Skip to main content

Posts

Showing posts from August, 2023

Blog number 1726. ನನ್ನ ಆರೋಗ್ಯ ಸಮತೋಲನಕ್ಕಾಗಿ ಶಂಭೂರಾಮನ ಸಹಾಯ ಮರೆಯಲುಂಟೆ?

#ನನ್ನ_ಆರೋಗ್ಯ_ಸಮತೋಲನಕ್ಕೆ_ಬೆಳಗಿನ_ವಾಕಿಂಗ್_ಪ್ರೆಂಡ್ #ಶಂಭೂರಾಮನಿಗೆ_ಸದಾ_ಚಿರ_ಋಣಿ #ವಾಕಿಂಗ್_ಮಧ್ಯದಲ್ಲಿ_ಅವನ_ಮಸ್ತಿ #ಆಗ_ನನ್ನನ್ನು_ಸ್ಟ್ರಾಪನಲ್ಲಿ_ಕಟ್ಟಿಕೊಂಡು_ಎಳೆದು_ಕೊಂಡು_ಹೋದಂತೆ #ಅಥವಾ_ಸ್ಟ್ರಾಪನ_ಮೇಲಿನ_ಸಿಟ್ಟೋ_ಗೊತ್ತಿಲ್ಲ #ಆದರೆ_ಈ_ಮಸ್ತಿ_ಇಬ್ಬರ_ಕೊಬ್ಬು_ಕರಗಿಸುತ್ತದೆ. https://youtu.be/Zp7IPMGTeqk?feature=shared    ಸಾಕುಪ್ರಾಣಿ ನಮ್ಮ ಆರೋಗ್ಯಕ್ಕೆ ಯಾವ ರೀತಿ ಸಹಾಯ ಮಾಡುತ್ತದೆ?...ನನ್ನ ಸ್ವಂತ ಅನುಭವದಲ್ಲಿ ಕಳೆದ ಎರಡು ವರ್ಷಗಳಿಂದ ನನ್ನ ನಿರಂತರ ಬೆಳಗಿನ ವಾಕಿಂಗ್ ಸಂಗಾತಿ ನನ್ನ ಪ್ರೀತಿಯ ಶಂಭೂರಾಮ.    ಒಂದು ದಿನವೂ ತಪ್ಪದೆ ಬೆಳಗ್ಗೆ 5.30 AM ನಿಂದ 6 ರ ತನಕ ನನ್ನ ಬಿಡದೇ ಎಚ್ಚರಿಸುತ್ತಾನೆ ನಂತರ ನಾನು ತಯಾರಾಗಿ ಇವನಿಗೆ ಸೌತೆ ಕಾಯಿ ಸ್ಲೈಸ್ ಮಾಡಿ, ಕುಡಿಯಲು ಇವನಿಗೆ ಒಂದು ಬಾಟಲ್ ನೀರು, ನನ್ನ ವಾಕಿಂಗ್ ಟ್ರಾಕ್ (ಹಾಗಂತ ಹೇಳಿಕೊಳ್ಳುವ ಮನೆ ಹಿಂಬಾಗ) ಪಕ್ಕದ ಗಿಡದ ಪಾಟ್ ಗಳಿಗೆ ನಾಲ್ಕು ಬಕೇಟ್ ನೀರು ತೆಗೆದುಕೊಂಡು ವಾಕಿಂಗ್ ಟ್ರಾಕ್ ನ ಮೂರು ಗೇಟ್ ಲಾಕ್ ಮಾಡಿ ವಾಕಿಂಗ್ ಪ್ರಾರಂಬಿಸುತ್ತೇನೆ.    ಇದು ನಿರಂತರ ವಾಕಿಂಗ್ ಮಾಡಲು ಸಾಕುಪ್ರಾಣಿಯ ಸಹಕಾರ ಅಲ್ಲದೆ ಬೇರೇನು ಅಲ್ಲ ... ಆದ್ದರಿಂದ ನಾಯಿ ಸಾಕಿ ನಿತ್ಯ ಅದರ ಪಾಲನೆ ಮಾಡಿದವರ ಹೃದಯ ಆರೋಗ್ಯವಾಗಿರುತ್ತದೆ ಎಂಬ ಆಂಗ್ಲ ಗಾದೆ ಈ ಕಾರಣದಿಂದಲೇ ಇರಬೇಕು.    ಒಂದು ಗಂಟೆ ವಾಕಿಂಗ್ ಮಧ್ಯ ಶಂಭೂರಾಮನಿಗೆ ಒಂದು ಜೋಷ್ ಬರುತ್ತದೆ ....

Blog number 1725. ಕರ ಎಂದು ಸಿಖ್ ಧರ್ಮಿಯರು ಕರೆಯುವ ಕೈ ಬಳೆ ಎಂಬ ಕಡ ನಾನು 8 ವರ್ಷದಿಂದ ಧರಿಸುತ್ತಿದ್ದೇನೆ.

#ಕಡ_ಕ್ಕೆಬಳೆ_ಎಂಬ_ಬ್ರೇಸಲೇಟ್_ವ್ಯಾಮೋಹ #ಚಲನ_ಚಿತ್ರ_ನಟ_ವಿಷ್ಣುವರ್ದನ್_ಪ್ರಭಾವ #ಅನೇಕ_ರೀತಿಯ_ಕಡ_ಧರಿಸಿದ್ದೆ #ಅಮೃತಸರದಿಂದ_ಕೆಲವು_ತಂದಿದ್ದೆ #ಕಳೆದ_ಎಂಟು_ವರ್ಷದಿಂದ_ದರಿಸಿರುವ_ಈ_ಬಳೆ #ಕೆನಡಾದ_ಟ್ರಾನ್ಸ್_ಪೋರ್ಟ್_ಮಾಲಿಕ_ನೀಡಿದ_ಉಡುಗೊರೆ.    ಖ್ಯಾತ ಚಲನ ಚಿತ್ರ ನಟ ವಿಷ್ಣುವರ್ದನ್ ಧರಿಸುತ್ತಿದ್ದ ಉಕ್ಕಿನ ಕೈ ಬಳೆ ನನಗೆ ಕೈ ಬಳೆ ದರಿಸಲು ಪ್ರೇರಣೆ ಆಗಿತ್ತು.    1998 ರಿಂದ ಆಗಾಗ್ಗೆ ಕೈ ಬಳೆ ಧರಿಸುತ್ತಿದ್ದೆ ನಂತರ 2007ರಲ್ಲಿ ಪಂಜಾಬಿನ ಅಮೃತಸರದ ಸ್ವರ್ಣ ದೇವಾಲಯಕ್ಕೆ ಸಾಗರದ ಹಾಲಿ ಸಿಗಂದೂರು ಪ್ಯೂಯಲ್ ಸ್ಟೇಷನ್ ಮಾಲಿಕರಾದ ನಾರಾಯಣರಾವ್ ಜೊತೆ ಹೋಗಿದ್ದಾಗ ಕೆಲ ಬಳೆಗಳನ್ನು ದೇವಾಲಯದ ಸಂಕೀರ್ಣದಲ್ಲೇ ಖರೀದಿಸಿ ತಂದಿದ್ದೆ.    ಪ್ರತಿಯೊಬ್ಬ ಸಿಖ್ ದರ್ಮಿಯ ಪುರುಷರು ಈ ಬಳೆ ಕಡ್ಡಾಯವಾಗಿ ಧರಿಸುತ್ತಾರೆ ಇದು ಅವರ ದರ್ಮ ಮತ್ತು ದೇವರ ಸಂಬಂದ ದೃಡೀಕರಿಸುವ ಸಂಕೇತ.    ಅವರ ಗುರು ಗೋವಿಂದ್ ಸಿಂಗ್ ರು ಹೇಳಿರು ಪಂಚ "ಕ" ಕಾರಗಳಾದ ಕೇಶ - ಕಂಗಾ-ಕರ - ಕಚೇರ- ಕಿರ್ಪಾಣ ಪ್ರತಿಯೊಬ್ಬ ಸಿಖ್ ಧರ್ಮ ಅನುಯಾಯಿ ಪುರುಷರು ಪಾಲಿಸುತ್ತಾರೆ.    #ಕೇಶ.. ಇದು ಸಿಖ್ ಧರ್ಮ ಅನುಯಾಯಿ ತನ್ನ ತಲೆಗೂದಲು ಗಡ್ಡ ಯಾವ ಕಾರಣಕ್ಕೂ ಕ್ಷೌರ ಮಾಡಬಾರದು.   #ಕ೦ಗಾ... ನೀಳವಾದ ಕೇಶ ಬಾಚಲು ಸದಾ ಜೊತೆಗೆ ಇಟ್ಟು ಕೊಳ್ಳುವ ಮರದ ಬಾಚಣಿಗೆ.   #ಕರ... ತನ್ನ ಬಲಗೈಯಲ್ಲಿ ಸ್ಟೀಲ್ ಅಥವ ಕ್ಯಾಸ್ಟ್ ಐರನ್ ನ ಮಳೆ ದರಿಸಬೇಕು

Blog number 1724. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ ಕಾರ್ಯಾರಂಭ 31 ಆಗಸ್ಟ್ 2023 ಗುರುವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿಂದ ಬಂದಿಳಿಯುವ ತುಂಬಿದ ಇಂಡಿಗೊ ವಿಮಾನ.

