Skip to main content

Posts

Showing posts with the label General Mathew and his army killed more than 400 ladies in Anandapuram port

ಭಾಗ -36, ಆನಂದಪುರಂ ಇತಿಹಾಸ. ಆನಂದಪುರಂನಲ್ಲಿ ಬೀಕರ ಅತ್ಯಾಚಾರ ದೌಜ೯ನ್ಯ ನಡೆಸಿ ನಾನೂರು ಸ್ತ್ರಿಯರ ಹತ್ಯೆಗೆ ಕಾರಣನಾದ ಬ್ರಿಟೀಶ್ ಜನರಲ್ ಮ್ಯಾಥ್ಯೂ ಮತ್ತು ಅವನ ಸೈನಿಕರ ಬಂದಿಸಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿ೦ದ ಸಾಯಿಸುವ ಟಿಪ್ಪು ಸುಲ್ತಾನ್. (ಕೃಪೆ : ಸೆಕ್ಷನ್ V ಮೈಸೂರು ಗೆಜೆಟಿಯರ್)

#ಭಾಗ_36. #ಆನಂದಪುರಂ_ಬ್ರಿಟೀಷರು_ಕಂಡಂತೆ. #ಸುಬಾಷ್_ಚಂದ್ರ_ಬೋಸ್_ಸೈನ್ಯದ_ಪ್ರಮುಖ_ಐಎನ್‌ಎ_ರಾಮರಾವ್_ಆನಂದಪುರಂಗೆ_ಬಂದಾಗ #ಈ_ಐತಿಹಾಸಿಕ_ಕಾಯ೯ಕ್ರಮದಲ್ಲಿ_ವಾಚನೆ_ಮಾಡಿದ_ಸೆಕ್ಷನ್_V_ಮೈಸೂರು_ಗೆಜೆಟೆಯರ್. #ಆನಂದಪುರಂನಲ್ಲಿ_ನಡೆದ_ಘೋರ_ಹತ್ಯಾಕಾಂಡಕ್ಕೆ_ಬ್ರಿಟೀಷ್_ಸ್ಯೆನ್ಯಾದಿಕಾರಿ_ಜನರಲ್_ಮ್ಯಾಥ್ಯೂ_ಕಾರಣ. #ಇವರನ್ನು_ಸದೆಬಡಿದು_ಶ್ರೀರಂಗಪಟ್ಟಣದಲ್ಲಿ_ಕಾಲಪಾನಿ_ಶಿಕ್ಷೆ_ನೀಡಿದ್ದು_ಟಿಪ್ಪೂಸುಲ್ತಾನ್ #ನಾನೂರಕ್ಕೂ_ಹೆಚ್ಚು_ಸ್ತ್ರಿಯರು_ಬ್ರಿಟೀಷ್_ಸೈನಿಕರ_ಬಂದೂಕಿನಿಂದ_ತಿವಿಯಲ್ಪಟ್ಟು_ಜೀವತ್ಯಾಗ. #ಟಿಪ್ಪೂ_ಸುಲ್ತಾನರ_ಅನೇಕ_ಸೈನಿಕರು_ಜೀವತ್ಯಾಗವಾಗುತ್ತದೆ_ಅವರೆಲ್ಲರ_ಸಮಾದಿ_ಯಡೇಹಳ್ಳಿ_ಖಬರಸ್ಥಾನದಲ್ಲಿದೆ.   ಸುವರ್ಣ ಸ್ವಾತಂತ್ರ್ಯೋತ್ಸವದ ಅಂಗವಾಗಿ 1997 ರಲ್ಲಿ ರಾಜ್ಯದಾದ್ಯಂತ ಸುವರ್ಣ ಸ್ವಾತಂತ್ರ್ಯ ಜ್ಯೋತಿ ಸುಭಾಷ್ ಚಂದ್ರ ಬೋಸ್ ರ ಕ್ರಾಂತಿಕಾರಿ ಸೈನ್ಯ ಇಂಡಿಯನ್ ನ್ಯಾಶನಲ್ ಆರ್ಮಿಯ (INA) ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಸಹಯೋಗಿ ಐಎನ್ಎ ರಾಮ್ ರಾವ್ ನೇತೃತ್ವದಲ್ಲಿ ಆನಂದಪುರಂಗೆ ಆಗಮಿಸಿ ತಂಗಿತ್ತು, ಆ ದಿನ ಆನಂದಪುರಂ ಬಸ್ ನಿಲ್ದಾಣದಲ್ಲಿ ಸ್ಥಳಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಮ್ ರಾವ್ (ಟೈಲರ್ ರಾಮಣ್ಣ ) ನೇತೃತ್ವದಲ್ಲಿ ಐಎನ್ಎ ರಾಮ ರಾವ್ ಗೆ ಸ್ಟಾಗತ ಮತ್ತು ಸನ್ಮಾನ ನೀಡಲಾಗಿತ್ತು.   ಈ ಕಾರ್ಯಕ್ರಮದಲ್ಲಿ ಸೆಕ್ಷನ್ V ...