Skip to main content

Posts

Showing posts with the label Shivakumar Ripponpet and his Siddhivinayak tour and travels excellent service.

Blog number 1667. ಸುರಕ್ಷಿತ ಸುಖಕರ ಪ್ರಯಾಣದ ವ್ಯವಸ್ಥೆ ಮಾಡುವ ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ ರಿಪ್ಪನ್ ಪೇಟೆ ಅವರ ಸಿದ್ದಿ ವಿನಾಯಕ ಟೂರ್ & ಟ್ರಾವೆಲ್ಸ್ ಮಾಲಿಕರು.

#ಟ್ಯಾಕ್ಸಿ_ಉದ್ಯಮದಲ್ಲಿ_ಯಶಸ್ಸು_ಸಾದಿಸುವುದು_ಸುಲಭವಲ್ಲ #ಪ್ರಯಾಣಿಕರಿಗೆ_ಸುಖಕರ_ಪ್ರಯಾಣ_ಚಾಲಕರ_ವಿನಯಪೂರ್ವಕ_ಸೇವೆ_ಅತ್ಯವಶ್ಯ. #ಅತಿವೇಗದ_ಚಾಲನೆ_ಚಾಲನೆಯಲ್ಲಿ_ಮೊಬೈಲ್_ಬಳಸುವುದು_ಗುಟ್ಕಾ_ಮಧ್ಯಪಾನ_ಮಾಡಿ_ಚಾಲನೆ #ಪ್ರಯಾಣಿಕರ_ಸತಾಯಿಸುವ_ಚಾಲಕರು. #ಇಂತಹ_ಕಾಲದಲ್ಲಿ_ಅತ್ಯುತ್ತಮ_ ಟ್ಯಾಕ್ಸಿ_ಸೇವೆ_ನೀಡುವ_ರಿಪ್ಪನಪೇಟೆ_ಸಂಸ್ಥೆ. #ಸಿದ್ದಿವಿನಾಯಕ_ಟೂರ್_ಟ್ರಾವೆಲ್ಸ್_ಮಾಲಿಕ_ಶಿವಕುಮಾರ್ #ಕೊರಾನಾ_ಸಮಯದಲ್ಲೂ_ಉತ್ತಮ_ಆರೋಗ್ಯಕರ_ವಾಹನ_ಸೇವೆ_ನೀಡಿದ್ದರು.     ಕೊರಾನಾ ವೈರಸ್ ಹರಡುವ ಆ ದಿನದಲ್ಲಿ  ಟ್ಯಾಕ್ಸಿ ಮತ್ತು ಬಸ್ ಗಳ ಪ್ರಯಾಣ ತುಂಬಾ ಅಪಾಯಕಾರಿ ಆಗಿತ್ತು.            ಯಾಕೆಂದರೆ ವಾಹನ ಮಾಲಿಕರು ಸೋಪಿನಿಂದ ಕಾರಿನ       ಹೊರಭಾಗ ತೊಳೆಯುತ್ತಾರೆ ಆದರೆ ದೀಘ೯ ಪ್ರಯಾಣ ಮಾಡಿದ ಒಳಬಾಗದ ಸೀಟ್ ಗಳು, ಡೋರ್ ಮತ್ತು ಒಳ ಮೇಲ್ಚಾವಣೆಗಳು ತೊಳೆಯಲು ಸಾಧ್ಯವಿಲ್ಲ ಆದರೆ ಅದನ್ನು ಡಿಸ್ ಇನ್ಪೆಕ್ಟ್ (ಸೊಂಕು ರಹಿತ) ಮಾಡ ಬಹುದು.   ಆದರೆ ಇದನ್ನ ಎಷ್ಟು ಜನ ಟ್ಯಾಕ್ಸಿ ಮಾಲಿಕರು ಮಾಡುತ್ತಾರೆ ಅಂತ ವಿಚಾರಿಸಿದರೆ ನಿಜಕ್ಕೂ ನಿರಾಶೆ ಆಗುತ್ತದೆ.    ಬಹಳ ಜನ ಟ್ಯಾಕ್ಸಿ ಮಾಲಿಕರು ಪ್ರತಿ ಟ್ರಿಪ್ ಹೋಗಿ ಬಂದ ಮೇಲೆ ತೊಳೆಯುತ್ತೇವೆ ಎನ್ನುತ್ತಾರೆ, ಒಳ ಭಾಗ ಹೇಗೆ ಅಂದರೆ ಸ್ಯಾನಿಟೈಸರ್ ಇಟ್ಟಿರುತ್ತೇವೆ ಅನ್ನುತ್ತಾರೆ ಆದರೆ ಇ...