#ಶಿವಮೊಗ್ಗದ_ಕುವೆಂಪು_ವಿಮಾನ_ನಿಲ್ದಾಣ_ಕಾಯಾ೯ರಂಭ. #ಬೆಳಿಗ್ಗೆ_11ಕ್ಕೆ_ಶಿವಮೊಗ್ಗಕ್ಕೆ_ತುಂಬಿದ_ಇಂಡಿಗೋ_ವಿಮಾನ_ಬಂದಿಳಿಯಲಿದೆ_31_ಆಗಸ್ಟ್_2023. #ಮಧ್ಯಾಹ್ನ_12ಕ್ಕೆ_ಬೆಂಗಳೂರಿಗೆ_ಹೊರಡಲಿದೆ. #ಶಿವಮೊಗ್ಗ_ವಿಮಾನ_ನಿಲ್ದಾಣದ_ಕನಸು_ನನಸಾಯಿತು. #ಪ್ರದಾನ_ಮಂತ್ರಿ_ನರೇಂದ್ರಮೋದಿ_27_ಪೆಬ್ರವರಿ_2023ರಂದು_ಉದ್ಘಾಟಿಸಿದ  #ಕುವೆಂಪು_ವಿಮಾನ_ನಿಲ್ದಾಣ 21 ಫೆಬ್ರುವರಿ 2023ರಂದು ಬರೆದ ಲೇಖನ ಇನ್ನೊಮ್ಮೆ ... #ಇದರ_ಸಂಪೂರ್ಣ_ಕ್ರೆಡಿಟ್_ಯಡೂರಪ್ಪನವರದ್ದೆ #ಕಾಮಗಾರಿ_ನಿರ್ವಹಿಸಿದ_ಸಂಸ್ಥೆ_ತೀರ್ಥಹಳ್ಳಿ_ಷರೀಪ್_ಸಾಹೇಬರ_ನ್ಯಾಷನಲ್_ಸಂಸ್ಥೆ. #ಕನ್ನಡಕ್ಕೆ_ಮೊದಲ_ಜ್ಞಾನಪೀಠ_ಪ್ರಶಸ್ತಿ_ತಂದ_ಕವಿ_ಕುವೆಂಪು_ಹೆಸರಿನ_ವಿಮಾನ_ನಿಲ್ದಾಣ #ತಮ್ಮ_ಹೆಸರಿನ_ನಾಮಕರಣ_ನಯವಾಗಿ_ನಿರಾಕರಿಸಿ_ಕುವೆಂಪು_ಹೆಸರು_ಸೂಚಿಸಿದ_ಯಡೂರಪ್ಪ #ರಾಷ್ಟ್ರಪತಿಗಳು_ಕೊಯಮತ್ತೂರು_ಪ್ರವಾಸಕ್ಕೆ_ಬಳಸಿದ್ದ_ಬೋಯಿಂಗ್_737_ಇವತ್ತು_ಶಿವಮೊಗ್ಗದಲ್ಲಿಳಿದ_ಮೊದಲ_ವಿಮಾನ. #ಪೆಬ್ರುವರಿ_27_ಸೋಮವಾರ_ಪ್ರದಾನಿ_ಮೋದಿ_ಉದ್ಘಾಟಿಸಲಿದ್ದಾರೆ. #ಆಕಾಶದಿಂದ_ಕಮಲದ_ಆಕಾರದಲ್ಲಿ_ಕಾಣುವ_ವಿಮಾನ_ನಿಲ್ದಾಣ. #ಯಡೂರಪ್ಪರ_ಸಾದನೆ_ತ್ಯಾಗಕ್ಕೆ_ಬದಲಾಗಿ_ಅವರ_ಹೆಸರು_ಸೂಕ್ತ_ಸ್ಥಳಕ್ಕೆ_ನಾಮಕರಣ_ಮಾಡಲೇ_ಬೇಕು https://youtu.be/aqp5vMnoE9w    ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾದರೆ ಮದ್ಯ ಕರ್ನಾಟಕದ ಶಿವಮೊಗ್ಗ - ಚಿಕ್ಕಮಗಳೂರು - ದಾವಣಗೆರೆ - ಚಿತ್ರದುರ್ಗ - ಹಾಸನ ಜಿಲ

Blog number 1723. ಉಪಹಾರ ಗೃಹಗಳ ಮಾಲಿಕರು ಶುಚಿ-ರುಚಿ - ಸಮಯ ಪಾಲನೆಗೆ ಸ್ವತಃ ಮುಂದೆ ಬರಬೇಕು ಮತ್ತು ಕಾಲಕ್ಕೆ ತಕ್ಕಂತೆ ಹೊಸತನಕ್ಕೆ ಬದಲಾಗಬೇಕು (update)

#ಉಪಹಾರ_ಗೃಹದಲ್ಲಿ_ಶುಚಿ_ರುಚಿ_ಸಮಯಪಾಲನೆ  #ನನ್ನ_ಸ್ವಂತ_ಅನುಭವ #ಹೋಟೆಲ್_ಮಾಲಿಕರೇ_ಹೆಚ್ಚು_ಅಪ್_ಡೇಟ್_ಆಗಬೇಕು.   Mallika Veg https://maps.app.goo.gl/NfwTiaPfy1TBkCK56   ಬೆಳಿಗ್ಗೆ 7ಕ್ಕೆಲ್ಲ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿ ಬಾತ್, ಪಲಾವ್, ಬನ್ಸ್, ಬಿಸಿಬೇಳೆಬಾತ್, ಪಕೋಡ ಮತ್ತು ಹಲಸಿನ ಎಲೆ ಕೊಟ್ಟೆ ಕಡಬು ಗ್ರಾಹಕರಿಗೆ ತಯಾರಿರುತ್ತದೆ.   ಇದಕ್ಕಾಗಿ ಸಿಬ್ಬಂದಿಗಳು ಬೆಳಿಗ್ಗೆ 4 ರಿಂದಲೇ ತಯಾರಿ ನಡೆಸಬೇಕು, ಬೆಳಿಗ್ಗೆ 9ರಿಂದ ಎಲ್ಲಾ ರೀತಿಯ ದೋಸೆಗಳು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಮದ್ಯಾಹ್ನ ಊಟ ತಯಾರಿರುತ್ತದೆ, ಜ್ಯೂಸ್ ಗಳು ಲಭ್ಯವಿದೆ.    ದಕ್ಷಿಣ ಭಾರತದ ಸಂಪ್ರದಾಯಿಕ ಶೈಲಿ ಅಡುಗೆ ನಿಜಕ್ಕೂ ಆರೋಗ್ಯಕರ ಆದರೆ ಬೆಳ್ಳಂಬೆಳಗೆ ಎದ್ದು ಅಡುಗೆ ಮಾಡುವುದಕ್ಕಿಂತ ತಡವಾಗಿ ಬೆಳಿಗ್ಗೆ 11ಕ್ಕೆ ಅಡುಗೆ ಪ್ರಾರಂಭದ ಉತ್ತರ ಬಾರತೀಯ ಅಡುಗೆ ಮತ್ತು ಮಾಂಸ ಹಾರ ಅಡುಗೆ ಕಲಿಯುವವರೇ ಹೆಚ್ಚು ಇದರಿಂದ ದಕ್ಷಿಣ ಭಾರತೀಯ ಅಡುಗೆ ಭಟ್ಟರ ಕೊರತೆ ಇದೆ.   ರುಚಿ ಎಷ್ಟು ಮುಖ್ಯವೊ ಆಹಾರ ಉತ್ಪನ್ನದಲ್ಲಿ ಶುಚಿಯೂ ಅಷ್ಟೆ ಮುಖ್ಯ.    ಗ್ರಾಹಕರ ಕೈ ತೊಳೆಯುವ ಸಿಂಕ್ ನಿಂದ ಪ್ರಾರಂಭ ಆಗಿ ಪೀಠೋಪಕರಣ ಸ್ವಚ್ಚತೆ, ಶೌಚಾಲಯ ಸ್ವಚ್ಚತೆ ಕೂಡ ಅತ್ಯಂತ ಮುಖ್ಯ ಭಾಗ.   ಈಗಲೂ ಅನೇಕ ಪ್ರಸಿದ್ದ ಹೋಟೆಲ್ ಗಳಲ್ಲಿ ಗುಣಮಟ್ಟದ ಲಿಕ್ವಿಡ್ ಸೋಪು ಇಡುವುದಿಲ್ಲ ಬಟ್ಟೆ ತೊಳೆಯುವ ಒಂದೆರೆಡು ಗೆರೆ ಸೋಪೋ ಇತ್ಯಾದಿ

