Skip to main content

Posts

Showing posts with the label My Guest Subramanya kumuta under secretary at Vidana souda legislative assembly secretariat

Blog number 1489. ಬೆಂಗಳೂರಿನ ವಿದಾನ ಸೌಧದ ಸೆಕ್ರೆಟರಿಯೆಟ್ ನಲ್ಲಿ ಅಂಡರ್ ಸೆಕ್ರೆಟರಿ ಆಗಿರುವ ಖ್ಯಾತ ಚಲನಚಿತ್ರ ತಾರೆ ಪದ್ಮಾ ಕುಮುಟಾರ ಸಹೋದರ, ಖ್ಯಾತ ಸಮಾಜವಾದಿ ದುರೀಣ ಎಸ್.ಎಸ್. ಕುಮುಟಾರ ಪುತ್ರ ಸುಬ್ರಮಣ್ಯ ಕುಮುಟಾ ನನ್ನ ಅತಿಥಿ.

https://youtu.be/qz_lN6Lbb6o #ನನ್ನ_ಇವತ್ತಿನ_ಅತಿಥಿ_ಸುಬ್ರಮಣ್ಯ_S_ಕುಮಟಾ. #ಚೊಮನದುಡಿ_ಸಿನಿಮಾದ_ರಾಷ್ಟ್ರಪ್ರಶಸ್ತಿ_ವಿಜೇತ_ಕಲಾವಿದೆ_ಪದ್ಮಾಕುಮುಟಾರ_ಸಹೋದರ. #ಹೆಗ್ಗೋಡಿನ_ಕೆ_ವಿ_ಸುಬ್ಬಣ್ಣ_ಪದ್ಮಾಕುಮುಟಾರನ್ನು_ಸೂಚಿಸಿದವರು. #ಸಮಾಜವಾದಿ_ರಾಮಮನೋಹರ_ಲೋಹಿಯ_ಜಾರ್ಜ್_ಪರ್ನಾಂಡೀಸ್ #ಶಾಂತವೇರಿ_ಗೋಪಾಲಗೌಡರ_ಒಡನಾಡಿಗಳಾದ_ಎಸ್_ಎಸ್_ಕುಮುಟಾರ_ಪುತ್ರ. #ಬೆಂಗಳೂರು_ವಿದಾನಸೌದದ_ಕರ್ನಾಟಕ_ಲೆಜಿಸ್ಲೇಟೀವ್_ಅಸೆಂಬಲಿ_ಅಂಡರ್_ಸೆಕ್ರೆಟರಿ. #ಚೋಮನದುಡಿ_ಸಿನಿಮಾ_ನೋಡಲು_ನಮ್ಮ_ತಂದೆ_ನಮ್ಮ_ಊರಿನ_ಕ್ರಿಸ್ತಿನಾಬಾಯಿ_ಅವರ_ಎತ್ತಿನಗಾಡಿಯಲ್ಲಿ_ರಿಪ್ಪನ್_ಪೇಟೆ #ಚಿತ್ರಮಂದಿರಕ್ಕೆ_ಕರೆದೊಯ್ದಿದ್ದರು    ಸುಬ್ರಮಣ್ಯ ಕುಮಟಾ ಸಾಗರದ ಮುನ್ಸಿಪಲ್ ಹೈಸ್ಕೂಲಿನಲ್ಲಿ ನನ್ನ ಕ್ಲಾಸ್ ಮೇಟ್ ಈಗ ಬೆಂಗಳೂರಿನ ವಿದಾನ ಸೌದ ಸಚಿವಾಲಯದಲ್ಲಿ ಅಂಡರ್ ಸೆಕ್ರೆಟರಿ ಆಗಿದ್ದಾರೆ.   ಇವರ ತಂದೆ ರಾಷ್ಟ್ರ ರಾಜಕಾರಣದ ಅತಿರಥ ಮಹಾರಥರಾದ ರಾಮ ಮನೋಹರ ಲೋಹಿಯಾ, ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡರ ಒಡನಾಡಿಗಳು.   ಕಾಗೋಡು ರೈತ ಹೋರಾಟದಲ್ಲಿ ಇವರ ಪಾತ್ರ ದೊಡ್ಡದು, ಜಯಪ್ರಕಾಶ್ ನಾರಾಯಣ್, ಮದುಲಿಮೆ ಮುಂತಾದ ಸಮಾಜವಾದಿ ರಾಷ್ಟ್ರ ನಾಯಕರ ಭಾಷಣ ಆ ಕಾಲದಲ್ಲಿ ಸೊಗಸಾಗಿ ಕನ್ನಡಕ್ಕೆ ಅನುವಾದಿಸುತ್ತಿದ್ದವರು ಇವರ ಪ್ರಯತ್ನಗಳಿಂದಲೇ ಸಾಗರದಿಂದ ಮೊದಲ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಆಯ್ಕೆ ಆ...