Skip to main content

Posts

Showing posts with the label B.D.Ravi President ANANDAPURAM HOBALI SAHITYA PARISHATH

Blog number 1132. ಆನಂದಪುರಂ ಸಾಹಿತ್ಯ ಹಬ್ಬ ಭಾಗ - 12. ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಡಿ. ರವಿಕುಮಾರ್ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಸಿದ ಆನಂದಪುರಂ ಸಾಹಿತ್ಯ ಹಬ್ಬದ ಅದ್ಯಕ್ಷತೆ ವಹಿಸಿ ಮಾತನಾಡಿದರು.

#ಭಾಗ_13. #ಆನಂದಪುರಂ_ಸಾಹಿತ್ಯ_ಹಬ್ಬ. #ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್ತು_ಅಧ್ಯಕ್ಷ #ಬಿ_ಡಿ_ರವಿ_ಕುಮಾರ್_ಯಶಸ್ವಿಯಾಗಿ_ನಡೆಸಿಕೊಟ್ಟ_ಸಾಹಿತ್ಯ_ಹಬ್ಬ. #ಸದಾ_ಸ್ಮರಣೀಯ_ಮತ್ತು_ಅನೇಕ_ಪ್ರಥಮಗಳ_ದಾಖಲೆಯಾಗಿದೆ.   ದಿನಾಂಕ 11-ಡಿಸೆಂಬರ್ -2022 ರ ಭಾನುವಾರ ಆನಂದಪುರಂ ನಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಹಬ್ಬ ಹಲವು ವಿಚಾರಗಳಿಗೆ ಪ್ರಥಮ ಮತ್ತು ದಾಖಲೆಯ ಸಾಹಿತ್ಯದ ಹಬ್ಬವಾಗಿತ್ತು.    ಅರವಿಂದ ಚೊಕ್ಕಾಡಿ ಅಂತವರನ್ನು ಅಹ್ವಾನಿಸಿ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದ್ದು.    ನನ್ನ ಎರೆಡು ಕೃತಿಗಳ ಅವಲೋಕನ ಆರವಿಂದ ಚೊಕ್ಕಾಡಿಯವರಿಂದ ನೆರವೇರಿಸಿದ್ದು.     ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಕುವೆ೦ಪು ನಾಮಕರಣ ಮಾಡಿಸಿದ ಖ್ಯಾತ ಪತ್ರಕರ್ತ ಡಿ.ಪಿ. ಸತೀಶ್ ರಿಗೆ ಸನ್ಮಾನ.    ವಿಶ್ವದಾಖಲೆಯಲ್ಲಿ ನಮೂದಾಗಿರುವ ಕನ್ನಡದ ವಿಶಿಷ್ಟ ಕುಟುಂಬವಾದ ಹಬ್ಬು ಸಹೋದರ ಎಲ್ಲಾ ಪ್ರಕಟಿತ ಪುಸ್ತಕಗಳ ಪ್ರದರ್ಶನ ಉದ್ಘಾಟನೆ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ರಿಂದ ನೆರವೇರಿಸಿದ್ದು.    ಎಲ್ಲಾ ಆರು ಜನ ಹಬ್ಬು ಸಹೋದರರ ಕುಟುಂಬದವರನ್ನು ಸನ್ಮಾನಿಸಿದ್ದು ಮತ್ತು ಅವರ ಮಾತುಗಳನ್ನು ಸಾಹಿತ್ಯ ಆಸಕ್ತರಿಗೆ ಕೇಳಿಸಿದ್ದು.   ...