Blog number 2105. ಶಿವಮೊಗ್ಗ ಜಿಲ್ಲೆಯ ನಮಗೆ ಗೊತ್ತಿಲ್ಲದ ಅಥವ ಅಸ್ಪಷ್ಟ ಮಾಹಿತಿ ಕೇಳಿದ್ದ ಶಿವಮೊಗ್ಗ ಜಿಲ್ಲೆಯ ಇತಿಹಾಸವನ್ನು ಸ್ಥಳಿಯ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತ ಇತಿಹಾಸ ಸಂಶೋಧಕರ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ದಾಖಲಿಸುತ್ತಿರುವ ಆಕರ್ಷ ನಂದಿನಿ ದಂಪತಿಗಳ ಅಮೂಲ್ಯ ಇತಿಹಾಸ ಸಂರಕ್ಷಣ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಗಳು.
#ಬೆಂಜಮಿನ್_ಲೂವಿಸ್_ರೈಸ್_ನಂತರ_125_ವರ್ಷಗಳ_ನಂತರ #ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಕುರುಹು_ಹುಡುಕಿಕೊಂಡು_ಬಂದು #ತಮ್ಮ_ಡಿಜಿಟಲ್_ಮಾಧ್ಯಮದಲ್ಲಿ_ದಾಖಲಿಸುತ್ತಿರುವ_ಆಕರ್ಷ_ನಂದಿನಿ_ದಂಪತಿಗಳು #ಇವರಿಗೆ_ಸಹಕರಿಸುತ್ತಿರುವ_ಇತಿಹಾಸ_ಸಂಶೋಧಕರಾದ #ಲೋಕರಾಜ_ಜೈನ್_ರಮೇಶ್_ಹಿರೇಜಂಬೂರ್_ಶಿರಾಳಕೊಪ್ಪದ_ಪತ್ರಕರ್ತ_ನವೀನ್ #ಪ್ರತಿಯೊಂದು_ಭಾಗವೂ_ಉಪಯುಕ್ತ_ಮಾಹಿತಿ_ಒಳಗೊಂಡಿದೆ #ಶಿವಮೊಗ್ಗ_ಜಿಲ್ಲೆಯ_ಸಮಗ್ರಇತಿಹಾಸ_ಹೊಸ_ತಲೆಮಾರಿನ_ದೃಶ್ಯ_ಮಾಧ್ಯಮದಲ್ಲಿ #ಮುಂದಿನ_ತಲೆಮಾರಿಗೆ_ಸಂರಕ್ಷಿಸಲಾಗುತ್ತಿದೆ. ಶರಾವತಿ ನದಿಯ ದಂಡೆಯ ಬಲಿಷ್ಟವಾದ ಏಕೈಕ ಜೈನ ರಾಜರ ಆಡಳಿತದ ಕಥೆ ಭಾರತೀಯರೆಲ್ಲರಿಗೂ ಮುಖ್ಯವಾದ ಇತಿಹಾಸ ಆದರೂ ಸಾಗರ ತಾಲೂಕಿನ ಜನತೆಗೆ ಬಹುಮುಖ್ಯ ಇತಿಹಾಸ ಇದನ್ನು ನಾಡಿನ ಪ್ರಖ್ಯಾತ #ಡಿಜಿಟಲ್_ಮಾಧ್ಯಮದ ಮೂಲಕ ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕರು ಈ ರಾಣಿಯ ವಂಶಸ್ಥರೂ ಆಗಿರುವ #ಲೋಕರಾಜ್_ಜೈನ್ ತುಂಬಾ ಸ್ಟಾರಸ್ಯವಾಗಿ ಜನತೆಗೆ ವಿವರಿಸುತ್ತಿದ್ದಾರೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/kOk6J1zx6to?feature=shared ಈ ರಾಣಿಯ ಆಡಳಿತಕ್ಕೆ ನಮ್ಮ ಸಾಗರ ತಾಲೂಕಿನ ಅರ್ದ ಬಾಗ ಸೇರಿತ್ತು ತಾಲ್ಲೂಕಿನ ಪಶ್ಚಿಮ ಭಾಗದ ಆವಿನಹಳ್ಳಿಯಿಂದ, ತಾಳಗುಪ್ಪದ ಗಮಟೆ ಘಟ್ಟದಿಂದ ಅರಬೀ ಸಮುದ್ರದ ತನಕ ರಾಣಿ ಚಿನ್ನ ಬೈರಾದೇವಿ ವ್ಯಾಪ್ತಿಗೆ ಸೇರಲ್ಪಟ್ಟ ಪ್ರದೇಶವಾಗಿತ್ತು. ...