Skip to main content

Posts

Showing posts with the label Santhosh sasihitlu from Kundapura is upcoming artist designed my front page of small story book "Battara bandliyalli BILALI BILLI ABYANJANA"

ಸಂತೋಷ್ ಸಸಿಹಿತ್ಲು ಮೂಲ ಕುಂದಾಪುರ ಅವರು ಈಗ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ನೆಲೆಸಿ ಪ್ರಸಿದ್ದ ಪತ್ರಿಕೆಗಳ ರೇಖಾ ಚಿತ್ರಗಾರರಾಗಿದ್ದಾರೆ, ಅವರು ಬರೆದ ನನ್ನ ಕಥಾ ಸಂಕಲನದ ಮುಖ ಪುಟ ತುಂಬಾ ಆಕಷ೯ಕ ಆಗಿದೆ ಎಂದು ಗೆಳೆಯರು ಮತ್ತು ಓದುಗರು ಪ್ರತಿಕ್ರಿಯಿಸುತ್ತಿದ್ದಾರೆ.

#ನನ್ನ_ಕಥಾ_ಸಂಕಲನದ_ಮುಖಪುಟ_ವಿನ್ಯಾಸ_ಮಾಡಿದವರು #ಕುಂದಾಪುರದ_ಸಂತೋಷ್_ಸಸಿಹಿತ್ಲು. #ಉದಯೋನ್ಮುಖ_ಕಲಾವಿದರು, #ಈಗಾಗಲೇ_ಅನೇಕ_ರೇಖಾಚಿತ್ರಕಲಾವಿದರ_ಸಮಾವೇಶ_ಮಾಡಿದ್ದಾರೆ. #ಖ್ಯಾತ_ಚಿತ್ರಕಾರ_ಪಂಜುಗಂಗೂಲಿ_ಕೂಡ_ಭಾಗವಹಿಸಿದ್ದರು.    ನನ್ನ ಕಥಾ ಸಂಕಲನದಲ್ಲಿ 29 ಕಥೆಗಳಿದೆ, ಕಥಾ ಸಂಕಲನಕ್ಕೆ ಹೆಸರು ಏನು ಇಡುವುದು ಎಂಬುದು ಇನ್ನೂ ತೀರ್ಮಾನ ಆಗಿರಲಿಲ್ಲ ಇದೇ ಯೋಚನೆ ನನ್ನದು ಮತ್ತು ಮುದ್ರಕರಾದ #ಶೃಂಗೇಶ್ ರದ್ದು.    ಕಥಾ ಸಂಕಲನಕ್ಕೆ ಮುನ್ನುಡಿ ಬರೆದ ಖ್ಯಾತ ಅಂಕಣಕಾರ #ಅರವಿಂದ_ಚೊಕ್ಕಾಡಿ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯoಜನ" ಇಷ್ಟ ಪಟ್ಟ ಕಥೆ ಅಂತ ಗೊತ್ತಾದ ನಂತರ ಕಥಾ ಸಂಕಲನಕ್ಕೆ ಅದೇ ಹೆಸರು ನಿಕ್ಕಿ ಆಯಿತು.   ಮುಖ ಪುಟ ವಿನ್ಯಾಸ ಹೇಗಿರಬೇಕೆಂದು ಮುದ್ರಕರಿಗೆ ನನ್ನ ಭಾವನೆ ತಿಳಿಸಿದ್ದೆ ಅವರು ಸಂತೋಷ್ ಸಸಿಹಿತ್ಲು ಎಂಬ ಉದಯೋನ್ಮುಕ ಕಲಾವಿದರಿಗೆ ಇದರ ಜವಾಬ್ದಾರಿ ನೀಡಿದ್ದಾಗಿ ತಿಳಿಸಿದ್ದರು.   ಮೊದಲ ಪ್ರೂಪ್ ನ್ನೆ ನಾನು ಅನುಮೋದಿಸಿದೆ ಏಕೆಂದರೆ ಈ ಮುಖ ಪುಟ ನಾನು ಬಯಸಿದ ಚಿತ್ರವನ್ನೆ ಯಥಾವತ್ತಾಗಿ ಚಿತ್ರ ಕಲಾವಿದರು ಬರೆದಿದ್ದರು ಈ ಕಥೆ ನಿಜ ಕಥೆ ಆದರೂ ಅದನ್ನು ಹಾಸ್ಯ ಶೈಲಿಯಾಗಿ ಬರೆದಿದ್ದರಿಂದ ಈ ವ್ಯಂಗ್ಯ ಚಿತ್ರದಂತ ಮುಖ ಪುಟ ಸೂಕ್ತವಾಗಿತ್ತು.   ತಡವಾಗಿ ಮುಖಪುಟದ ಕಲಾವಿದರಾದ ಸಂತೋಷ್ ಸಸಿಹಿತ್ಲು ಇವರಿಗೆ ಕೃತಜ್ಞತ...