Blog number 1722.ಮಲೆನಾಡಿಗರಿಗೆ ಮಾತ್ರ ಗೊತ್ತು ಅಪ್ಪೆಮಿಡಿ ಮಾವಿನ ಉಪ್ಪಿನಕಾಯಿ.

ನಿಮ್ಮ ಅಪ್ಪೆಮಿಡಿ ಉಪ್ಪಿನಕಾಯಿ ಪರಿಮಳ ಅದ್ಭುತ! Thank you Arun Prasad.   ಹೀಗೆ ಅವರು ತಮ್ಮ FB ಪೋಸ್ಟ್ ನಲ್ಲಿ ಬರೆದಿದ್ದಾರೆ.    ಆಪ್ತ ಗೆಳೆಯರಾದ ಪತ್ರಕರ್ತ ಡಿ.ಪಿ. ಸತೀಶ್ ದೆಹಲಿ - ಪಂಜಾಬ್ - ಬೆಂಗಳೂರಿನ ಮನೆಯಲ್ಲಿ ಅಥವ  ಹೆಚ್ಚಾಗಿ ವಿದೇಶ ಪ್ರವಾಸದಲ್ಲಿರುತ್ತಾರೆ ಅವರು ಲಂಡನ್ ನ ಶೇಕ್ಸ್ಪಿಯರ್ ಮನೆಗೆ ಉಪನ್ಯಾಸಕ್ಕೆ ಹೋದಾಗ ನನಗಾಗಿ ಸುಂದರ ಛತ್ರಿ ತಂದು ಉಡುಗೊರೆಯಾಗಿ ನನ್ನ ಮನೆಗೆ ತಲುಪಿಸಿದ್ದರು, ಅವರಿಗೆ ಪ್ರೀತಿಯಿಂದ ಮಲೆನಾಡಿನ ಸಿಗ್ನೆಚರ್ ರೆಸಿಪಿ ಆದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆರಸಾಳು ಭಾಗದ ಜೀರಿಗೆ ಅಪ್ಪೆ ಮಿಡಿಯಿಂದ ಉಪ್ಪಿನ ಕಾಯಿ ತಯಾರಿಸಿ ಸ್ಪೀಡ್ ಪೋಸ್ಟ್ ಮಾಡಿದ್ದೆ ಈ ಅಪ್ಪೆ ಮಿಡಿ ಉಪ್ಪಿನಕಾಯಿ ಸ್ಟಾದ ಮಲೆನಾಡಿಗರಿಗೆ ಮಾತ್ರ ಗೊತ್ತಿದೆ. D.P.Satish. ನಿಮ್ಮ ಅಪ್ಪೆಮಿಡಿ ಉಪ್ಪಿನಕಾಯಿ ಪರಿಮಳ ಅದ್ಭುತ! Thank you Arun Prasad.

Blog number 1721. ನೆಟ್ ಪ್ಲಿಕ್ಸ್ ನಲ್ಲಿ ಇರುವ ವೆಬ್ ಸೀರೀಸ್ ಹಂಟ್ ಪಾರ್ ವೀರಪ್ಪನ್ ಟ್ರೂ ಕ್ರೈಂ ಡಾಕ್ಯುಮೆಂಟರಿ.

#Hunt_for_Veerappan_Webseries. #ಇಪ್ಪತ್ತು_ದೀರ್ಘ_ವರ್ಷಗಳ_ವೀರಪ್ಪನ್_ಅಟ್ಟಹಾಸ. #ವೀರಪ್ಪನ್_ಅಂತ್ಯದವರೆಗೆ #ಟ್ರೂ_ಕ್ರೈಂ_ಡಾಕ್ಯುಮೆಂಟರಿ_ನೆಟ್_ಪ್ಲಿಕ್ಸ್_ನಲ್ಲಿ_ನೋಡಬಹುದು.    ಹೆಚ್ಚು ಕಡಿಮೆ ನಾನು ವೀರಪ್ಪನ್ ಬಗ್ಗೆ ಬರೆದ ಎಲ್ಲಾ ಲೇಖನ ಪುಸ್ತಕಗಳನ್ನು ಓದಿದ್ದೇನೆ.    ಶಿವಸುಬ್ರಮಣ್ಯಂ ತೆಗೆದ ವೀರಪ್ಪನ್ ಮೊದಲ ಪೋಟೋಗಳು ಮಾಡಿದ ಸುದ್ದಿ ಆದಿನಗಳಲ್ಲಿ ದೊಡ್ಡ ಸಂಚಲನವೇ ಆಗಿತ್ತು.    ಖ್ಯಾತ ವನ್ಯ ಪ್ರಾಣಿಗಳ ಛಾಯಾಗ್ರಾಹಕರಾದ ಕೃಪಕರ ಮತ್ತು ಸೇನಾನಿ ಅಪಹರಣದಿಂದ ಕನ್ನಡದ ಹೆಸರಾಂತ ನಟ ರಾಜ್ ಕುಮಾರ್ ಅಪಹರಣದವರೆಗೆ ವೀರಪ್ಪನ್ ಅಟ್ಟಹಾಸ ಸರ್ಕಾರಗಳಿಗೆ ದೊಡ್ಡ ಸವಾಲು ಆಗಿತ್ತು.    ಈವರೆಗಿನ ಎಲ್ಲಾ ಲೇಖನಗಳು ಬಿಡಿ ಬಿಡಿ ಅಧ್ಯಾಯಗಳಾಗಿತ್ತು ಆದರೆ ಹಂಟ್ ಫಾರ್ ವೀರಪ್ಪನ್ ಎಂಬ ವೆಬ್ ಸೀರೀಸ್ ಪೂರ್ಣ ಪ್ರಮಾಣದಲ್ಲಿ ವಿವರಗಳನ್ನು ದಾಖಲೆ ಸಮೇತ ದಾಖಲಿಸಿದೆ.   ಇಂಗ್ಲೀಷ್ ತಮಿಳು ಕನ್ನಡದಲ್ಲಿರುವ ವೀರಪ್ಪನ್ ಶಿಕಾರಿಯ ಸತ್ಯ ಕಥೆಯನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ ಇದನ್ನು ನಿರ್ಮಿಸಿದವರು ಅಪೂರ್ವ ಭಕ್ಷಿ .    ಇದನ್ನು ದಿನಾಂಕ 4 ಆಗಸ್ಟ್ 2023ರಂದು Netflix ನಲ್ಲಿ ಬಿಡುಗಡೆ ಆಗಿದೆ ಅಸಂಖ್ಯಾತ ವೀಕ್ಷಣೆಯ ದಾಖಲೆ ಮಾಡಿದೆ.    ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಜೊತೆ ಸಂದರ್ಷನ ಪ್ರಾರಂಭವಾಗಿ ಎಲ್ಲಾ ಘಟನೆಗಳು ಅದರ ಪತ್ರಿಕಾ ವರದಿ ಅಂದಿನ ಅಧಿಕಾರಿಗಳ ಮತ್ತು ಸ್ಥಳಿಯರ ಸಂದರ್ಶನದ ಜೊತೆ ಸಾಗುತ್ತಾ ಮೂ

Blog number 1720.ದೊಡ್ಡ ವ್ಯಕ್ತಿಗಳು ಕೊಳಕು ನಿಂದನೆಯ ಮಾತು ಆಡುವುದೇಕೆ?

