Skip to main content

Posts

Showing posts with the label Why leaders demanding Malenadu state

Blog number 2302. ಪ್ರತ್ಯೇಕ ಮಲೆನಾಡು ರಾಜ್ಯದ ಕೂಗು ಏಕೆ?

ಇವತ್ತು ರೈತ ಮುಖಂಡರು ಮತ್ತು ಹೋರಾಟಗಾರರ ಭೇಟಿ  ದಿನಾಂಕ 21 - ಅಕ್ಟೋಬರ್ -2024 ಸೋಮವಾರದಿಂದ ಬೃಹತ್ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳ ಸಾಗರದ ಉಪವಿಭಾಗಾಧಿಕಾರಿ ಆವರಣ ಸರ್ಕಾರಗಳ ನಿರ್ಲಕ್ಷಕ್ಕಾಗಿ ಪ್ರತ್ಯೇಕ #ಮಲೆನಾಡು_ರಾಜ್ಯ ಬೇಡಿಕೆ #Malenadurajya #rathayatra2024 #kagoduhorata #sagara #ShivamoggaNews #karwara #sirsi #honnavara #chikkamagalore #kodagu #hassannews #udupi #kvsubbanna      ಇವತ್ತು ಡಾ. ಎಚ್ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ #ದಿನೇಶ್_ಶಿರವಾಳ ಜಿಲ್ಲಾ ಉಪಾಧ್ಯಕ್ಷರಾದ #ಕೆಳದಿ_ರಮೇಶ್ ಮತ್ತು ಸಾಗರ ತಾಲೂಕು ಅಧ್ಯಕ್ಷರಾದ ಡಾಕ್ಟರ್ #ರಾಮಚಂದ್ರಪ್ಪಮನೆಘಟ್ಟ ಮತ್ತು ಶಿವಮೊಗ್ಗ ಜಿಲ್ಲಾ ಮಲೆನಾಡು ರೈತ ಹೋರಾಟ ಸಂಘದ ಜಿಲ್ಲಾಧ್ಯಕ್ಷರಾದ #ತೀನಾ_ಶ್ರೀನಿವಾಸ್ ಬಂದಿದ್ದರು      ಮಲೆನಾಡು ಪ್ರಾಂತ್ಯದ ಎಲ್ಲಾ ರೈತ ಪರ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸುತ್ತಿದೆ ಈ ಹೋರಾಟದ ಮುಖ್ಯ ಉದ್ದೇಶ ಮಲೆನಾಡಿನ ರೈತರ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ವಿರೋಧಿಸಿ ರೈತರ ಒಕ್ಕಲೆಬ್ಬಿಸುವುದನ್ನು ವಿರೋದಿಸಿ ಈ ಹೋರಾಟ ಹಮ್ಮಿಕೊಂಡಿದ್ದಾರೆ.    ಅಷ್ಟೇ ಅಲ್ಲ ಈ ಹೋರಾಟವನ್ನು ಉತ್ತರ ಕರ್ನಾಟಕದ ಬೆಳಗಾಂ ಜಿಲ್ಲೆಯ ಖಾನಾಪುರದಿಂದ ಕೊಡಗು ಜ...