Blog number 1330. ಪ್ರದಾನಿ ಇಂದಿರಾ ಗಾಂಧಿ ಹಂತಕರ ಪೋಟೋ ಅಮೃತಸರದ ಸ್ವರ್ಣ ಮಂದಿರ ಸಂಕೀರ್ಣದ ಸೆಂಟ್ರಲ್ ಸಿಖ್ ಮ್ಯೂಸಿಯಂನಲ್ಲಿ ಹುತಾತ್ಮರ ಪಟ್ಟದಲ್ಲಿ ರಾರಾಜಿಸುತ್ತಿದೆ.
#ಪ್ರಧಾನಿ_ಇಂದಿರಾಗಾಂಧಿ_ಹಂತಕರು_ಹುತಾತ್ಮರೆ? #ಅಮೃತಸರದ_ಗೋಲ್ಡನ್_ಟೆಂಪಲ್_ಸೆಂಟ್ರಲ್_ಸಿಖ್_ಮ್ಯೂಸಿಯಂನಲ್ಲಿ #ಇಂದಿರಾ_ಹಂತಕರ_ಪೋಟೋಗಳನ್ನು_ಸಿಖ್_ದಮ೯ದ_ಹುತಾತ್ಮರ_ಸಾಲಿನಲ್ಲಿದೆ. #ಸತ್ವಂತ್_ಸಿಂಗ್_ಮತ್ತು_ಬಿಯಾಂತ್_ಸಿ೦ಗ್_ಪೋಟೋ. #ಇವರಿಬ್ಬರ_ಪೋಟೋ_ವಿಚಾರಿಸಿದ್ದಕ್ಕೆ_ಶಸ್ತ್ರದಾರಿ_ಕಟ್ಟರ್_ಸಿಖ್_ಯೋದ_ದಿಟ್ಟಿಸಿದ_ಪರಿ #ಪ್ರಜಾಪ್ರಭುತ್ವ_ದೇಶದ_ಪ್ರದಾನಿ_ಹಂತಕರಿಗೆ_ಈ_ರೀತಿ_ಸಾವ೯ಜನಿಕವಾಗಿ_ಗೌರವಿಸಬಹುದಾ? #ಆನಂದಪುರಂನಲ್ಲಿ_ಇಂದಿರಾ_ಸಂತಾಪ_ಸಭೆ_ಮೌನಮೆರವಣಿಗೆ_ನೇತೃತ್ವ_ನನ್ನದಾಗಿತ್ತು_ಆಗ_ನನ್ನ_ವಯಸ್ಸು_19. 1980 ರಲ್ಲಿ ಪುನಃ ಕಾಂಗ್ರೇಸ್ ಅಧಿಕಾರಕ್ಕೆ ಬಂದು ಇಂದಿರಾ ಗಾಂಧಿ ಪ್ರದಾನಿ ಆದಾಗ ಪ೦ಜಾಬ್ ಪ್ರತ್ಯೇಕ ಚಳವಳಿಯ ಖಾಲಿಸ್ತಾನ್ ಹೋರಾಟದಲ್ಲಿ ಬಾಂಬ್ ದಾಳಿ, ವಿಮಾನ ಅಪಹರಣದಂತ ಪ್ರಕ್ಷುಬ್ದತೆ ಇತ್ತು ಇದರ ಅಂತ್ಯ ಕಾಣಿಸಲು ಮತ್ತು ಅಖಂಡ ಭಾರತದ ಹಿತ ಕಾಪಾಡಲು ಇಂದಿರಾ ಗಾಂಧಿ 1984ರ ಜೂನ್ ನಲ್ಲಿ ಆಪರೇಷನ್ ಬ್ಲೂಸ್ಟಾರ್ ಹೆಸರಲ್ಲಿ ಅಮೃತ್ ಸರದ ಸ್ವರ್ಣ ಮಂದಿರವನ್ನು ಭಯೋತ್ಪಾದಕರಿಂದ ತೆರವು ಮಾಡಿಸಲು ಮಾಡಿದ ಸೈನ್ಯದ ಕಾರ್ಯಾಚಾರಣೆಯಿಂದ ಖಾಲಿಸ್ತಾನ್ ಸರ್ವೋಚ್ಚ ನಾಯಕ ಬಿಂಡ್ರನ್ ವಾಲೆ ಮತ್ತು ಅವರ ಅನುಯಾಯಿಗಳ ಹತ್ಯೆಯ ಸೇಡಿಗಾಗಿ ಕೇವಲ ನಾಲ್ಕು ತಿಂಗಳಲ್ಲಿ ಅಂದರೆ 1984ರ ಅಕ್ಟೋಬರ್ 31 ರಂದು ಇಂದಿರಾ ಅಂಗರಕ್ಷಕರಾದ ಸತ್ವ೦ತ್ ಸಿಂಗ್ ಮತ್ತು ಬಿಯಾಂತ್ ಪ್ರದಾನಿ ...