Skip to main content

Posts

Showing posts with the label Every 12 years once this yatra strts

#5 ಸಾವಿರ ವಷ೯ದಿಂದ ತಪ್ಪದೇ 12 ವಷ೯ಕ್ಕೆ ಒಮ್ಮೆ ನಡೆದು ಬರುವ ಸಾದು ಸಂತರ ಬಾರಾ ಪಂಥ ಯಾತ್ರೆ#

#ಬಾರಾಪಂಥ್ ಯಾತ್ರೆ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕು೦ಬ ಮೇಳ ಮುಗಿದ ಮರುದಿನ ಪ್ರಾರಂಭ ಆಗುವ ಈ ಯಾತ್ರೆ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾಧು ಸಂತರ ಐದು ಸಾವಿರ ವಷ೯ದಿOದ ನಿರಂತರವಾಗಿ ನಡೆದು ಬರುತ್ತಿರುವ ವಿಸ್ಮಯ ನಿಗೂಡ ಯಾತ್ರೆ#            ನಾಲ್ಕು ವಷ೯ದ ಹಿಂದೆ ಇದೇ ದಿನ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಹೊಸ ನಗರದ ಆಲಗೇರಿ ಮಂಡ್ರಿ ಎಂಬ ಹಳ್ಳಿಯಲ್ಲಿ ತಂಗಿದ್ದರು.   ಸುಮಾರು 6 ತಿಂಗಳು ಕಾಲ ಪಶ್ಚಿಮ ಘಟ್ಟದ ನಿಧಿ೯ಷ್ಟ ಮಾಗ೯ದಲ್ಲಿ ನಿಧಿ೯ಷ್ಟ ಸ್ಥಳದಲ್ಲಿ ತಂಗುತ್ತಾ ನಿಧಿ೯ಷ್ಟ ದಿನ ಮಂಗಳೂರಿನ ಕದ್ರಿ ಮಠಕ್ಕೆ ತಲುಪುತ್ತಾರೆ .   ಇದು 5000 ವಷ೯ಕ್ಕೂ ಹಿಂದಿನಿಂದ ತಪ್ಪದೇ ನಡೆದು ಬಂದಿರುವ ವಿಸ್ಮಯ, ಇಲ್ಲಿನ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸುವ ಸಾಧು ಸಂತರಲ್ಲಿರುವ ನಂಬಿಕೆ ಸನ್ಯಾಸಿ ಆಗಿ 70 ಜನ್ಮ ಆದಮೇಲೆ ಈ ಯಾತ್ರೆ ಲಭ್ಯ ಎಂಬ ನಂಬಿಕೆ.   ಗೋರಕ್ ಪುರದ (ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ) ಸ್ವಾಮಿ ಆದಿತ್ಯ ನಾಥ್ ಜೋಗಿ ಇದರ ಮಹಾಂತರಾಗಿದ್ದಾರೆ.   2016ರಲ್ಲಿ ಈ ಯಾತ್ರೆ ಆಗಮನದ ಬಗ್ಗೆ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ನನ್ನ ಲೇಖನ ಮುಖಪುಟದ ಲೇಖನವಾಗಿ ಪ್ರಕಟಿಸಿತ್ತು.   ಬಾರಾ ಪoತ್ ಯಾತ್ರೆ ಹೊಸ...