆನ್ನಬೈರಾದೇವಿ ಆಡಳಿತ ಪ್ರದೇಶದಲ್ಲಿ ಅನೇಕ ಸಂಶೋದನಾ ಮಾಹಿತಿ ಹೊಂದಿರುವ ಜೋಗ್ ಜಲಪಾತದ ಬುಡದ ಹೆನ್ನೆಯ #ಲೋಕರಾಜ್_ಜೈನ್ ಸಾಳ್ವ ಕುಲಜ ನಗಿರೆಸುತ, ತೀರ್ಥಹಳ್ಳಿ ತಾಲ್ಲೂಕಿನ #ಆದರ್ಶ_ಹುಂಚದಕಟ್ಟ...