Skip to main content

Posts

Showing posts with the label Part -5 Shimoga district New historians

Blog number 2111. ಭಾಗ - 5 ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋಧಕರು.

#ಭಾಗ_5 #ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರು #ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್ #ಇವರು_ಮತ್ತು_ಇವರ_ತಾಳಗುಂದದ_ಗೆಳೆಯರು_ಮಾಡಿದ_ತಾಳಗುಂದ_ಉತ್ಸವ #ಇದರಿಂದ_ಆದ_ಪರಿಣಾಮಗಳೇನು_ನವೀನ್_ಕುಮಾರ್_ವಿವರಿಸಿದ್ದಾರೆ. #ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವದ_ವರ್ಷದಲ್ಲಿ  #ಕನ್ನಡದ_ಮೊದಲ_ಶಾಸನದ_ತಾಳಗುಂದದಲ್ಲಿ_ಇರಬೇಕಾದ  #ಸಡಗರ_ಸಂಭ್ರಮಗಳು_ಕಾಣದಿರುವುದು_ಕನ್ನಡಿಗರ_ನಿರಭಿಮಾನಕ್ಕೆ_ಉದಾಹರಣೆ_ಆಗಿದೆ. https://youtu.be/DBHk-RLqCY0?feature=shared   ತಾಳಗುಂದದ ಕನ್ನಡದ ಮೊದಲ ಶಾಸನ ಉತ್ಕನದಲ್ಲಿ ದೊರಕಲು ಕಾರಣವಾದ ಘಟನೆ ತಾಳಗುಂದದ ಯುವಕರ ತಂಡ 2012ರಲ್ಲಿ ನಡೆಸಿದ #ತಾಳಗುಂದ_ಉತ್ಸವ ಈ ಉತ್ಸವ ನಡೆಸಲು ಈ ತಾಳಗುಂದದ ನವೀನ್ ಕುಮಾರ್ ಮತ್ತು ಗೆಳೆಯರಿಗೆ ಪ್ರೇರಣೆ ಪ್ರತಿ ವರ್ಷ ರಾಜ್ಯ ಸರ್ಕಾರ ಬನವಾಸಿಯಲ್ಲಿ ನಡೆಸುವ ಕದಂಬೋತ್ಸವ.   ಸುಮಾರು 80 ಸಾವಿರ ಹಣವನ್ನು ಈ ಇತಿಹಾಸದ ಆಸಕ್ತ ಗೆಳೆಯರ ತಂಡ ಭರಿಸಿದೆ ಇನ್ನೊಂದು ವಿಶೇಷ ಅಂದರೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕಿನಿಂದ ಪಡೆದ ಸಾಲ ತಾಳಗುಂದ ಉತ್ಸವಕ್ಕೆ ನವೀನ್ ಹಿಂದೆ ಮುಂದೆ ನೋಡದೆ ಖರ್ಚು ಮಾಡಿದ್ದರೆಂದರೆ ಅವರಿಗೆ ತಮ್ಮ ಊರಿನ ತಾಳಗುಂದ ಇತಿಹಾಸದ ಬಗ್ಗೆ ಇರುವ ವಿಶೇಷ ಕಾಳಜಿ ತೋರಿಸುತ್ತದೆ.     ತಾಳಗುಂದದಿಂದ ಜ್ಯೋತಿಯನ್ನು ಶಿರಾಳಕೊಪ್ಪದ ತನಕ ವಿದ್ಯಾರ್ಥಿ ವೃಂದಗಳ ಮತ್ತು ಗ್ರಾ...