Skip to main content

Posts

Showing posts with the label Part 2

4151.ಗಾಯತ್ರಿ_ಮಂತ್ರಮಹರ್ಷಿ_ವಿಶ್ವಾಮಿತ್ರರುಭಾಗ_2.

ಗಾಯತ್ರಿ_ಮಂತ್ರ ಮಹರ್ಷಿ_ವಿಶ್ವಾಮಿತ್ರರು ಭಾಗ_2.  ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ.  ನಿಮಗೆ ಗಾಯಿತ್ರಿ ಮಂತ್ರದ ಬಗ್ಗೆ ಆಸಕ್ತಿ ಇದ್ದರೆ ಈ ಲೇಖನ ಪೂರ್ಣ ಓದಿ ನಿಮ್ಮ ಆತ್ಮೀಯರಿಗೆ ಗಾಯಿತ್ರಿ ಮಂತ್ರದ ಈ ಪೋಸ್ಟ್ ಶೇರ್ ಮಾಡಿ.  ಬ್ರಹ್ಮರ್ಷಿ ವಿಶ್ವಾಮಿತ್ರರು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಪುರಾಣಗಳಲ್ಲಿ ಅತ್ಯಂತ ಪ್ರಭಾವಶಾಲಿ ಋಷಿಗಳಲ್ಲಿ ಒಬ್ಬರು.     ಹುಟ್ಟಿನಿಂದ ರಾಜನಾಗಿದ್ದರೂ ಕಠಿಣ ತಪಸ್ಸಿನ ಮೂಲಕ ಬ್ರಹ್ಮರ್ಷಿ ಪದವಿ ಪಡೆದ ಅಸಾಧಾರಣ ವ್ಯಕ್ತಿತ್ವ ಇವರದು.   ​ಮೂಲ ಹೆಸರು ಕೌಶಿಕ (ಕುಶಿಕ ವಂಶದ ರಾಜ) ಕನ್ಯಾಕುಬ್ಜದ ಇಂದಿನ ಕನೌಜ್ ಪ್ರಬಲ ಅರಸನಾಗಿದ್ದ ವಿಶ್ವಾಮಿತ್ರರು, ವಸಿಷ್ಠ ಮಹರ್ಷಿಗಳ ಬಳಿಯಿದ್ದ ಕಾಮಧೇನುವನ್ನು ಪಡೆಯಲು ಹೋಗಿ ಪರಾಭವಗೊಂಡರು. ​  ರಾಜಬಲಕ್ಕಿಂತ (ಕ್ಷಾತ್ರ ತೇಜಸ್ಸು) ಆತ್ಮಬಲ ಮತ್ತು ತಪೋಬಲವೇ (ಬ್ರಹ್ಮ ತೇಜಸ್ಸು) ಶ್ರೇಷ್ಠವೆಂದು ಅರಿತು, ರಾಜ್ಯ ತೊರೆದು ಕಠಿಣ ತಪಸ್ಸಿಗೆ ತೆರಳಿದರು.   ಋಗ್ವೇದದ ಅತ್ಯಂತ ಪವಿತ್ರವಾದ 'ಗಾಯತ್ರಿ ಮಂತ್ರ'  ವಿಶ್ವಾಮಿತ್ರರಿಗೆ ತಪಸ್ಸಿನಲ್ಲಿ ದರ್ಶನವಾಯಿತು. ​ ಸಶರೀರವಾಗಿ ಸ್ವರ್ಗಕ್ಕೆ ಹೋಗಬಯಸಿದ ತ್ರಿಶಂಕು ರಾಜನಿಗೆ ಇಂದ್ರ ಪ್ರವೇಶ ನಿರಾಕರಿಸಿದಾಗ ತನ್ನ ತಪೋಶಕ್...

Blog number 1106. ಭಾಗ - 2 , ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಕೇಂದ್ರ ಸಚಿವರಾದ ಶ್ರೀನಿವಾಸ್ ಪ್ರಸಾದರ ಪ್ರಶ್ನೆಗಳು ಮತ್ತು ನನ್ನ ಉತ್ತರ.

