Skip to main content

Posts

Showing posts with the label My Guest Ex president of Karnataka state Krushi Bele Ayoga Sri Hanuman gowda Belakurki sindanoor

Blog number 1950. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರ ಸಿಂದನೂರಿನ ಹನುಮನ ಗೌಡ ಬೆಳಕುರ್ಕಿ ನನ್ನ ಅತಿಥಿ.

https://youtu.be/bmrAZDQPe4I?feature=shared #ರಾಜ್ಯ_ಕೃಷಿ_ಬೆಲೆ_ಆಯೋಗದ_ಅಧ್ಯಕ್ಷರಾಗಿದ್ದ #ಹನುಮನ_ಗೌಡ_ಬೆಳಕುರ್ಕಿ_ಸಿಂದನೂರು_ನನ್ನ_ಅತಿಥಿ #ರೈತ_ಸಂಘದ_ರಾಜ್ಯ_ನಾಯಕರು #ಇಪ್ಪತ್ಮೂರು_ವರ್ಷದ_ಹಿಂದೆ_ಸಿಂದನೂರಿನ_ಇವರ_ಮನೆಯಲ್ಲಿ_ಬೇಟಿ_ಆಗಿದ್ದೆ #ನಮ್ಮ_ಊರಿನ_ಸಮೀಪದ_ಸಾರಾ_ಸಂಸ್ಥೆಯಲ್ಲಿ_ನಡೆದ #ಅಂತರಾಜ್ಯ_ಪರಿಸರ_ಅಧ್ಯಯನ_ಶಿಭಿರದ_ಸಮಾರೋಪಕ್ಕೆ_ಭಾಗವಹಿಸಲು_ಆಗಮಿಸಿದ್ದರು.   2021ರಲ್ಲಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರರಾದ ಸಿಂದನೂರಿನ #ಹನುಮನ_ಗೌಡಬೆಳಕುರ್ಕಿ ಆಗಿನ ಮುಖ್ಯಮಂತ್ರಿ ಯಡೂರಪ್ಪರಿಗೆ ಸಲ್ಲಿಸಿದ ಶಿಪಾರಸ್ಸುಗಳು ಸರ್ವಕಾಲಿಕ ಶ್ರೇಷ್ಠವರದಿ ಆಗಿದೆ.  ಇದಕ್ಕೆ ಕಾರಣ ಹನುಮನಗೌಡರು ಸ್ವತಃ ಕೃಷಿಕರು, ಬರಗಾಲದ ಉತ್ತರ ಕರ್ನಾಟಕದ ರೈತರ ಸಂಘಟನೆ ಮಾಡಿ ಪ್ರೊ.ನಂಜುಂಡ ಸ್ವಾಮಿ, ಬಾಬಾ ಗೌಡ ಪಾಟೀಲರಿಗೆ ಸರಿಸಮನಾಗಿ ಹೋರಾಟ ಮಾಡಿದವರು.    2021ರಲ್ಲಿ ಜಾರ್ಜ್ ಪರ್ನಾಂಡಿಸ್ ರ ಸಮತಾ ಪಾರ್ಟಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಆಗಿದ್ದಾಗ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿ ರಾಯಚೂರು ಜಿಲ್ಲೆಯ ಸಿಂದನೂರಿನ ಇವರ ಮನೆಗೆ ರಾತ್ರಿ ತಲುಪಿ ಇವರ ಬೇಟಿ ಮಾಡಿ ಚರ್ಚಿಸಿದ್ದೆವು ಅವತ್ತು ನನ್ನ ಜೊತೆ ರೈತ ಹೋರಾಟ ಪತ್ರಿಕೆ ಸಂಪಾದಕರಾದ #ಎನ್_ಡಿ_ವಸಂತಕುಮಾರ್ ಮತ್ತು #ಮೈಸೂರಿನ_ಕರುಣಾಕರ್ ಇದ್ದರು.    ಮೊನ್ನೆ ಸೋಮವಾರ ರಾತ್ರ...