ನಿಮ್ಮ ನಿಮ್ಮ ಇಷ್ಟದಂತೆ ನೀವಿರುವ ಬಗ್ಗೆ ಯಾರೂ ಚಿಂತನೆ ಮಾಡಬೇಕಾಗಿಲ್ಲ. ನೀವು ಹೇಳಿದ್ದು ಸರಿ 2012 ರ ನಂತರ ಇಡೀ ದೇಶದಲ್ಲೇ ಪೀತ ಪತ್ರಿಕೊದ್ಯಮ, ಬ್ಲಾಕ್ ಮೇಲ್ ಪತ್ರಕತ೯ರು ಹೆಚ್ಚಾದರು ಜೊತೆಯಲ್ಲಿ ಟಿವಿ ಮಾಧ್ಯಮ ಕೂಡ. ಅಂಡ್ರಾಯಿಡ್ ಫೋನ್ ಬಳಕೆದಾರರು ಹೆಚ್ಚಾದರು, ಸೊಷಿಯಲ್ ಮೀಡೀಯದಲ್ಲಿ ಇಂಗ್ಲಿಷ್ ಬಳಸುವವರು ಮಾತ್ರ ಹೆಚ್ಚು ಕ್ರಿಯಾಶೀಲರಿದ್ದರು ಆದರೆ ಈಗ ಅಲ್ಲಿ ಸ್ಥಳೀಯ ಭಾಷೆಗಳಿಗೆ ಅವಕಾಶ ಇರುವುದರಿಂದ ಈಗ ಕನ್ನಡಿಗರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಹಾಗಾಗಿಯೆ ಕ್ರಿಯೆ ಪ್ರತಿಕ್ರಿಯೆ, ಧ್ವನಿ ಪ್ರತಿಧ್ವನಿ ಹೆಚ್ಚಾಗಿದೆ. ಹುಚ್ಚು ಅಭಿಮಾನದಿಂದ, ಹತಾಷೆ ಯಿ೦ದ ಕೊಳಕು ಬಾಷೆಯಲ್ಲಿ ಬರೆಯುತ್ತಿದ್ದಾರೆ. ನಿಜವಾದ ಆರ್ ಎಸ್ ಎಸ್ ನವರು ಈ ರೀತೀ ವತಿ೯ಸುವುದು ಕಡಿಮೆಯೆ ಆದರೆ ಅಲ್ಲಿ ಈಗ ತೀವ್ರಗಾಮಿಗಳ ಹಿಡಿತ ಹೆಚ್ಚಾಗುತ್ತಿರುವುದು ಬಿಜೆಪಿ ಪಕ್ಷದಲ್ಲೂ ನೋಡಬಹುದು, ಅಡ್ವಾನಿಯ೦ತವರು ಅಲ್ಲಿ ಮೂಲೆಗುಂಪು ಮಾಡಲಾಗಿದೆ. ಕಾ೦ಗ್ರೆಸ್ ತನ್ನ ಮತ ಬ್ಯಾ೦ಕ್ ರಕ್ಷಣೆಯ ಬರದಲ್ಲಿ ದೇಶದಲ್ಲಿನ ಆಂತರಿಕ ಭಯೋತ್ಪಾದಕರನ್ನ ರಕ್ಷಿಸುತ್ತಿದೆ ಎಂಬ ಭಾವನೆ ಸಾವ೯ಜನಿಕರಲ್ಲಿ ಬರುವಂತೆ ಅದು ವತಿ೯ಸುತ್ತಿದೆ ಉದಾಹರಣೆ ಕನಾ೯ಟಕದಲ್ಲಿ ಆತಂಕವಾದಿಗಳಿಗೆ ಅನುಕೂಲ ಮಾಡಿಕೊಡುವ ಸಂಘಟನೆಗಳನ್ನ ಬಗ್ಗೆ ಉದಾರವಾಗಿ ರುವುದು ಹಾಗೆಯ ಅವರ ಸಕಾ೯ರವೇ ಇದ್ದರು ನೈತಿಕ ಪೋಲಿಸ್ ಗಿರಿ ನಿಲ್ಲಿಸಲು ಸಾಧ್ಯವಿಲವಾಗಿರುವುದು. ದಿನೇಶ್ ಅಮಿನರು ಒಳ್ಳೆಯ ಪತ್ರಕತ೯ರು

Blog number 1719.ಪ್ಯಾಷನ್ ಪ್ರೂಟ್ ಎಂಬ ದಿವ್ಯ ಔಷದದ ಹಣ್ಣಿಗೆ ಭಾರತದಲ್ಲಿ ಕೃಷ್ಣ ಫಲ ಎಂದು ಕರೆಯುತ್ತಾರೆ.

ಪ್ಯಾಷನ್_ಪ್ರೂಟ್_ಕೃಷ್ಣಫಲದಲ್ಲಿ_ಇರುವ_ಸಮೃದ್ಧ_ಔಷದಿ_ಗುಣಗಳು. ಮದುಮೇಹಿಗಳಿಗೆ_ಉಪಯುಕ್ತವಾದ_ಹಣ್ಣು ಹೃದಯ_ಸಂಬಂದಿ_ಕಾಯಿಲೆಗೆ_ದಿವ್ಯ_ಔಷದ ಫ್ರೆಂಚ್_ಪ್ರವಾಸಿ_ನೀಲಗಿರಿ_ಪ್ರಾಂತ್ಯದಿಂದ_ತಂದುಕೊಟ್ಟ_ ಸಸಿಗಳು ಈಗ_ನಮ್ಮ_ಮನೆಯಲ್ಲಿ_ನಿತ್ಯ_ಪ್ಯಾಷನ್_ಫ್ರೂಟ್_ಜ್ಯೂಸ್  https://youtu.be/2p5yIhg_b_k?feature=shared   ಪ್ರೆಂಚ್ ಪ್ರವಾಸಿ ಮತ್ತು ಅವರ ಗೋವನ್ ಪತ್ನಿಯ ಮಗ 2013ರಿಂದ ಪ್ರತಿವಷ೯ ಅವರ ಊಟಿಯ ಮನೆಯಿಂದ ಗೋವಾಗೆ ಹೋಗುವಾಗ ನಮ್ಮ ಲಾಡ್ಜ್ ನಲ್ಲಿ ತಂಗುತ್ತಿದ್ದರು ಅವರು ಒಂದು ವರ್ಷ ಊಟಿಯ ನೀಲಗಿರೀಸ್ ಪ್ರಾಂತ್ಯದ ಪ್ಯಾಷನ್ ಪ್ರೂಟ್ ತಳಿಯ ಸಸಿಗಳ ಒಂದೆರೆಡು ಸಣ್ಣ ಪಾಟ್ ಗಳನ್ನು ನನಗೆ ಉಡುಗೊರೆ ಆಗಿ ನೀಡಿ ಈ ಹಣ್ಣು ಅತ್ಯಂತ ವಿಟಮನ್ ಹೊಂದಿದೆ ಅಂದಿದ್ದರು ಆ ಪೋಟೋ ನನ್ನ ಸಂಗ್ರಹದಲ್ಲಿ ಹುಡುಕಿದರೂ ಸಿಗಲಿಲ್ಲ.   ಅವರು ನೀಡಿದ ಸಸಿಯೊ ಅಥವ ಬೇರೆಯದೊ ಗೊತ್ತಿಲ್ಲ ನಮ್ಮ ಮನೆಯಲ್ಲಿ ಕಾಡು ಬಾದಾಮಿ ಗಿಡಕ್ಕೆ ಹಬ್ಬಿರುವ ಪ್ಯಾಷನ್ ಪ್ರೂಟ್ ಬಳ್ಳಿ ಭರಪೂರ ಪ್ಯಾಷನ್ ಪ್ರೂಟ್ ಕೊಡುತ್ತಿದೆ.      ಈ ಹಣ್ಣಿನ ಮೂಲ ಬ್ರಿಜಿಲ್ ಅನ್ನುವ ಮಾಹಿತಿ ಇದೆ ಆದರೂ ಇದು ಊಟಿಯ ನೀಲಗಿರಿ ಅರಣ್ಯದಲ್ಲಿ ನೂರಾರು ವರ್ಷದಿಂದ ಬೆಳೆದಿದೆ ಇದಕ್ಕೆ ಕೃಷ್ಣ ಫಲ ಎಂದು ಭಾರತೀಯ ಆಯುರ್ವೇದದಲ್ಲಿ ಗುರುತಿಸಿದೆ ಇದರ ಹೂವಿಗೆ ಕೃಷ್ಣ ಕಮಲ ಎಂಬ ಹೆಸರೂ ಇದೆ.    ಇದರಲ್ಲಿರುವ ಸಮೃದ್ಧ ವಿಟಮಿನ್ ಗಳು, ಪೈಬರ್ ಮನುಷ್ಯನ ಹೃ

Blog number 1718. ನನ್ನ ಮೊದಲ ಕಾದಂಬರಿ ಬೆಸ್ತರ ರಾಣಿ ಚಂಪಕ ಇವತ್ತು 28- ಆಗಸ್ಟ್ -2020 ಬಿಡುಗಡೆ ಆಯಿತು.

