Skip to main content

Posts

Showing posts with the label Every village old sculpture should be translated in new kannada and kept bedside of sculpture

Blog number 1965. ಪುರಾತನ ಶಿಲಾಶಾಸನದ ಹೊಸಗನ್ನಡದ ವಿವರದ ಫಲಕ ಆಯಾ ಊರಿನ ಶಿಲಾಶಾಸನದ ಪಕ್ಕದಲ್ಲಿ ಆಳವಡಿಸುವ ಅಭಿಯಾನ ಆಯಾ ಊರವರೇ ಪ್ರಾರಂಬಿಸಲಿ

#ಪುರಾತನ_ಶಿಲಾಶಾಸನದ_ಹೊಸಗನ್ನಡದ_ವಿವರದ_ಫಲಕ_ಅಳವಡಿಸುವ_ಅಭಿಯಾನ_ಆಯಾ_ಊರವರೇ_ಪ್ರಾರಂಭಿಸಲಿ #ಪ್ರತಿ_ಊರಿಗೂ_ಒಂದು_ಹೆಸರಿದೆ_ಅದಕೊಂದು_ಹಿನ್ನೆಲೆ_ಇದೆ #ಊರಿಗೆ_ಇತಿಹಾಸವೂ_ಇದೆ_ಊರಲ್ಲಿನ_ಗುಡಿ_ಗೋಪುರಗಳು #ಶಿಲಾಶಾಸನಗಳು_ರಾಜರ_ಕಾಲದ_ದಾನ_ದತ್ತಿಯ_ಕಥೆ_ಹೇಳುತ್ತದೆ #ಶಿಲಾಶಾಸನದಲ್ಲಿ_ಕೆತ್ತಿರುವ_ಹಳೆಗನ್ನಡ_ಅರ್ಥ_ಆಗದೆ #ಕೆಲವು_ಶಿಲಾಶಾಸನ_ಊರವರು_ಪೂಜಿಸಿದರೆ_ಕೆಲವು_ಬಟ್ಟೆ_ಒಗೆಯುವ_ಚಪ್ಪಡಿ_ಆಗಿದೆ #ಆಚಾಪುರ_ಸಮೀಪದ_ರಾಷ್ಟ್ರೀಯ_ಹೆದ್ದಾರಿ_ಪಕ್ಕದಲ್ಲಿರುವ_ಬೃಹತ್_ಶಿಲಾ_ಶಾಸನ.  #ಕ್ರಿಶ_1042ರಲ್ಲಿ_ಸಮೀಪದ_ಅಂದಾಸುರದಲ್ಲಿ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಾಲಯ_ನಿಮಿ೯ಸಿದ  #ಬನವಾಸಿ_ನಾಡಿನ_ರಾಜ್ಯಪಾಲ_ಬಿಜ್ಜಳನ_ಸಾಮಂತ_ಗೋರರಸ #ದೇವಾಲಯ_ನಿರ್ಮಿಸಿದ_ಕಮ್ಮಾರಚಿಕ್ಕನಿಗೆ_ಭೂದಾನ_ನೀಡಿದ_ಶಿಲಾಶಾಸನ #ಎಂಟು_ಅಡಿ_ಎತ್ತರ_ನಾಲ್ಕು_ಅಡಿ_ಅಗಲದ_71_ಸಾಲುಗಳ_ಬೃಹತ್_ಶಿಲಾಶಾಸನ #ಈ_ಶಾಸನದಲ್ಲಿ_ಉಲ್ಲೇಖಿಸಿರುವ_ಆ_ಕಾಲದ_ರಾಜದಾನಿ_ಅಂದಾಸುರ_ಈಗ_ಒಂದು_ಹಳ್ಳಿ #ಶಾಸನದಲ್ಲಿರುವ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಸ್ಥಾನದ_ಕುರುಹು_ಇಲ್ಲಿಲ್ಲ.   ಆನಂದಪುರಂನಿಂದ ಶಿವಮೊಗ್ಗ ಮಾರ್ಗದಲ್ಲಿ ಆಚಾಪುರದಿಂದ ಒಂದು ಕಿ.ಮಿ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆಯ ಎಡಬಾಗದಲ್ಲಿ  ಸುಮಾರು 980 ವಷ೯ದಿಂದ ಈ ಬೃಹತ್ ಶಿಲಾ ಶಾಸನ ಬಿಸಿಲು ಮಳೆಗೆ ಎದೆ ಒಡ್ಡಿ ನಿಂತಿದೆ.    ರಾಜ್ಯ ಹೆದ್ದಾರಿ ರಾಷ್ಟ್...