Skip to main content

Posts

Showing posts with the label CHIEF MINISTER YADURAPPA RELEASED SRI KRISHNA KATHA MANJARI

ಶ್ರೀ ಕೃಷ್ಣ ಕಥಾ ಮಂಜರಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ

#ಕುಂಟಿಕಾನ_ಮಠ_ಬಾಲಕೃಷ್ಣ_ಭಟ್ಟರು       ಬರೆದಿರುವ #ಶ್ರೀ_ಕೃಷ್ಣ_ಕಥಾ_ಮಂಜರಿ ಪುಸ್ತಕ ಇವತ್ತು ಮುಖ್ಯಮಂತ್ರಿಗಳಾದ ಯಡೂರಪ್ಪನವರು ಬಿಡುಗಡೆ ಮಾಡಿದರು.        ಕಳೆದ ವರ್ಷ ಇವರು ಬರೆದ #ಶ್ರೀ_ರಾಮಕಥಾ_ಮಂಜರಿ ಕೂಡ ರಾಜ್ಯದಾದ್ಯಂತ ಜನ ಮನ್ನಣೆ ಪಡೆದದ್ದನ್ನು ಇಲ್ಲಿ ಸ್ಮರಿಸಬಹುದು.        ಈ ಎರೆಡೂ ಪುಸ್ತಕ ರಾಮಾಯಣ ಮತ್ತು ಮಹಾಭಾರತ ಪ್ರತಿಯೊಬ್ಬ ಹಿಂದೂ ದಮಿ೯ಯರ ಮನೆಯಲ್ಲಿ ಇರಬೇಕಾದ ಪವಿತ್ರ ಗ್ರ೦ಥವಾಗಿದೆ.        ಪುಸ್ತಕ ಬೇಕಾದವರು ಸಂಪಕಿ೯ಸ ಬಹುದಾದ ಸೆಲ್ ನಂಬರ್ 9895222779 ಗೋವಿಂದ್ ಕುಂಟಿಕಾನ್ ಮಠ