#ಬಹುದಿನದ_ನಿರೀಕ್ಷೆ_ಇವತ್ತು_ಈಡೇರಿತು     ನಮ್ಮ ಊರು "ಆನಂದಪುರ" ಎಂಬ ಹೆಸರು ಬರಲು ಕಾರಣಳಾದವಳು #ಚಂಪಕಾ ಇವಳ ಮತ್ತು ಕೆಳದಿ ರಾಜಾ ವೆಂಕಟಪ್ಪ ನಾಯಕರ ಪ್ರೇಮ ಕಥೆ ಪ್ರಾರಂಭ ಆಗುವುದು ಸು೦ದರಿ ಚಂಪಕಳು ರಾಜರಿಗಾಗಿ ಬಿಡಿಸುತ್ತಿದ್ದ ಸುಂದರ ರಂಗೋಲಿ .   ಚಂಪಕಳಿಗಾಗಿ #ಯಡೇಹಳ್ಳಿ ಕೋಟೆ ಎಂಬ ಹೆಸರು ಬದಲಿಸಿ #ಆನಂದಪುರ ಎಂಬ ಹೆಸರು ಇಟ್ಟವರು ರಾಜ ವೆಂಕಟಪ್ಪ ನಾಯಕರು.   ದೀಘ೯ ಕಾಲ ಕೆಳದಿ ರಾಜ್ಯಬಾರ ಮಾಡಿದ ಮತ್ತು ರಾಜ್ಯ ವಿಸ್ತಾರ ಮಾಡಿದ ವೆಂಕಟಪ್ಪ ನಾಯಕರು ಈಗಿನ ಸಾಗರ ಪಟ್ಟಣದ ನಿರ್ಮಾತರು.    ಜಾತಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ತಿರಸ್ಕೃತಳಾಗುವ ಚಂಪಕಾ ಹಾಲಿನಲ್ಲಿ ವಜ್ರ ಸೇರಿಸಿ ಹಾಲಾಹಲ ಸೇವಿಸುವ ದುರ೦ತ ಪ್ರೇಮ ಕಥೆ.   ಚಂಪಕಳ ಸ್ಮಾರಕವಾಗಿ ಆನಂದಪುರದಿಂದ ಶಿಕಾರಿಪುರ ಮಾಗ೯ದ ಮಲಂದೂರಿನಲ್ಲಿ ನಿರ್ಮಿಸಿರುವ ಸುಂದರ #ಚಂಪಕ_ಸರಸ್ಸು.   ಇವೆಲ್ಲ ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ ಮತ್ತು ಗೆಜೆಟಿಯರ್ ನಲ್ಲಿ ಲಭ್ಯ.   ಇದು ಆನಂದಪುರದ ಜನಪದ ಕಥೆ, ನಿಜ ಕಥೆ.   ಇದನ್ನೆಲ್ಲ ಆದರಿಸಿ ಹತ್ತು ವರ್ಷದ ಹಿಂದೆ ನಾನು ಬರೆದ ಕಾಲ್ಪನಿಕ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರ_ರಾಣಿ_ಚಂಪಕಾ ಕಾದಂಬರಿ ಆಗಿ ಇವತ್ತು ಗೆಳೆಯರು ಆತ್ಮೀಯರೂ ಆದ ಹಾಯ್ ಬೆಂಗಳೂರು ವಾರಪತ್ರಿಕೆ "ರೋವಿಂಗ್ ರಿಪೋರ್ಟರ್ " ಮತ್ತು ಶಿವಮೊಗ್ಗ #ಜನಹೋರಾಟ ದಿನಪತ್ರಿಕೆ ಸಂಪಾದಕರಾದ #ಶೃಂಗ

Blog number 1717. ನನ್ನ ಹೊಸ ಪೋನಿನಲ್ಲಿ ನನ್ನ ಲೇಖನಗಳು ಬ್ಲಾಗ್ ನಲ್ಲಿ 2000 ತಲುಪುವ ನಿರೀಕ್ಷೆಯಲ್ಲಿ.

#ನನ್ನ_ಬ್ಲಾಗ್_ಲೇಖನಗಳು_1717 #ಎರೆಡು_ಸಾವಿರ_ಲೇಖನ_ತಲುಪಲು_ಮೂರನೆ_ಸೆಲ್_ಫೋನ್ #ಮಗಳು_ಅಳಿಯ_ನೀಡಿದ_ಹೊಸ_ಫೋನ್ #ಇತ್ತೀಚೆಗೆ_ಸೆಲ್_ಫೋನ್_ಬಾಳಿಕೆ_ಬರುವುದಿಲ್ಲ_ಯಾಕೆ? #ಅಪ್_ಗ್ರೇಡ್_ಆದ_ಹಾಗೆ_ಶಿಥಿಲವಾಗುವುದು. #ಪ್ರತಿ_ವರ್ಷ_ಹೆಚ್ಚಾಗುವ_ಬೆಲೆ.  ಬರಹಗಾರನಿಗೆ ತನ್ನ ಲೇಖನಗಳು ಸುರಕ್ಷಿತವಾಗಿಡುವ ಕಾಳಜಿ ಸದಾ ಇರುವಂತೆ ಆ ಲೇಖನಗಳು ಪುಸ್ತಕವಾಗಿ ಪ್ರಕಟವಾಗಲಿ ಎಂಬ ಹಂಬಲವೂ ಇರುತ್ತದೆ.   ಇವತ್ತಿನ ಆಧುನಿಕ ಸಾಮಾಜಿಕ ಜಾಲ ತಾಣದಲ್ಲಿ ಹಾಳೆಯಲ್ಲಿ ಬರೆದಿಡುವ ಕೆಲಸ ಇಲ್ಲ, ಪೆನ್ನು ಇಂಕು ಬೇಕಾಗಿಲ್ಲ ಮೊಬೈಲ್ ಫೋನ್ ನಲ್ಲಿ ಬರೆದದ್ದು ಬ್ಲಾಗ್ ನಲ್ಲಿ ಸೇವ್ ಮಾಡಿದರೆ ಆಯಿತು.    ಈ ರೀತಿ 2017 ಜನವರಿ 1 ರಿಂದ ಪ್ರಾರಂಬಿಸಿದ ನನ್ನ ಬ್ಲಾಗ್ ನಲ್ಲಿ ಇವತ್ತಿನ ಈ ಲೇಖನ ಸೇರಿ 1717ನೇ ಲೇಖನ ಆಗಿದೆ, ಈಗಾಗಲೇ 2 ಸೆಲ್ ಫೋನ್ ಗಳು ಶಿಥಿಲವಾಗಿದೆ ಈಗ 3 ನೇ ಹೊಸ ಸೆಲ್ ಫೋನ್ ಮಗಳು ಅಳಿಯ ಕಳಿಸಿದ್ದಾರೆ ಇದರಲ್ಲಿ ಹಿಂದಿನ ಫೋನಿಗಿಂತ 4 ಪಟ್ಟು ಕಾರ್ಯಕ್ಷಮತೆ ಇದೆ ಮತ್ತು ನನ್ನ ಹಿಂದಿನ ಫೋನಿನ 2 ಪಟ್ಟು ಬೆಲೆ ಜಾಸ್ತಿ.    ನಾನು ಯಾರಿಂದಲೂ ಉಡುಗೊರೆ ಸ್ವೀಕರಿಸುವುದಿಲ್ಲ ಎ೦ದು ಗೊತ್ತಿದ್ದ ಮಗಳು ಫೋನ್ ನನಗೆ ತಲುಪುವ ಅಂತಿಮ ಘಳಿಗೆಯಲ್ಲಿ ಅಳಿಯರಿಂದ ಫೋನ್ ಕಳಿಸಿದ ಸುದ್ದಿ ತಿಳಿಸಿದ್ದಾಳೆ ಮತ್ತು ಇದು ಉಡುಗೊರೆ ಅಲ್ಲ ನಿಮ್ಮ ನಿರಂತರ ಬರವಣಿಗೆಗೆ ತಮ್ಮ ಸಣ್ಣ ಪಾಲು ಎಂದಿದ್ದಾರೆ.   ಇವರ ಸಹೃದಯೀ ಮನಸ್ಸಿಂದ ಕಳಿಸಿದ ಫೋನ್ ಸ್ವೀಕರಿಸಿದ್ಧ

Blog number 1716. ಚರ್ಮ ರಕ್ಷಣೆಗೆ ಮಲೆನಾಡು ಗಿಡ್ಡ ಗೋತಳಿ A - 2 ಹಾಲು, ಶುದ್ಧ ಕೊಬ್ಬರಿ ಎಣ್ಣೆ ಮತ್ತು ಸುಗಂದ ತೈಲದಿಂದ ತಯಾರಾದ A - 2 ಮಿಲ್ಕ್ ಸೋಪು ಬಳಕೆ.

