Skip to main content

Posts

Showing posts with the label Today My Guest Padmashree awardee Manjamma Jogathi

Blog number 1862. ನನ್ನ ಇವತ್ತಿನ ಅತಿಥಿ ಪದ್ಮಶ್ರೀ ಪುರಸ್ಕೃತ ರಾದ ಮಂಜಮ್ಮ ಜೋಗತಿ 12- ಡಿಸೆಂಬರ್ - 2023

https://youtube.com/shorts/3EoD6ZXKp3E?feature=shared #ಪದ್ಮಶ್ರೀ_ಪ್ರಶಸ್ತಿ_ವಿಜೇತ_ಮಂಜಮ್ಮ_ಜೋಗತಿ_ನನ್ನ_ಅತಿಥಿ. #ಮೂರು_ವರ್ಷದ_ನಂತರ_ಈ_ಬೇಟಿ #ನಿರಂತರ_ಓದು_ಪೇಸ್_ಬುಕ್_ಟ್ವೀಟರ್_ಎಲ್ಲಾ_ಜಾಲತಾಣದಲ್ಲಿ_ಸಕ್ರಿಯ. #ತೃತಿಯ_ಲಿಂಗಿ_ಮಕ್ಕಳಾದರೆ_ಯಾವುದೇ_ತಾರತಮ್ಯ_ತೋರದೆ_ವಿದ್ಯೆ_ಕೊಡಿ_ಎಂಬ_ಅವರ_ಅಭಿಯಾನ_ಪ್ರಾರಂಬ. #ಅವರ_ಬಗ್ಗೆ_ಹರ್ಷಭಟ್_ಬರೆದ_ಇಂಗ್ಲೀಷ್_ಪುಸ್ತಕ_ಮತ್ತು_ನೆನಪಿನ_ಕಾಣಿಕೆ_ಪ್ರೀತಿಯಿಂದ_ನೀಡಿದ್ದಾರೆ #ನಮ್ಮ_ಸಂಸ್ಥೆ_ವತಿಯಿಂದ_ಅವರನ್ನು_ಸನ್ಮಾನಿಸಿ_ಶ್ರೀಕೃಷ್ಣಕಥಾ_ಮಂಜರಿ_ಮತ್ತು_ನನ್ನ_ಬಿಲಾಲಿಬಿಲ್ಲಿ_ಪುಸ್ತಕ_ನೀಡಿದೆ.   ನಿನ್ನೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರು ನಾಳೆ ನಿಮ್ಮ ಊರಿಗೆ ಬರುತ್ತಿದ್ದೇನೆ ಅಂದಾಗ ತುಂಬಾ ಸಂತೋಷದಿಂದ ಸ್ವಾಗತಿಸಿದ್ದೆ.    ಇವತ್ತು ಮಂಜಮ್ಮ ಜೋಗತಿ ಅವರು ಬಂದಾಗ ನಮಗೆಲ್ಲ ಸಂಭ್ರಮ ಒಂದು ವಿಶೇಷ ಅಂದರೆ ಮಂಜಮ್ಮ ಜೋಗತಿ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಅವರ ಟೀವಿ ಸಂದರ್ಶನಗಳಿಂದ ಚಿರಪರಿಚಿತರು ಅಷ್ಟೇ ಅಲ್ಲ ಇವರ ಸಂದರ್ಶನದಿಂದ ಇವರೆಲ್ಲರೂ ಕಣ್ಣೀರು ಸುರಿಸಿದವರೆ.   ನಮ್ಮ ಸಂಸ್ಥೆ ವತಿಯಿಂದ ನಾನು ನನ್ನ ಸಹೋದರ ನಾಗರಾಜ್ ಮತ್ತು ಅವರ ಪುತ್ರ, ನನ್ನ ಪುತ್ರ, ನನ್ನ ವ್ಯವಸ್ಥಾಪಕರಾದ ಅನಿಲ್, ಕಣ್ಣೂರು ನಾಗರಾಜ್ ಸೇರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ನೆನ...