Skip to main content

Posts

Showing posts with the label Supreme court on VandeMatharam

4091.ವಂದೇ_ಮಾತರಂಸಂವಿಧಾನ_ಸುಪ್ರಿಂ_ಕೋರ್ಟ್_ಆದೇಶ_ಏನು?...

ವಂದೇ_ಮಾತರಂ ಸಂವಿಧಾನ_ಸುಪ್ರಿಂ_ಕೋರ್ಟ್_ಆದೇಶ_ಏನು?... ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ಬಗ್ಗೆ ಇಲ್ಲಿದೆ ಮಾಹಿತಿ.   ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ (ಇಂದಿರಾ ಭವನ) ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವಿಡಿಯೋವೊಂದರ ಸುತ್ತ ರಾಜಕೀಯ ವಿವಾದ ಉಂಟಾಗಿದೆ.    ಈ ಕುರಿತು #ಬಿಜೆಪಿ_ಆರೋಪ...   ಕಾರ್ಯಕ್ರಮದಲ್ಲಿ 'ವಂದೇ ಮಾತರಂ'ನ ಪೂರ್ಣ ಆವೃತ್ತಿ ಹಾಡುತ್ತಿದ್ದಾಗ #ಸೋನಿಯಾ_ಗಾಂಧಿ ಮತ್ತು ಇತರ ನಾಯಕರು ಸನ್ನೆಗಳ ಮೂಲಕ ಅದನ್ನು ನಿಲ್ಲಿಸಲು ಸೂಚಿಸಿದರು ಎಂದು ಬಿಜೆಪಿ ನಾಯಕರು ಆರೋಪಿಸಿದರು.  ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಗೀತೆಯ ಪೂರ್ಣ ಚರಣಗಳ ಬಗ್ಗೆ ಅಸಮಾಧಾನವಿದೆ ಮತ್ತು ಇದು ರಾಷ್ಟ್ರೀಯ ಗೀತೆಗೆ ಮಾಡಿದ ಅಪಮಾನ ಎಂದು ಬಿಜೆಪಿ ಟೀಕಿಸಿತು.     ​ಕಾಂಗ್ರೆಸ್ ಪಕ್ಷದ ಸ್ಪಷ್ಟನೆ... ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು, ಗೀತೆಯನ್ನು ನಿಲ್ಲಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.     ​ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರ ಪ್ರಕಾರ ಪಕ್ಷದ ಅಧ್ಯಕ್ಷ #ಮಲ್ಲಿಕಾರ್ಜುನ_ಖರ್ಗೆ ಅವರು ಬಹುಹೊತ್ತು ನಿಂತಿದ್ದರಿಂದ ಅವರಿಗೆ ಕೂರಲು ಕುರ್ಚಿ ತರಲು ಸೋನಿಯಾ ಗಾಂಧಿಯವರು ಕಾರ್ಯಕರ್ತರಿಗೆ ಸನ್ನೆ ಮಾಡುತ್ತಿದ್ದರು.    ​ಕಾರ್ಯಕ್ರಮದಲ್ಲಿ ಪೂರ್ಣ ಗೀತೆಯನ್ನೇ ಹಾಡಲಾಗಿದ್ದು, ಯ...