Skip to main content

Posts

Showing posts with the label T.R.Madusudan from Sagar town of SHIVAMOGGA DISTRICT

Blog number 1797. ಮುಂಬೈನ ಪ್ರತಿಷ್ಠಿತ ಕನ್ನಡ ಕಲಾ ಕೇಂದ್ರದ ಸತತ ಎರಡನೆ ಅವದಿ ಅಧ್ಯಕ್ಷರಾಗಿ ಯಶಸ್ವಿಯಾಗಿ 64ನೇ ಕನ್ನಡ ನಾಟಕೋತ್ಸವ ನಡೆಸುತ್ತಿರುವ ಟಿ.ಆರ್.ಮದುಸೂದನ್ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದವರೆಂಬುದೇ ನಮಗೆಲ್ಲ ಹೆಮ್ಮೆಯ ವಿಷಯ.

#ಮುಂಬೈನ_ಪ್ರತಿಷ್ಟಿತ_ಕನ್ನಡ_ಕಲಾ_ಕೇಂದ್ರದ_ಅಧ್ಯಕ್ಷರು_ಸಾಗರದ_ಟಿಆರ್_ಮದುಸೂದನ್ #ಕನ್ನಡ_ಕಲಾ_ಕೇಂದ್ರ_ಅಸ್ತಿತ್ವಕ್ಕೆ_ಬಂದಿದ್ದು_1954ರಲ್ಲಿ #ಮೊದಲ_ನಾಟಕೋತ್ಸವ_ಪ್ರಾರಂಭ_ಆಗಿದ್ದು_1964ರಲ್ಲಿ #ಈ_ವರ್ಷದ_ನಾಟಕೋತ್ಸವ_64ನೇ_ವರ್ಷದ್ದು. #ಈ_ವರ್ಷದ_ಕರ್ನಾಟಕ_ಸುವರ್ಣ_ಮಹೋತ್ಸವದಲ್ಲಿ_ಮುಂಬೈನ_ಕನ್ನಡ_ಕಲಾ_ಕೇಂದ್ರಕ್ಕೆ_ಮತ್ತು_ಅಧ್ಯಕ್ಷ_ಮದುಸೂದನರಿಗೆ #ರಾಜ್ಯೋತ್ಸವ_ಪ್ರಶಸ್ತಿ_ರಾಜ್ಯ_ಸರ್ಕಾರ_ಘೋಷಿಸಬೇಕು.    ಮುಂಬೈ ಕನ್ನಡ ಕಲಾ ಕೇಂದ್ರದ ಬಗ್ಗೆ ವಿಸ್ತಾರವಾಗಿ ಇರುವ ಮಾಹಿತಿ ದಯಾನಂದ ಸಾಲ್ಯಾನರು #ವಾರ್ತಾಭಾರತಿ ದಿನಪತ್ರಿಕೆಯ ಮುಂಬೈ ಸ್ವಗತ ಕಾಲಂನಲ್ಲಿದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಬಹುದು  https://www.varthabharati.in/article/2021_06_25/296195.    ಇಂತಹ ಪ್ರತಿಷ್ಟಿತ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಗಿ ಎರಡನೆ ಅವಧಿಯ ಆಡಳಿತ ನಡೆಸುತ್ತಿರುವ ಟಿ.ಆರ್. ಮದುಸೂದನ್ ಇವರ ಇನ್ಷಿಯಲ್ ಟಿ ಆರ್ ಅಂದರೆ ತೀರ್ಥಹಳ್ಳಿ ರಾಮಕೃಷ್ಣ ಇವರ ತಂದೆ ಇವರೂ ಕಲಾವಿದರು ಸಾಗರದ ಮುನ್ಸಿಪಲ್ ಸಂಸ್ಥೆ ಉದ್ಯೋಗಿ ಆಗಿದ್ದರೂ ಪ್ರತಿ ವರ್ಷ ನವರಾತ್ರಿಯಲ್ಲಿ ತೀರ್ಥಹಳ್ಳಿಯಲ್ಲಿ ಹುಲಿ ವೇಶ ಸೇವೆ ತಪ್ಪಿಸಿದವರಲ್ಲ, ಸಾಗರದ ಮುನ್ಸಿಪಲ್ ಕಛೇರಿಯ ನೌಕರರಿಗೆ ಸದಾ ಸಹಕಾರ ಸಹಾಯ ನೀಡಿ ಜನಪ್ರಿಯರಾಗಿದ್ದರು.    ಇವರ ಪುತ್ರ ಟಿ.ಆರ್. ಮದುಸೂದನ್ ಸವಿಸಿದ ಜೀವನದ ಹಾದಿ ಕಲ್ಲು ಮುಳ್ಳಿನದ್ದು...