Skip to main content

Posts

Showing posts with the label Lockdown dairy letter no 14 (14 April 2020)

Blog number 1407. ಕೊರಾನಾ ಲಾಕ್ ಡೌನ್ ಡೈರಿ ಲೆಟರ್ ನಂ 14 (14 ಏಪ್ರಿಲ್ 2020)

#ಕೊರಾನಾ_ಲಾಕ್_ಡೌನ್_ಡೈರಿ_2020  #ಲೆಟರ್_ನಂ_14. #ದಿನಾ೦ಕ_14_ಏಪ್ರಿಲ್_2020 #ರಾಜ್ಯದ_30_ಜಿಲ್ಲೆಯಲ್ಲಿ_11_ರೆಡ್, 11 ಗ್ರೀನ್ ಮತ್ತು 8 ಯೆಲ್ಲೋ ಬಣ್ಣದಲ್ಲಿ ಕೊವಿಡ್ - 19 ನ ಪ್ರಸಕ್ತ ಸನ್ನಿವೇಶ ಗುರುತಿಸಲಾಗಿದೆ.      #ರೆಡ್_ಸೆಕ್ಟರ್ ನ 11 ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಉತ್ತರ ಕನ್ನಡ, ಬಾಗಲ್ ಕೊಟೆ, ಕಲಬುಗಿ೯, ಬೆಳಗಾಂ, ವಿಜಯಪುರ ಮತ್ತು ಬಳ್ಳಾರಿ.    #ಯೆಲ್ಲೊ_ಸೆಕ್ಟರ್ ನ 8 ಜಿಲ್ಲೆಗಳು ಬೆಂಗಳೂರು ಗ್ರಾಮಾ೦ತರ, ದಾವಣಗೆರೆ, ಕೊಡಗು, ತುಮಕೂರು, ಮಂಡ್ಯ, ಉಡುಪಿ, ದಾರವಾಡ ಮತ್ತು ಗದಗ.    #ಗ್ರೀನ್_ಸೆಕ್ಟರ್ ನಲ್ಲಿ ಶಿವಮೊಗ್ಗ, ರಾಮನಗರ, ಚಿತ್ರದುಗ೯, ಹಾವೇರಿ, ಚಾಮರಾಜನಗರ, ಯಾದಗಿರಿ, ಕೋಲಾರ, ಕೊಪ್ಪಳ, ಹಾಸನ, ರಾಯಚೂರು ಮತ್ತು ಚಿಕ್ಕಮಗಳೂರು.    ಇಲ್ಲಿ ಕೆಂಪು ಬಣ್ಣದ ಪ್ರದೇಶ ಅತ್ಯ೦ತ ಅಪಾಯಕಾರಿ ವಲಯ ಆಗಿದೆ ಇಲ್ಲಿ ಹೆಚ್ಚು  ಪಾಸಿಟಿವ್ ಕೇಸ್ಗಳು ಬ೦ದಿದೆ ಹೆಚ್ಚು ಜನರಿಗೆ ಹರಡಿದೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮು೦ಜಾಗ್ರತೆ ವಹಿಸಬೇಕಾಗಿದೆ ಹಾಗಾಗಿ ಈ ಪ್ರದೇಶಕ್ಕೆ ಬೇರೆಯವರಿಗೆ ಪ್ರವೇಶ ಇರುವುದಿಲ್ಲ ಈ ಪ್ರದೇಶದವರು ಬೇರೆ ಪ್ರದೇಶಕ್ಕೆ ನಿದ೯ರಿಸಿದ ದಿನಗಳಷ್ಟು ದಿನ ನಿಬ೯೦ದ ವಿದಿಸಲಾಗುತ್ತದೆ ಕೆಂಪು ಪ್ರದೇಶದಲ್ಲೂ ಹೆಚ್ಚು ಸಮಸ್ಯೆ ಇರುವ ಹಾಟ್ ಸ್ಪಾಟ್ ಗಳನ್ನ ಸಂಪೂಣ೯ ಸೀಲ್ ಮಾಡ...