#ಮಿಲ್ಕ್_ಸೋಪುಗಳು #ಅದರಲ್ಲೂ_ದೇಶಿ_ಗೋವಿನ_ಹಾಲಿನ_A2_ಮಿಲ್ಕ್_ಸೋಪುಗಳು #ನಾನು_ರಾಸಾಯನಿಕ_ಸೋಪಿನಿಂದ_ಮಲೆನಾಡು_ಗಿಡ್ಡ_ತಳಿಯ_ಹಾಲಿನ_ಸೋಪಿಗೆ_ಬದಲಾಗಿದ್ದೇನೆ. #ಸೌಂದರ್ಯವರ್ದನೆಗಾಗಿ_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು. #ಭಾರತೀಯ_ಆಯುರ್ವೇದದಲ್ಲಿ_ಕ್ಷೀರಾದಾರ_ಚಿಕಿತ್ಸೆ_ಇದೆ. #ಇತಿಹಾಸದಲ್ಲಿ_ಕ್ಲೀಯೋಪಾತ್ರ_ಇಂಗ್ಲೇಂಡಿನ_ರಾಣಿ_ಎಲಿಜಬೆತ್_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.    ನನ್ನ ಬಾಲ್ಯದಲ್ಲಿ ನಮ್ಮ ತಂದೆಯವರು ಆಯ್ಕೆ ಮಾಡಿದ್ದ ಲೈಫ್ ಬಾಯ್ ಸೋಪು ಖಾಯ೦ ಆಗಿತ್ತು ಇದರ ಮಧ್ಯದಲ್ಲಿ ಶಾಲಾ ರಜಾ ದಿನಗಳಲ್ಲಿ  ಈಜಾಡುವ ಹಪಾಹಪಿಯಿಂದ ಬಟ್ಟೆ ಸೋಪು ಕಸ್ತೂರಿ ಬಾರ್ ನ ಒ೦ದೆರೆಡು ಗೆರೆ ಮನೆಯಲ್ಲಿ ಗೊತ್ತಾಗದಂತೆ ಕತ್ತರಿಸಿ ಒಯ್ಯುತ್ತಿದ್ದೆ.    ಪ್ರಾಯದಲ್ಲಿ ಹಮಾಮ್‌ ನಂತರ ಲಕ್ಸ್ ಸೋಪಿಗೆ ಅಲ್ಲಿಂದ ಜಾಹಿರಾತುಗಳಿಂದ ಪ್ರೇರಣೆಯಿಂದ ಲಿರಿಲ್ ನಂತರ ಮೈ ತುರಿಕೆ ಉಪಶಮನಕ್ಕಾಗಿ ಚಂದ್ರಿಕಾ ನಂತರ ಸರಿಯಾದ ಬುದ್ಧಿ ಸ್ಥಿಮಿತಕ್ಕೆ ಬಂದಂದಿನಿಂದ ನಮ್ಮ ರಾಜ್ಯದ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ನಿಂತಿದೆ.   ಮೊನ್ನೆ ಗೆಳೆಯರು ಅವರ ಸಂಸ್ಥೆಯ ಮಲೆನಾಡು ಗಿಡ್ದ ತಳಿಯ ಗೋವಿನ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪು ಸ್ಯಾಂಪಲ್ ಕೊಟ್ಟಿದ್ದನ್ನು ಬಳಸಲು ಶುರು ಮಾಡಿದ ಮೇಲೆ ಮೈಸೂರು ಸ್ಯಾಂಡಲ್ ನಿಂದ A - 2 ಮಿಲ್ಕ್ ಸೋಪಿಗೆ ಬದಲಾಗುವ ಮನಸಾಗಿದೆ.   ಕಾರಣ ನಾವು ಬಳಸುವ ಸೋಪು ಗಳಲ್ಲಿ ವಿಪರೀತ

Blog number 1715. ಕರಾವಳಿಯ ಸ್ವಾದಿಷ್ಟ ವಾಲೆ ಬೆಲ್ಲದ ಪ್ಯಾಕಿನಲ್ಲಿ ಕಬ್ಬಿನ ಆಲೇಮನೆ ಬೆಲ್ಲ ಮಾರಾಟ ಮಾಡುವ ದುರಾಸೆಯ ವ್ಯಾಪಾರ.

#ತಾಳೆಮರದ_ನೀರಾದಿಂದ_ತಯಾರಾಗುವ_ಸ್ವಾದಿಷ್ಟ_ಬೆಲ್ಲ  #ಇದನ್ನು_ತಾಳೆಮರದ_ಗರಿಯಿಂದ_ಸುತ್ತುತ್ತಾರೆ #ಇದಕ್ಕೆ_ವಾಲೆ_ಬೆಲ್ಲ_ಎ೦ದು_ಕರೆಯುತ್ತಾರೆ #ಈಗ_ಕಬ್ಬಿನ_ಬೆಲ್ಲವನ್ನು_ವಾಲೆ_ಬೆಲ್ಲದ_ರೀತಿ_ಪ್ಯಾಕಿಂಗ್_ಮಾಡಿ_ಮಾರಾಟ_ಮಾಡುತ್ತಾರೆ. #ಒರಿಜನಲ್_ವಾಲೆ_ಬೆಲ್ಲದ_ಬೆಲೆಯಲ್ಲಿ_ಮಾರಾಟ. https://youtu.be/yqUH45_bTDE?feature=shared    ತಾಳೆ ಮರದಿಂದ ತೆಗೆದ ನೀರಾ ಕುದಿಸಿ ಅದರಿಂದ ತೆಗೆಯುವ ಬೆಲ್ಲ ತಾಳೆ ಮರದ ಗರಿಯಿಂದ ವೃತ್ತಾಕಾರವಾಗಿ ಅಚ್ಚು ಬೆಲ್ಲ ತಯಾರಿಸುತ್ತಾರೆ ಇದಕ್ಕೆ ವಾಲೆ ಬೆಲ್ಲ ಅಂತ ಹೆಸರು ಇಂತಹ ಹತ್ತಿಪ್ಪತ್ತು ಚಕ್ರಾಕಾರದ ಬೆಲ್ಲದ ಅಚ್ಚು ಒಂದರ ಮೇಲೆ ಒಂದು ಜೋಡಿಸಿ ಅದನ್ನು ತಾಳೆಗರಿಯ ಕೊಟ್ಟೆ (ಪೊಟ್ಟಣ) ಯಲ್ಲಿ ಕಟ್ಟಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ.    ಈ ವಾಲೆ ಬೆಲ್ಲದ ಬಣ್ಣ ಕಪ್ಪು ಇದರ ರುಚಿ ಮತ್ತು ಘಮ ವಿಶಿಷ್ಟವಾಗಿರುತ್ತದೆ ಇತ್ತೀಚೆಗೆ ತಾಳೆ ಮರದ ನೀರಾ ತೆಗೆದು ಬೆಲ್ಲ ಮಾಡುವ ಕುಶಲ ಕರ್ಮಿಗಳು ತುಂಬಾ ಕಡಿಮೆ ಮತ್ತು ಈ ಬೆಲ್ಲದ ಉತ್ಪಾದನಾ ವೆಚ್ಚ ತುಂಬಾ ಹೆಚ್ಚಾದ್ದರಿಂದ ವಾಲೆ ಬೆಲ್ಲ ಕೂಡ ಅಪರೂಪವಾಗಿದೆ.    ಮೊನ್ನೆ ಕುಂದಾಪುರಕ್ಕೆ ಹೋಗಿದ್ದ ನನ್ನ ಅಣ್ಣನಿಗೆ ವಾಲೆ ಬೆಲ್ಲ ತರಲು ನೆನಪು ಮಾಡಿದ್ದೆ, ಒಂದು ದೊಡ್ಡ ಗಾತ್ರದ ತಾಳೆ ಮರದ ಗರಿಯಲ್ಲಿ ಮಜಬೂತಾಗಿ ಕಟ್ಟಿದ ವಾಲೆ ಬೆಲ್ಲದ ಕೊಟ್ಟೆ ತಂದು ಕೊಟ್ಟಿದ್ದರು.    ಇವತ್ತು ಅತ್ಯಾಸೆಯಿಂದ ತೆಗೆದು ತಿಂದಾಗ ಗೊತ್ತಾಗಿದ್ದು ಇದ

Blog number 1714. ಮಹೂರ್ತ ತಪ್ಪಿ ಹೋದ ಆ ವೇಳೆಯಲ್ಲಿ ನಡೆದ ನನ್ನ ಮದುವೆಗೆ 34 ವರ್ಷ.

