Blog number 1884.ಕ್ರಿಸ್ಮಸ್ ವೈಲ್ಡ್ ಎಲಿಪಂಟ್ ಆಪರೇಷನ್.. 80 ದಿನದಿಂದ ಭದ್ರಾ ಅಭಯಾರಣ್ಯದಿಂದ ಬಂದು ದಾರಿ ತಪ್ಪಿದ ಕಾಡಾನೆಗಳನ್ನು ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ಸೇರಿಸುವ ಅರಣ್ಯ ಇಲಾಖೆಯ ಪ್ರಯತ್ನಗಳು.
https://youtu.be/LmvAQLj_r6E?feature=shared #ಕಾಡಾನೆಗಳನ್ನು_70_ದಿನಗಳ_ನಂತರ_ಭದ್ರಾ_ಅಭಯಾರಣ್ಯಕ್ಕೆ_ಕಳಿಸುವ_ಕೆಲಸ_ಪ್ರಾರಂಭವಾಗಿದೆ. #ಇದು_ಸಂತೋಷದ_ಸುದ್ದಿ #ಇವತ್ತು_ಶಿವಮೊಗ್ಗ_ಸಾಗರ_ರಾಷ್ಟ್ರೀಯ_ಹೆದ್ದಾರಿ_69_ದಾಟಿದ_ಕಾಡಾನೆಗಳು #ಆನಂದಪುರಂ_ಸಮೀಪದ_ಗಿಳಾಲಗುಂಡಿಯಲ್ಲಿ_ರಸ್ತೆ_ದಾಟಿದೆ. #ತುಪ್ಪೂರಿನಿಂದ_ಗಿಳಾಲಗುಂಡಿ_ತನಕ_ಮೂರು_ಗಂಟೆ_ರಾಷ್ಟ್ರೀಯ_ಹೆದ್ದಾರಿ_ವಾಹನ_ಸಂಚಾರ_ತಡೆಯಲಾಗಿತ್ತು. #ಮುಂದೆ_ಅಯನೂರು_ರಿಪ್ಪನಪೇಟೆ_ರಸ್ತೆ_ದಾಟಿದರೆ_ಈ_ಕಾಡಾನೆಗಳು_ಮೂಲ_ನೆಲೆ_ತಲುಪಲಿದೆ. #ಜಿಲ್ಲಾಧಿಕಾರಿಗಳಿಗೆ_ಅಭಿನಂದನೆಗಳು #ದೀರ್ಘಾವದಿ_ದಾರಿ_ತಪ್ಪಿದ_ಕಾಡಾನೆಗಳಿಗೆ_ಹ್ಯಾಪಿ_ಜರ್ನಿ_ಬೈ_ಬೈ. #ಕ್ರಿಸ್_ಮಸ್_ವೈಲ್ಡ್_ಎಲಿಪಂಟ್_ಆಪರೇಷನ್_ಯಶಸ್ವಿ_ಆಗಲಿ_25_ಡಿಸೆಂಬರ್_2023. ವಿಳಂಭವಾದರೂ ಅಂತಿಮವಾಗಿ 80 ದಿನಗಳ ನಂತರ ಭದ್ರಾ ಅಭಯಾರಣ್ಯದಿಂದ ಅರಸಾಳು- ಕೆ೦ಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ-ಚೊರಡಿ - ಕುಂಸಿ - ಅಯನೂರು - ಅಂಬ್ಲಿಗೋಳ - ಬೈರಾಪುರ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಅವುಗಳು ಮಾನವ ಸಂಘರ್ಷ ಮಾಡುವ ಮೊದಲೇ ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ತಲುಪಿಸುವ ಕೆಲಸ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮಾಡಬೇಕು ಇಲ್ಲದಿದ್ದರೆ ಈ ಭಾಗದ ಜನರ ಜೀವ ಮತ್ತು ಕಾಡಾನೆಗಳ ಜೀವಕ್ಕೆ ಆಪತ್ತು ಎಂದು ಸುದ್ದಿ ಆಗಿತ್ತು. ಮೂರು ಆನೆ ಮತ್ತು ಒಂದು ಮ...