Skip to main content

Posts

Showing posts with the label Two villages donated to temple for its daily Puja by HOSAGUND nayakas

Blog number 1919. ಆನಂದಪುರಂನ ರಂಗನಾಥ ದೇವಾಲಯದಲ್ಲಿ ಗರುಡ ಗಂಭದ ಬುಡದಲ್ಲಿ 517 ವರ್ಷಗಳ ಹಿಂದೆ ಹೊಸಗುಂದ ಸೀಮೆಯ ನಾಯಕರು ದೇವರ ಹರಿವಾಣ ಸೇವೆಗೆ ಎರೆಡು ಗ್ರಾಮಗಳನ್ನು ದತ್ತಿ ನೀಡಿದ ಶಿಲಾ ಶಾಸನ.

#ಆನಂದಪುರಂನ_ರಂಗನಾಥ_ಸ್ವಾಮಿ_ದೇವಾಲಯಕ್ಕೆ_ಕ್ರಿ_ಶ_1507ರಲ್ಲಿ_ಹರಿವಾಣ_ಸೇವೆಗೆ #ಆಗ_ಈ_ದೇವರು_ಕೋಯಿಪುರದ_ತಿರುವೆಂಗಲನಾಥ #ನಂತರ_ಕೋದಂಡರಾಮ_ಟಿಪ್ಪು_ಸುಲ್ತಾನ್_ಆನಂದಪುರಂ_ಕೋಟೆಗೆ_ಬರುವ_ಹಿಂದಿನ_ದಿನ #ರಂಗನಾಥನೆಂದು_ಮರು_ನಾಮಕರಣ #ಎರೆಡು_ಗ್ರಾಮಗಳನ್ನು_ದತ್ತಿ_ಕೊಟ್ಟಿರುವ_ಶಿಲಾಶಾಸನ #ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ #ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು. #ದೇವಾಲಯದ_ನವೀಕರಣದಲ್ಲಿ_ಶಿಲಾಶಾಸನ_ಸ್ಥಳಾಂತರವಾಗಿದೆ #ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು. #ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು.     ಸ್ಥಳಿಯ ಇತಿಹಾಸ ಆಸಕ್ತರು ನಮ್ಮ #ಆನಂದಪುರಂನ_ರಂಗನಾಥ ದೇವಾಲಯದ ಬಗ್ಗೆ ಮಾಹಿತಿ ಕೇಳಿದ್ದಾರೆ ಅವರಿಗಾಗಿ ಈ ಮಾಹಿತಿ ಮತ್ತು ಇದು ಸದ್ಯದಲ್ಲೇ_ಬಿಡುಗಡೆ_ಆಗಲಿರುವ ನನ್ನ #ಆನಂದಪುರಂ_ಇತಿಹಾಸ ಪುಸ್ತಕದಲ್ಲಿ ದಾಖಲು ಆಗಿದೆ. 1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.   ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ.       ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕ...