Skip to main content

Posts

Showing posts with the label Eli Narayanappa s.v. Very sincier congress leader no more

Blog number 1055. ಈಳಿ ಎಸ್.ವಿ.ನಾರಾಯಣಪ್ಪ ಸಾಗರದ ಏಕೈಕ ಹವ್ಯಕ ಬ್ರಾಹ್ಮಣ ಕಾಂಗ್ರೇಸ್ ನಿಷ್ಠಾವಂತ ನಾಯಕರ 94 ವಷ೯ಗಳ ಸಾರ್ಥಕ ಬದುಕಿನ ನೆನಪುಗಳ ಸಂಪುಟ ಶ್ವೇತಚಿತ್ತ.

#ಕಾಂಗ್ರೇಸ್_ಪಕ್ಷ_ನಿಷ್ಟ_ಈಳಿನಾರಾಯಣಪ್ಪನವರು. #ತೊಂಬತ್ನಾಲ್ಕು_ವಷ೯ದ_ಸಾರ್ಥಕ_ಜೀವನ #ರೀತಿ_ನೀತಿ_ಮಾತು_ಕೃತಿ_ವೇಷದಲ್ಲಿ_ಶಿಸ್ತಿನ_ಸಿಪಾಯಿ #ಈಳಿ_ನಾರಾಯಣಪ್ಪನವರು_1957ರಿಂದ_ಕಾಂಗ್ರೇಸ್_ನಿಷ್ಟಾವಂತರು. #ಶ್ವೇತಚಿತ್ತ_ಹೆಸರಿನ_ಅವರ_ಸಾರ್ಥಕ_ಬದುಕಿನ_ನೆನಪುಗಳ_ಸಂಪುಟ. #ಶೈಲೇಂದ್ರಬ೦ದಗದ್ದೆ_ಬೇದೂರುವೆಂಕಟಗಿರಿ_ಸಂಪಾದಕತ್ವದಲ್ಲಿ.     ಕೃಷಿ ತಜ್ಞರಾದ ಡಾ.ವಿಷ್ನೇಷ್ ಮಂಚಾಲೆಯವರು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಈಳಿ S. V. ನಾರಾಯಣಪ್ಪರ ಬದುಕಿನ ನೆನಪುಗಳ ಸಂಪುಟ ಬಿಡುಗಡೆಯ ಕಾರ್ಯಕ್ರಮದ ವಿವರ ನೋಡಿ ಈ ಪುಸ್ತಕ ಖರೀದಿಸಲು ಪ್ರಯತ್ನಿಸಿದ್ದೆ ಆದರೆ ಇದು ಮಾರಾಟಕ್ಕೆ ಇಲ್ಲದ ಅವರ ಕುಟುಂಬ ಮತ್ತು ಆಪ್ತರಿಗೆ ಮಾತ್ರ ಪ್ರಕಟವಾಗಿದೆ ಮತ್ತು ಅವರ ಕುಟುಂಬದವರೇ ಪ್ರಕಟಿಸಿದ್ದಾರೆ ಅನ್ನುವ ಸುದ್ದಿ ಮತ್ತು ಇದನ್ನು ಸಂಪಾದಿಸಿದ ಸಂಪಾದಕರು ಶೈಲೇಂದ್ರ ಬಂದಗದ್ದೆ ಮತ್ತು ಮಲೆನಾಡು ಮಲ್ಲಿಗೆ ಪತ್ರಿಕೆ ಸಂಪಾದಕರಾದ ಕೆ.ಎನ್.ವೆಂಕಟಗಿರಿ ಬೇದೂರು ಅಂತ ಗೊತ್ತಾಯಿತು.    ಬೇದೂರು ವೆಂಕಟಗಿರಿಯವರಿಗೆ ಸತತ ಪೋನ್ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ, ಈ ಪುಸ್ತಕ ಬಿಡುಗಡೆ ಮಾಡಿದ ಕೆಲವೇ ದಿನದಲ್ಲಿ 94 ವರ್ಷ ಸಾರ್ಥಕ ಬದುಕು ನಡೆಸಿದ ಈಳಿ ನಾರಾಯಣಪ್ಪನವರು ಇಹಲೋಕ ತ್ಯಜಿಸಿದ ಸುದ್ದಿಯೂ ಬಂದಿತು.    ಶೈಲೇಂದ್ರ ಬಂದಗದ್ದೆಗೆ ಪೋನಾಯಿಸಿದರೆ ಅವರು ಅವರ ತೋಟದಲ್ಲಿದ್ದಾರೆಂದು ಅವರ ಶ್...