Skip to main content

Posts

Showing posts with the label VEDANARAYAN BHAT AND FAMILIES INTELLECTUAL SUPPORT TO IYANGAR FAMILY FOR ANANDAPURAM DEVELOPMENT

ಭಾಗ-18, ಆನಂದಪುರಂ ಅಭಿವೃದ್ಧಿಯಲ್ಲಿ ವೇದನಾರಾಯಣ ಭಟ್ಟರ ಕುಟುಂಬದ ನಿಸ್ವಾಥ೯ ಸಹಕಾರ ಅಯ್ಯಂಗಾರ್ ಕುಟುಂಬಕ್ಕೆ

          (ವೇದನಾರಾಯಣ ಭಟ್ಟರು )              #ಭಾಗ_18 #ಆನಂದಪುರಂನ_ಅಭಿವೃದ್ಧಿಗಾಗಿ_ಆಯ್ಯಂಗಾರರ_ಕುಟುಂಬದ_ಎಲ್ಲಾ_ಕೊಡುಗೆಯಲಿ #ವೇದನಾರಾಯಣಭಟ್ಟರ_ಕುಟುಂಬದ_ಒಂದಲ್ಲಾ_ಒಂದು_ರೀತಿಯ_ಬೌದ್ಧಿಕ_ಸಹಾಯ_ಸಹಕಾರ_ಮರೆಯುವಂತಿಲ್ಲ  # ದಾರವಾಡ_ಜಿಲ್ಲೆಯ_ಕೋಳಿವಾಡದಿಂದ_ತೀರ್ಥಹಳ್ಳಿ_ಬೊಮ್ಮರಸನ_ಅಗ್ರಹಾರಕ್ಕೆ #ಅಲ್ಲಿಂದ_ಆನಂದಪುರಂಗೆ_ಬಂದು_ನೆಲೆಸಿದ #ವೇದನಾರಾಯಣ್_ಭಟ್ಟರ_ಕುಟುಂಬ.   ದೂರದ ದಾರವಾಡ ಜಿಲ್ಲೆಯ ಕೋಳಿವಾಡದಿಂದ ಆ ಕಾಲದ ಮಂತ್ರಿ ಬೊಮ್ಮರಸರ ಆಶ್ರಯ ಕೋರಿ ತೀರ್ಥಹಳ್ಳಿಗೆ ಬಂದು ತೀರ್ಥಳ್ಳಿಯ ಬೊಮ್ಮರಸ ಅಗ್ರಹಾರದಲ್ಲಿ ನೆಲೆಸಿದ ಕುಟುಂಬ ನಂತರ ಆನಂದಪುರಂನ ಅಗ್ರಹಾರಕ್ಕೆ ಬಂದು ನೆಲೆಸಿದ ಇತಿಹಾಸ ಇರುವ ಈ ಕುಟುಂಬ ಅಯ್ಯಂಗಾರರ ಕುಟುಂಬ ಆನಂದಪುರಕ್ಕೆ ಬರುವುದಕ್ಕಿಂತ ಮೊದಲೇ ಆನಂದಪುರಂ ನಲ್ಲಿ ನೆಲೆಸಿದವರು.    ಏಕಾಂಬರೇಶ್ವರ ಭಟ್ಟರು ಆ ಕಾಲದಲ್ಲಿ ಗಿಳಾಲಗುಂಡಿ ಮತ್ತು ಕೆರೆಹಿತ್ತಲು ಪಟೇಲರ ಜೊತೆ ಶ್ಯಾನುಬೋಗಿಕೆ ವೃತ್ತಿ ನಡೆಸುತ್ತಿದ್ದರು, ಪ್ರಖ್ಯಾತರಾದ ಪುರಾತನ ದ್ವಾರಕಾ ನಗರ ಸಂಶೋದಿಸಿದ ಡಾ.ಎಸ್. ಆರ್.ರಾವ್ ತಂದೆ ಆನಂದಪುರಂನ ಇವರ ಮಾಲಿಕತ್ವದ ಮನೇನಲ್ಲಿ ವಾಸವಾಗಿದ್ದಾಗಲೆ ಆ ಮನೇನಲ್ಲಿ ಡಾ.ಎಸ್.ಆರ್.ರಾವ್ ಜನಿಸಿದ್ದು ಇತಿಹಾಸ.                 ...