Skip to main content

Posts

Showing posts with the label Helmet save life of bikers but young generation negligence on wearing helmets

Blog number 1973. ನನ್ನ ತಂದೆಯ ಗೆಳೆಯರಾದ ಯೋಮಕೇಶಪ್ಪ ಗೌಡರಿಗೆ ನಾನು ಒತ್ತಾಯದಿಂದ ನೀಡಿದ ಹೆಲ್ಮೆಟ್ ರಸ್ತೆ ದಾಟುವ ಕಾಡುಹಂದಿಗಳ ಗೊಲ್ಲೆಯಿಂದ ಅವರ ಜೀವ ಉಳಿಸಿತ್ತು, ಹೆಲ್ಮೆಟ್ ನಿರ್ಲಕ್ಷಿಸುವ ಇಂದಿನ ಯುವಕರು

#ಇತ್ತೀಚಿಗೆ_ಮೋಟಾರ್_ಬೈಕ್_ಅಪಘಾತವಾದರೆ_ಸವಾರರು_ಬದುಕುಳಿಯುವುದಿಲ್ಲ  #ಮಿತಿ_ಮೀರಿದ_ವೇಗವಾಗಿ_ಚಲಿಸುವ_ಬೈಕ್_ಅದಕ್ಕೆ_ತಕ್ಕನಾದ  #ನೂತನ_ತಂತ್ರಜ್ಞಾನದ_ಹೆದ್ದಾರಿಗಳು_ಮತ್ತು_ಹೆಲ್ಮೆಟ್_ಧರಿಸದ_ಆದುನಿಕ_ಸವಾರರು. #ಇವತ್ತಿನ_ಯುವ_ಜನಾಂಗ_ಹೆಲ್ಮೆಟ್_ದ್ವೇಷಿಗಳು_ಯಾಕೆ? #ಲಕ್ಷಾಂತರ_ರೂಪಾಯಿ_ಬೈಕ್_ಖರೀದಿಸುವವರಿಗೆ_ಹೆಲ್ಮೆಟ್_ಖರೀದಿಸಲಾಗದ_ಬಡತನ #ಹೆಲ್ಮೆಟ್_ಧರಿಸಿದೆ_ಜೀವ_ಕಳೆದು_ಕೊಳ್ಳುವ_ದುರಂತ #ನನ್ನ_ಹೆಲ್ಮೆಟ್_ಅಭಿಯಾನ_ಯಶಸ್ಸು_ಸಾಧಿಸಲೇ_ಇಲ್ಲ #ಹೆಲ್ಮೆಟ್_ಕಡ್ಡಾಯ_ಕಾನೂನು_1976ರಲ್ಲಿ_ಗುಂಡೂರಾವ್_ಸರ್ಕಾರ_ಮಾಡಿತ್ತು #ಹೆಲ್ಮೆಟ್_ಯೋಮಕೇಶಪ್ಪಗೌಡರ_ಜೀವ_ಉಳಿಸಿತ್ತು #ಕೊನೆ_ಗಳಿಗೆಯಲ್ಲಿ_ಅವರಿಗೆ_ಹೆಲ್ಮೆಟ್_ನೀಡುವ_ಪ್ರೇರಣೆಗೆ_ಕಾರಣ_ಗೊತ್ತಿಲ್ಲ   ಇವತ್ತು ಬೆಳಿಗ್ಗೆ ಬಂದ ಸುದ್ದಿ ನಿನ್ನೆ ಸಂಜೆ ಶಿಕಾರಿಪುರದ ಕಪ್ಪನಳ್ಳಿಯ ಹೋರಿ ಓಡಿಸುವ ಸ್ಪರ್ದೆ ನೋಡಿ ನಮ್ಮ ಊರಿಗೆ ವಾಪಾಸಾಗುತ್ತಿದ್ದ ಇಬ್ಬರ ಯುವಕರು ಅಪಘಾತವಾಗಿ ಒಬ್ಬರು ಮೃತರಾಗಿದ್ದಾರೆ ಅವರು ನಮ್ಮ ಆನಂದಪುರಂನ ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಲಿಂಗಪ್ಪ ಜೋಗಿ ಅಳಿಯ.    ಇತ್ತೀಚಿಗೆ ಮೋಟಾರ್ ಬೈಕ್ ಅಪಘಾತವಾದರೆ ಸವಾರರು ಬದುಕುಳಿಯುವುದಿಲ್ಲ ಕಾರಣ ಮಿತಿ ಮೀರಿದ ವೇಗವಾಗಿ ಚಲಿಸುವ ಬೈಕ್ ಗಳು ಅದಕ್ಕೆ ತಕ್ಕನಾದ ನೂತನ ತಂತ್ರಜ್ಞಾನದ ಹೆದ್ದಾರಿಗಳು ಮತ್ತು ಹೆಲ್ಮೆಟ್ ಧರಿಸದ ಆದುನಿಕ ಸವಾರರು.    ಈ ಕಾರಣದಿಂ...