Skip to main content

Posts

Showing posts with the label District administration should take proper precautions about wild elephants since 68 days try to return Badra wildlife sanctuary

Blog number 1879. ಶಿವಮೊಗ್ಗ ಜಿಲ್ಲೆಯಲ್ಲಿ ಸುರಕ್ಷಿತ ವಾಪಾಸು ಮಾರ್ಗ ಮುಚ್ಚಿರುವ ಕಾಡಾನೆಗಳು 68 ದಿನಗಳಿಂದ ಹತಾಶೆಯಿಂದ ನಿದ್ದೆ ಆಹಾರ ಇಲ್ಲದೆ ಸಂಚರಿಸುತ್ತಿದೆ ಇವುಗಳು ತಾಳ್ಮೆ ಕಳೆದುಕೊಂಡರೆ ಜನರ ಜೊತೆ ಸಂಘರ್ಷಕ್ಕೆ ಮುಂದಾಗುವುದು ಶತಃಸಿದ್ಧ ಅಷ್ಟರಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.

#ನಮ್ಮ_ಊರ_ಸುತ್ತಮುತ್ತ_ದಾರಿತಪ್ಪಿದ_ಕಾಡಾನೆಗಳು #ನಿನ್ನೆ_ರಾತ್ರಿ_ಸಾಗರ_ಶಿಕಾರಿಪುರ_ಗಡಿ_ಅಂಬ್ಲಿಗೋಳ_ಡ್ಯಾಂ_ಹಿನ್ನೀರು_ಪ್ರದೇಶದಲ್ಲಿತ್ತು #ಮುಂದಿನ_ದಿನದಲ್ಲಿ_ಅನಾಹುತ_ಸಂಭವಿಸುವ_ಮೊದಲು #ಅರಣ್ಯ_ಇಲಾಖೆ_ಇವುಗಳ_ಸುಗಮ_ವಾಪಾಸಾತಿ_ಮಾರ್ಗ_ತೋರಿಸಬೇಕು #ಕಾಡಾನೆ_ವಾಪಾಸು_ತನ್ನ_ಸ್ಥಳಕ್ಕೆ_ಹೋಗುವ_ಮಾರ್ಗದಲ್ಲಿ_ರೈತರು_ಅರಣ್ಯ_ಇಲಾಖೆಗೆ_ಸಹಕರಿಸ_ಬೇಕು #ಅಕ್ಟೋಬರ್_16ರಿಂದ_ಅಂದರೆ_68_ದಿನಗಳಿಂದ_ದಿಕ್ಕು_ಕಾಣದೆ_ಆತಂತ್ರವಾಗಿದೆ. #ರೈತರ_ಪಟಾಕಿ_ಸಾಕು_ನಾಯಿಗಳ_ಅಡೆತಡೆ_ಕಾಡಾನೆ_ಮಾರ್ಗ_ತಡೆ_ಆಗಿದೆ. #ಶಿವಮೊಗ್ಗ_ಜಿಲ್ಲೆಯ_ಜಿಲ್ಲಾಧಿಕಾರಿಗಳು_ಈ_ಬಗ್ಗೆ_ಸೂಕ್ತ_ಕ್ರಮ_ಕೈಗೊಳ್ಳುವಂತೆ_ವಿನಂತಿಸುತ್ತೇನೆ.    16 ಅಕ್ಟೋಬರ್ 2023 ಅಂದರೆ ಇವತ್ತಿಗೆ 68 ದಿನದ ಹಿಂದೆ ಈ ಕಾಡಾನೆಗಳು ಸಾಗರ ತಾಲೂಕಿನ ಗಡಿ ಭಾಗದ ಹೊಸನಗರ ತಾಲೂಕಿನ ಅರಸಾಳು ಕೆಂಚನಾಲ ಭಾಗದಲ್ಲಿ ಮೊದಲ ಬಾರಿಗೆ ಕಾಣಿಸಿತ್ತು ಆಗ ಕೈರದಮನೆಯಲ್ಲಿ ಸಂಜೆ 6.47 ಕ್ಕೆ ಕಾಡಾನೆ ಮತ್ತು ಅದರ ಮರಿಯ ಪೋಟೋ ಸ್ಥಳಿಯರು ತೆಗೆದಿದ್ದರು ಅದರ ಲೇಖನ ಇಲ್ಲಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಬಹುದು. https://arunprasadhombuja.blogspot.com/2023/10/blog-number-1792.html    ನಂತರ ಚೊರಡಿ - ಕುಂಸಿ - ಅಯನೂರು ಮುಂತಾದ ಭಾಗದಲ್ಲಿ ಸಂಚರಿಸುತ್ತಿತ್ತು ಮೊನ್ನೆ ನಮ್ಮ ಆನಂದಪುರಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ  ಪತ್ರೆ ಹೊಂಡ, ಕೆರೆಹಿತ್ತಲು ...