#ನಿನ್ನೆ_ಆಗಸ್ಟ್_23_ಮುಗಿದ_ಮೇಲೆ_ಗೊತ್ತಾಯಿತು. #ಆಗಸ್ಟ್_23_1989_ನಾನು_ವಿವಾಹ_ಆದ_ದಿನಾಂಕ. #ದಾಂಪತ್ಯ_ಜೀವನದ_34_ವಷ೯_ಕಳೆಯಿತು. #ಹುಟ್ಟು_ಹಬ್ಬ_ವೆಡ್ಡಿಂಗ್_ಆನಿವರ್ಸರಿ_ಈವರೆಗೂ_ನಾನು_ಆಚರಿಸಿಲ್ಲ.    ನನ್ನ ಮದುವೆ ಮೊದಲಿಗೆ ಗುಟ್ಟಾಗಿ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಾಯಿಸಿದ್ದೆ ನಂತರ ಎರೆಡು ವರ್ಷದ ನಂತರ ನಮ್ಮ ತಂದೆಯ ಒಪ್ಪಿಸಿ ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ 23 ಆಗಸ್ಟ್ 1989ರಲ್ಲಿ ಅಧಿಕೃತವಾಗಿ ಮದುವೆ ಆಗಿದ್ದೆ ಅಂದರೆ ನಿನ್ನೆಗೆ 34 ವರ್ಷ ಆಯಿತು.    ಅವತ್ತು ವಿಪರೀತ ಮಳೆ ಮತ್ತು ನಮ್ಮ ತಂದೆ ಕೊನೆಕ್ಷಣದಲ್ಲಿ ನನ್ನ ಮದುವೆಗೆ ಬರುವುದಿಲ್ಲ ಅಂದಾಗ ಸನ್ನಿವೇಶ ಕ್ಲೈಮ್ಯಾಕ್ಸ್ ಗೆ ಹೋಗಿ ಸುಖಾಂತ್ಯವಾಗಿ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಲು ವಿಳಂಭವಾಗಿತ್ತು ಮತ್ತು ವಿವಾಹ ಮಹೂರ್ತ ತಪ್ಪಿ ಹೋಗಿತ್ತು.   ಮದುವೆ ಮಹೂರ್ತ ಇಲ್ಲದ ಅವೇಳೆಯಲ್ಲಿ ಮದುವೆ ಆಗಬಾರದು ಮತ್ತು ಪುರೋಹಿತ್ಯ ವಹಿಸಿದರೆ ತಮ್ಮದೂ ತಪ್ಪು ಎಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪ್ರದಾನ ಅರ್ಚಕರಾಗಿದ್ದ ಸಂತರ ಸಮಾವೇಶಗಳ ಸಂಚಾಲಕರಾಗಿದ್ದ ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು ತಿಳಿಸಿದಾಗ ನನಗೆ ತಲೆಯ ಮೇಲೆ ಬಾಂಬ್ ಬಿದ್ದ ಹಾಗಾಯಿತು.   ನಂತರ ಅವರಿಗೆ ನನ್ನ ಪ್ರೇಮ ವಿವಾಹ ಮತ್ತು ಅಂತರ್ಜಾತಿ ವಿವಾಹ ಇದಕ್ಕೆ ಎರೆಡೂ ಕುಟುಂಬ ಒಪ್ಪಿಸಿ ಇಲ್ಲಿಗೆ ನನ್ನ ತಂದೆಯನ್ನ ಒಪ್

Blog number 1713. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಶ್ರೀಖಂಡ್ ಇದನ್ನು ಚಪಾತಿ ರೋಲ್ ಆಗಿ, ಬ್ರೆಡ್ ಸ್ಲೈಸ್ ಜೊತೆ ಮತ್ತು ಐಸ್ ಕ್ರಿಂ ನಂತೆ ಸ್ವಾದಿಸಬಹುದು.

#ಶ್ರೀಖಂಡ_ಅಮ್ರಖಂಡ_ಸ್ವಾದಿಷ್ಟ_ಸಿಹಿ_ಖಾದ್ಯ #ನೀರು_ತೆಗೆದ_ಮೊಸರು_ಸಕ್ಕರೆ_ಏಲಕ್ಕಿ. #ಚಪಾತಿಗೆ_ಬ್ರೆಡ್_ಅಕ್ಕಿರೊಟ್ಟಿಗೆ_ಸವರಿ_ರೋಲ್_ಮಾಡಿ_ತಿಂದು_ನೋಡಿ. #ಗುಜರಾತಿ_ಮರಾಠಿಗರ_ಪೆವರಿಟ್. #ಮಾವಿನ_ಹಣ್ಣಿನ_ಸೀಸನದಲ್ಲಿ_ಮಾವಿನ_ಹಣ್ಣು_ಸೇರಿಸಿದರೆ_ಅಮ್ರಖಂಡ #ಅಮುಲ್_ಸಂಸ್ಥೆ_ಇದನ್ನು_ವಿವಿದ_ಸ್ವಾದದಲ್ಲಿ_ಮಾರುಕಟ್ಟಿಯಲ್ಲಿ_ಮಾರುತ್ತಿದೆ. #ಸುಲಭವಾಗಿ_ಮನೆಯಲ್ಲಿ_ತಯಾರಿಸಿ_ಬಡಿಸುವ_ದಿಡೀರ್_ಸಿಹಿ_ಖಾದ್ಯ. https://youtu.be/E8ykhRAsVXM   ಪೂನಾದಿಂದ ಇನ್ನೋವ ಕಾರ್ ಕ್ಲಬ್ ನಿಂದ ಬರುತ್ತಿದ್ದ ಗೆಳೆಯರು ತಮ್ಮ ಡ್ರೈವಿಂಗ್ ನಲ್ಲಿ ಹಸಿವಾದಾಗ ತಿನ್ನಲು ಪೂನಾದ ಪ್ರಸಿದ್ಧ ಹೋಟೆಲ್ ನಿಂದ ಶ್ರೀಖಂಡ್ ಸವರಿದ ಚಪಾತಿ ರೋಲ್ ಗಳನ್ನು ತರುತ್ತಿದ್ದರು ಆ ಮೂಲಕ ನನಗೆ ಶ್ರೀಖಂಡ್ ರುಚಿ ಗೊತ್ತಾಗಿದ್ದು.    ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನ ಹಣ್ಣು ಸೇರಿಸಿದರೆ ಅಮ್ರಖಂಡ್ ಆಗುತ್ತದೆ ಅಷ್ಟೇ ಅಲ್ಲ ಇದಕ್ಕೆ ಕೇಸರಿ ಸೇರಿಸುವ , ಪಿಸ್ತಾ ಸೇರಿಸುವ, ಬಾದಾಮಿ ಸೇರಿಸುವ ವಿವಿದ ಸ್ವಾದದ ಶ್ರೀಖಂಡ್ ಮಾಡಬಹುದು.   ಇದು ಗುಜರಾತಿ ಮತ್ತು ಮರಾಠಿ ಪ್ರದೇಶದ ಜನರ ಪೆವರಿಟ್ ಸಿಹಿ ಆಗಿದೆ.    ಅಮುಲ್ ಸಂಸ್ಥೆ ಇದನ್ನು ವಿವಿದ ಸ್ವಾದದಲ್ಲಿ ಅತ್ಯಾಕರ್ಷ ಪ್ಯಾಕಿಂಗ್ ನಲ್ಲಿ ದೊಡ್ಡ ಪ್ರಮಾಣದ ಮಾರುಕಟ್ಟೆ ಪಡೆದಿದೆ.    ಶಿವಮೊಗ್ಗ ಜಿಲ್ಲೆಯ ಆನಂದಪುರಂನಲ್ಲಿ ಇರುವ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಂತಹ ಅನೇಕ ರೆಸಿಪಿ ಪ್ರಯೋಗ ಮತ್ತು ಅದ

