Skip to main content

Posts

Showing posts with the label Mahatma Gandhi Dream of Rama Rajya should be come true.

Blog number 1923. ಅಯೋಧ್ಯಯಲ್ಲಿ ದಿನಾಂಕ 22 ಜನವರಿ 2024ರಂದು ಬಾಲರಾಮನ ವಿಗ್ರಹದ ಪ್ರತಿಷ್ಟಾಪನೆಯ ದಿನ ಭಾರತ ದೇಶವನ್ನ ಭ್ರಷ್ಟಾಚಾರ ಮುಕ್ತ ರಾಮರಾಜ್ಯವಾಗಿ ನಿರ್ಮಾಣ ಮಾಡುವ ಸಂಕಲ್ಪ ದಿನವಾಗಿ ಆಚರಿಸಲಿ

#ಚರ್ಚೆಯ_ಮುನ್ನಲೆಗೆ_ಬಂದ_ರಾಮರಾಜ್ಯ. #ಮಹಾತ್ಮಾಗಾಂಧೀಜಿ_1921ರಲ್ಲಿ_ಅಯೋಧ್ಯೆಗೆ_ಬೇಟಿ_ನೀಡಿದ್ದರು. #ನವಜೀವನ್_ಪತ್ರಿಕೆಯಲ್ಲಿ_ದಾಖಲಿಸಿದ್ದಾರೆ #ಹಿಂದ್_ಸ್ಟರಾಜ್_ಪತ್ರಿಕೆಯಲ್ಲಿ_ರಾಮರಾಜ್ಯದ_ಬಗ್ಗೆ_ಬರೆದಿದ್ದಾರೆ. #ಇಂದಿನ_ಯುವ_ಜನಾಂಗ_ಭ್ರಷ್ಟಾಚಾರ_ಮುಕ್ತ_ಭಾರತ_ನಿರ್ಮಾಣಕ್ಕೆ_ಮುಂದಡಿ_ಇಡಲಿ #ಬಾಲರಾಮನನ್ನ_ಅಯೋಧ್ಯಯಲ್ಲಿ_ಪ್ರತಿಷ್ಟಾಪನೆ_ಮಾಡಿದ_ದಿನವೇ_ರಾಮರಾಜ್ಯ_ಸಂಕಲ್ಪ_ದಿನವಾಗಲಿ.    ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಬಾಲ ರಾಮನ ವಿಗ್ರಹದ ಪ್ರತಿಷ್ಟಾಪನೆ ನಾಳೆ 22- ಜನವರಿ- 2024 ರ ಸೋಮವಾರ ನಡೆಯುವ ಸುಸಂದರ್ಭದಲ್ಲಿ ಭಾರತೀಯರ ಮನಸ್ಸಿನಲ್ಲಿ ರಾಮ ರಾಜ್ಯದ ಚರ್ಚೆ ಮುನ್ನಲೆಗೆ ಬರುತ್ತಿರುವುದು ತಪ್ಪೇನಲ್ಲ.    ಇವತ್ತು ಭಾರತ ದೇಶದ ಸರ್ಕಾರದ ಆದಾಯ ಸಮರ್ಪಕ ವಿನಿಯೋಗ ಆಗುತ್ತಿದೆಯಾ? ಸರ್ಕಾರಿ ಉದ್ಯೋಗಗಳು ಅರ್ಹರಿಗೆ ದೊರೆಯುತ್ತಿದೆಯಾ? ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯಾ? ಬಡವರಿಗೆ ಇಂಜಿನಿಯರಿಂಗ್ ವೈದ್ಯಕೀಯ ಶಿಕ್ಷಣಗಳು ಸುಲಭವಾ? ಊಚಿತ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸಿಗುತ್ತಿದೆಯಾ? ಜನಸಾಮಾನ್ಯರಿಗೆ ನ್ಯಾಯ ಸುಲಭವಾ?....ಇಂತಹ ನೂರಾರು ಪ್ರಶ್ನೆಗಳು ಭಾರತೀಯ ಯುವ ಜನತೆಯ ಮನಸ್ಸಿನಲ್ಲಿ ಸುಪ್ತವಾಗಿ ಉಳಿದ ಪ್ರಶ್ನೆಗಳು.   ಸಾವಿರಾರು ಕೋಟಿ ಹಣ ರಾಮಮಂದಿರ ನಿರ್ಮಾಣಕ್ಕೆ ಹರಿದು ಬಂದಿರುವ ಹಿಂದಿನ ಉದ್ದೇಶವೇ ರಾಮ ರಾಜ್ಯದಂತ ಆಡಳ...