Skip to main content

Posts

Showing posts with the label Sweet memories of Gentleman politician Patamakki Ratnakar

Blog number 1908. ಪಟಮಕ್ಕಿ ರತ್ನಾಕರ್ ಎಂಬ ಸಜ್ಜನ ರಾಜಕಾರಣಿಯ ಒಡನಾಟದ ನೆನಪುಗಳು

#ಸಜ್ಜನ_ಮಾಜಿಶಾಸಕರಾದ_ಪಟಮಕ್ಕಿರತ್ನಾಕರ್_ನಮ್ಮನ್ನು_ಆಗಲಿ_ಏಳು_ವರ್ಷ_ಆಗುತ್ತಾ_ಬಂತು. #ಆದರೆ_ಅವರ_ನೆನಪು_ಮರೆಯಲಾಗುತ್ತಿಲ್ಲ. #ಅವರು_ಹೇಳಿದ_ಅವರ_ಬಿ_ಪಾರಂ_ಬದಲಾದ_ಕಥೆ #ಚುನಾವಣಾ_ಟಿಕೇಟು_ಅದರದ್ದೇ_ದೊಡ್ಡ_ಕತೆ #ಬೈಂದೂರು_ವಿದಾನ_ಸಭಾ_ಕ್ಷೇತ್ರದ_ಬಿಜೆಪಿ_ಟಿಕೇಟಿನ_ಕೊಟ್ಯಾಂತರ_ಹಣ_ಮೋಸದಿಂದ_ಜೈಲು_ಪಾಲದ_ಕಥೆ #ಆದ್ದರಿಂದಲೇ_ಪಾರ್ಲಿಮೆಂಟಿನಿಂದ_ತಾಲ್ಲೂಕು_ಪಂಚಾಯಿತಿ_ತನಕ_ದೇವೇಗೌಡರೇ_ಸಹಿ_ಹಾಕಿ_ಬಿ_ಪಾರಂ_ನೀಡುವುದು. #ಶಿವಮೊಗ್ಗ_ಜಿಲ್ಲೆಯ_ಸುಸಂಸ್ಕೃತ_ತಾಲ್ಲೂಕು_ತೀರ್ಥಹಳ್ಳಿ #ಪಕ್ಕದ_ಚಿಕ್ಕಮಗಳೂರು_ಜಿಲ್ಲೆಯ_ಕೊಪ್ಪ,   ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಮತ್ತು ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಂದೇ ರೀತಿ ಇರುವ ಅಕ್ಕ ಪಕ್ಕದ ತಾಲ್ಲೂಕುಗಳು.    ಇಲ್ಲಿನ ಜನರ ಮಾತು ಆಹಾರದ ಕ್ರಮ ಹಾಸ್ಯ ಪ್ರಜ್ಞೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಮುಂದೆ ಯಾವಾಗಲಾದರು ಜಿಲ್ಲೆಗಳ ಮರು ಮಾರ್ಪಾಡು ಆಗುವುದಾರೆ ತೀರ್ಥಹಳ್ಳಿ ಮತ್ತು ಕೊಪ್ಪ ಶಿವಮೊಗ್ಗ ಜಿಲ್ಲೆಗೆ ಸೇರಿಸಬೇಕು ಎನ್ನುವುದು ನನ್ನ ಅಭಿಪ್ರಾಯ.   ಇಂತಹ ಸುಸಂಸ್ಕೃತಿಕ ಕುವೆಂಪು ನಾಡದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಯಾರೂ ನಿರೀಕ್ಷಿಸದ ಪಟಮಕ್ಕಿ ರತ್ನಾಕರ್ ಗೆ 1985 ರಲ್ಲಿ ಕಾಂಗ್ರೇಸ್ ಪಕ್ಷದ ಟಿಕೇಟು ಸಿಗುತ್ತದೆ.    ಸಾಮಾನ್ಯವಾಗಿ ಚುನಾವಣೆಯಲ್ಲಿ ಲ...