ಇವತ್ತು ರೈತ ಮುಖಂಡರು ಮತ್ತು ಹೋರಾಟಗಾರರ ಭೇಟಿ ದಿನಾಂಕ 21 - ಅಕ್ಟೋಬರ್ -2024 ಸೋಮವಾರದಿಂದ ಬೃಹತ್ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳ ಸಾಗರದ ಉಪವಿಭಾಗಾಧಿಕಾರಿ ಆವರಣ ಸರ್ಕಾರಗಳ ನಿರ್ಲಕ್ಷಕ್ಕಾಗಿ ಪ್ರತ್ಯೇಕ #ಮಲೆನಾಡು_ರಾಜ್ಯ ಬೇಡಿಕೆ #Malenadurajya #rathayatra2024 #kagoduhorata #sagara #ShivamoggaNews #karwara #sirsi #honnavara #chikkamagalore #kodagu #hassannews #udupi #kvsubbanna ಇವತ್ತು ಡಾ. ಎಚ್ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ #ದಿನೇಶ್_ಶಿರವಾಳ ಜಿಲ್ಲಾ ಉಪಾಧ್ಯಕ್ಷರಾದ #ಕೆಳದಿ_ರಮೇಶ್ ಮತ್ತು ಸಾಗರ ತಾಲೂಕು ಅಧ್ಯಕ್ಷರಾದ ಡಾಕ್ಟರ್ #ರಾಮಚಂದ್ರಪ್ಪಮನೆಘಟ್ಟ ಮತ್ತು ಶಿವಮೊಗ್ಗ ಜಿಲ್ಲಾ ಮಲೆನಾಡು ರೈತ ಹೋರಾಟ ಸಂಘದ ಜಿಲ್ಲಾಧ್ಯಕ್ಷರಾದ #ತೀನಾ_ಶ್ರೀನಿವಾಸ್ ಬಂದಿದ್ದರು ಮಲೆನಾಡು ಪ್ರಾಂತ್ಯದ ಎಲ್ಲಾ ರೈತ ಪರ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸುತ್ತಿದೆ ಈ ಹೋರಾಟದ ಮುಖ್ಯ ಉದ್ದೇಶ ಮಲೆನಾಡಿನ ರೈತರ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ವಿರೋಧಿಸಿ ರೈತರ ಒಕ್ಕಲೆಬ್ಬಿಸುವುದನ್ನು ವಿರೋದಿಸಿ ಈ ಹೋರಾಟ ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಹೋರಾಟವನ್ನು ಉತ್ತರ ಕರ್ನಾಟಕದ ಬೆಳಗಾಂ ಜಿಲ್ಲೆಯ ಖಾನಾಪುರದಿಂದ ಕೊಡಗು ಜ...