Blog number 1712. ನಮ್ಮೂರ ಯುವಕ ಸುಬ್ರಮಣ್ಯ ಸುರೇಂದ್ರರ ನೂತನ ಗೃಹ ಪ್ರವೇಶ ಆಹ್ವಾನ ಪತ್ರಿಕೆ ಜೊತೆಗೆ 20 ವರ್ಷದ ಹಿಂದಿನ ನೆನಪುಗಳ ಮೆಲಕು

#ಸುಬ್ರಮಣ್ಯ_ಸುರೇಂದ್ರ #ನಮ್ಮ_ಊರಿನ_ಯುವಕನ_ಸಾಧನೆ. #ಬೆಂಗಳೂರಿನ_ಜೆಪಿ_ನಗರದಲ್ಲಿ_ಮನೆ_ಗೃಹ_ಪ್ರವೇಶ. #ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು. #ಲಿಪಿ_ಡಾಟಾ_ಸಿಸ್ಟಂನಲ್ಲಿ_ರೀಜನಲ್_ಮ್ಯಾನೇಜರ್. #ನಮ್ಮ_ಊರಿನ_ಅಯ್ಯಪ್ಪ_ಸ್ವಾಮಿ_ಭಕ್ತರ_ಗುರುಸ್ವಾಮಿ_ಕುರೂಪಣ್ಣರ_ಮಗ.    ಮೊನ್ನೆ ನನಗೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡಲು ನಮ್ಮ ಊರಿನ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ ಹಿರಿಯ ಗುರುಸ್ವಾಮಿ ಕುರೂಪಣ್ಣರ ಕಿರಿಯ ಪುತ್ರ ಸುಬ್ರಮಣ್ಣ ಸುರೇಂದ್ರ ಅವರ ಅಣ್ಣ ಶಿವಕುಮಾರ್ ಜೊತೆ ಬಂದಿದ್ದರು.    ಕೇರಳದಿಂದ ಬಂದ ಕುರೂಪಣ್ಣ ನಮ್ಮ ಊರಲ್ಲಿ ಅವರನ್ನು ಜನ ಪ್ರೀತಿಯಿ0ದ ಕರೆಯುವ ಹೆಸರು ಆದರೆ ಇವರ ನಿಜ ಹೆಸರು ಸುರೇಂದ್ರ.     ಇವರ ಕಿರಿಯ ಪುತ್ರ ಸುಬ್ರಮಣ್ಯ ಆನಂದಪುರಂನಲ್ಲಿಯೇ ಪ್ರಾಥಮಿಕ ಶಿಕ್ಷಣ ಮಾಡಿದವರು ನಂತರ ಬೆಂಗಳೂರಲ್ಲಿ ಹಿಟಾಚಿ ಪೇಯಮೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಈಗ ಲಿಪಿ ಡಾಟಾ ಸಿಸ್ಟಂನಲ್ಲಿ ರೀಜನಲ್ ಮ್ಯಾನೇಜರ್ ಆಗಿ ಕಾಯ೯ನಿವ೯ಹಿಸುತ್ತಿದ್ದಾರೆ.    ಬೆಂಗಳೂರಿನ ಜೆಪಿ ನಗರದಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ, ಮನೆಗೆ #ಮದ್ದುಬನ ಎಂದು ನಾಮಕರಣ ಮಾಡಿದ್ದಾರೆ.    ದಿನಾಂಕ 27- ಆಗಸ್ಟ್ - 2023ರ ಭಾನುವಾರದಂದು ನಡೆಯುವ ಗೃಹಪ್ರವೇಶ ಕಾಯ೯ಕ್ರಮದ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.    ಪ್ರತಿ ದಿನ ನನ್ನ ಪೇಸ್ ಬುಕ್ ಪೋಸ್ಟ್ ನೋಡುತ್ತಾರಂತೆ ಈ ಬಗ್ಗೆ ಮಾತಾಡುತ್ತಾ ನನಗೆ ಮರೆತೇ ಹೋಗಿದ್ದ ಒಂದು

Blog number 1711.ಮಲೆನಾಡು ಗಿಡ್ಡ ಗೋ ಸಂರಕ್ಷಣೆಗಾಗಿ ತ್ರಿಮದುರಾ ದೇಶಿಯಾ ಪಾರಮ್ಸ್ ನ ಅಭಿಯಾನದಲ್ಲಿ ಉದ್ದಿಮೆದಾರ ರವೀಂದ್ರ ರಾವ್ ಸಾರಥ್ಯ.

#ದೇಶಿ_ಗೋತಳಿ_ಮಲೆನಾಡು_ಗಿಡ್ದ_ಸಂರಕ್ಷಣೆಗಾಗಿ_ಅಭಿಯಾನ #ಉಡುಪಿ_ಜಿಲ್ಲೆಯ_ತ್ರಿಮದುರ_ದೇಶಿಯಾ_ಪಾರಂನ #ಪಂಚಗವ್ಯ_ಪ್ರಾಡಕ್ಟಗಳು_ಪರಿಸರ_ಸ್ನೇಹಿ #ದೇಶದಾದ್ಯಂತ_ಮಾರುಕಟ್ಟೆಯಲ್ಲಿ_ದಾಪುಗಾಲು_ಇಡುತ್ತಿದೆ #ಮಠಗಳು_ಗೋಶಾಲೆಗಳು_ಈ_ಸಂಸ್ಥೆ_ಜೊತೆ_ಕೈ_ಜೋಡಿಸಿದೆ. #ಇದು_ವಾಣಿಜ್ಯ_ಉದ್ದೇಶದ_ಸಂಸ್ಥೆ_ಅಲ್ಲ. #ಉತ್ಸಾಹಿ_ಉದ್ದಿಮೆದಾರ_ರವೀಂದ್ರರಾವ್_ಪ್ರಾಯೋಜಕತ್ವದಲ್ಲಿ. https://youtu.be/64i6_Fnd4-I     ಉಡುಪಿ ಜಿಲ್ಲೆಯ ಗಂಗೊಳ್ಳಿಯ ಉತ್ಸಾಹಿ ಉದ್ದಿಮೆದಾರರಾದ ರವೀಂದ್ರ ರಾವ್ ತಮ್ಮ ಮಲೆನಾಡು ಗಿಡ್ದ ಸಂರಕ್ಷಣೆಯ ಅಭಿಯಾನದಲ್ಲಿ ತ್ರಿಮದುರ ದೇಶಿಯಾ ಪಾರಮ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ.    ಈ ಸಂಸ್ಥೆ ಈಗಾಗಲೇ ಅನೇಕ ಪಂಚಗವ್ಯ ಉತ್ಪನ್ನಗಳನ್ನು ತಯಾರಿಸಿ ದೇಶದಾದ್ಯಂತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.   ಮುಂದಿನ ದಿನಗಳಲ್ಲಿ ಮಲೆನಾಡು ಗಿಡ್ಡ ಜಾನುವಾರುಗಳಿಂದ ನಾಲ್ಕುನೂರಕ್ಕೂ ಹೆಚ್ಚು ಉತ್ಪನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ ಇವರ ಸಂಸ್ಥೆ ಈಗ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ.    ಇವರ ಸಂಸ್ಥೆಯು ಮಲೆನಾಡು ಗಿಡ್ಡದ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪಿಗೆ ಮತ್ತು ಚಾರ್ ಕೋಲ್ ಸೋಪಿಗೆ ತುಂಬಾ ಬೇಡಿಕೆ ಇದೆ     ಇವರ ಸಂಸ್ಥೆಯ ಡಿಶ್ ವಾಷ್ ದೇಸಿ ಗೋಮಯ ಭಸ್ಮ ನಿಂಬೆಹಣ್ಣು ಕಡಲೆ ಹಿಟ್ಟು ಇತ