#ಅಡಿಕೆ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದ ಸರಣಿ ಲೇಖನ ಭಾಗ-9. ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದ ಉದ್ದೇಶ ತುರ್ತಾಗಿ ತೆಗೆದು ಕೊಳ್ಳಬೇಕಾದ ತೀರ್ಮಾನಗಳು ಅಡಿಕೆ ಬೆಳೆಗಾರರಿಗೆ ಸಿಗಬೇಕಾದ ಭರವಸೆಗಳು. ಬಹುತೇಕ ಅಡಿಕೆ ಬೆಳೆಗಾರರಿಗೆ ಪ್ರಸಕ್ತ ಅಡಿಕೆ ಬೆಳೆಯ ಸಮಸ್ಯೆ ಏನು ಎನ್ನುವುದು ಅರಿವು ಮೂಡಿಸುವ ಕೆಲಸ ಮೊದಲು ಆಗ ಬೇಕಾಗಿದೆ. ತಕ್ಷಣ ಅಡಿಕೆ ಕ್ಲೀನಿಕಲ್ ಟ್ರಯಲ್ ಪ್ರಾರಂಬಿಸಿದರೂ ಅಂತಿಮ ಪಲಿತಾಂಶ ಪಡೆಯಲು ಕನಿಷ್ಟ 10 ವರ್ಷ ಬೇಕು. ಅಡಿಕೆಗೆ ಬಂದ ಗಂಡಾಂತರ ಭಾರತದ ಸಂಸತ್ ಅಥವ ಸರ್ವೋಚ್ಚ ನ್ಯಾಯಾಲಯದಿಂದ ಬಗೆಹರಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ತಿಳಿದಿರಲಿ. #arecanut #arecafarmers #malenadu #panmasala #gutka #CancerCare #Cancerawareness #shivamogga #sagar #campco 9-ಅಕ್ಟೋಬರ್- 2024ರಂದು ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಕ್ಯಾನ್ಸರ್ ಕಾರಕ ಘೋಷಣೆ ಮಾಡಿದೆ ಇದರ ಪರಿಣಾಮಗಳು ಅಡಿಕೆ ಬೆಳೆ ಮತ್ತು ಬಳಕೆ ಮೇಲೆ ಯಾವ ರೀತಿ ಆಗಲಿದೆ?.... ಸುಪ್ರಿಂ ಕೋರ್ಟ್ ನಲ್ಲಿ ಅಡಿಕೆ ಬಗ್ಗೆ ಇದ್ದ ವ್ಯಾಜ್ಯ ಯಾವುದು? 2014 ರಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಏನಿದೆ? ..... ಸಂಸದ್ ಅದಿವೇಶನದಲ್ಲಿ ಸರ್ಕಾರ ನೀಡಿದ ಉತ್ತರ ಏನು?... ಇವುಗಳನ್ನ ವಿವರಿಸಬೇಕು. ...