#ಭಾಗ_2 #ಜೋಗ್_ಕಾಗ೯ಲ್_ಪಟ್ಟಣ_ಪಂಚಾಯಿತಿ_ಚುನಾವಣೆ. #ಪ್ರಚಾರದಲ್ಲಿ_ಭಾಗವಹಿಸಿದ_ಕೇಂದ್ರ_ಸರ್ಕಾರದ_ಮಂತ್ರಿ_ಶ್ರೀನಿವಾಸಪ್ರಸಾದ್. #ಕಾರ್ಮಿಕ_ಮುಖಂಡ_ಜಾರ್ಜ್_ಸಹೋದರ_ಮೈಕಲ್_ಪರ್ನಾಂಡೀಸರು_ಪ್ರಚಾರಕ್ಕೆ_ಬಂದಿದ್ದರು. #ಸಂಯುಕ್ತ_ಜನತಾದಳದ_ಪ್ರಚಾರದಲ್ಲಿ__ಜೆ_ಹೆಚ್_ಪಟೇಲರ_ಮಗ_ಮಹೀಮ_ಪಟೇಲರು. #ಶ್ರೀನಿವಾಸ್_ಪ್ರಸಾದರ_ಆ_ಒಂದು_ಪ್ರಶ್ನೆಗೆ_ನನ್ನ_ಉತ್ತರದಿಂದ_ಪ್ರಶಂಸೆ #ಶೂದ್ರ_ದಲಿತರಿಗೆ_ದೇವರ_ಆರಾದಿಸುವ_ಪೂಜಾ_ವಿಧಾನದ_ತರಬೇತಿ_ಮಠ_ಮಂದಿರ_ಇವತ್ತೂ_ನೀಡಲಾಗಲಿಲ್ಲ.    ಜೋಗ್ ಪಾಲ್ಸ್ ನ ಎನಕೋಡ ಎರಮಯ್ಯ ಮನೆಯಲ್ಲಿ ಕೇಂದ್ರ ಸಚಿವರ ರಾತ್ರಿ ಊಟ ನಡೆಯದಂತೆ ತಡೆಯಲು ಪ್ರಯತ್ನಿಸಿದ ಅಧಿಕಾರಿಗಳ ಪ್ರಯತ್ನ ವಿಫಲವಾಗಿದ್ದು ನಮ್ಮ ಕಾಯ೯ಕರ್ತರಿಗೆ  ಚುನಾವಣೆಯ ಕಣದಲ್ಲಿ ಹುರುಪು ತಂದಿತು.   ದಲಿತರಾಗಿದ್ದ ಎನಕೋಡರ ಪೋಷಕರು ಅಸ್ಪೃಶ್ಯತೆಯ ಅವಮಾನದಿಂದ ಮಾತೃಧರ್ಮ ತೊರೆದು ಕ್ರಿಸ್ತ ಧರ್ಮ ಸೇರಿದವರಾದ ಕುಟುಂಬದವರು ಇಂತಹ ಅನೇಕ ಕುಟುಂಬ ಜೋಗ್ ಕಾಗ೯ಲ್ ಪ್ರಾಜೆಕ್ಟ್ ಪ್ರದೇಶದಲ್ಲಿ ನೆಲೆಸಿದ್ದಾರೆ.    ಶ್ರೀನಿವಾಸ ಪ್ರಸಾದರ ಬೆಳಗಿನ ಓದಿಗಾಗಿ ಎಲ್ಲಾ ಪತ್ರಿಕೆಗಳು ಬೇಕ೦ತ ಹೇಳಿದ್ದರಿಂದ ಎಲ್ಲಾ ಪತ್ರಿಕೆ ಒಟ್ಟು ಮಾಡಿ ಜೋಗ ಜಲಪಾತದ ಎದುರಿನ ಸರ್ಕಾರಿ ಪ್ರವಾಸಿ ಮಂದಿರಕ್ಕೆ ಹೋದರೆ ಮಂತ್ರಿಗಳು ಅವರ ಮದುಮೇಹದ ಕಾಯಿಲೆಯ ತೊಂದರೆಗಳಿಂದ 11 ಕ್ಕೆ ಎದ್ದಿದ್ದರು.   ಅವತ್ತು ಅವ...

ಪ್ರಸಕ್ತ ಲೋಕಸಭಾ ಚುನಾವಣೆ ಭಾಗ 2

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅಂಕಣ ಭಾಗ -2. (ಕೆ.ಆರುಣ್ ಪ್ರಸಾದ್‌) ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಘಟನೆ ಯಾಕೆ ಕುಗ್ಗಿದೆ?   ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ...