Skip to main content

Posts

Showing posts with the label MONUMENT OF KELADI QUEEN CHAMPAKA A UNDISCOVERED LOVE STORY

ಚಂಪಕ ಸರಸ್ಸು /CHAMPAKA SARASSU

CHAMPAKA SARASSU BEAUTIFUL MANUMENT OF ANANDAPURAM,ONLY 3KM FROM BUS STAND CHAMPAKA SARASSU. BUILT BY KELADI KING RAJA VENKATAPPA NAYAKA IN THE MEMORY OF DEPARTED QUEEN CHAMPAKA.               ಚಂಪಕ ಸರಸ್ಸು    ಕೆಳದಿ ರಾಜ ವೆಂಕಟಪ್ಪ ನಾಯಕರು ಆನಂದಪುರದಲ್ಲಿ ತನ್ನ ಪ್ರೀತಿಯ ರಾಣಿ ಚಂಪಕಳ ಸ್ಮರಣೆಗಾಗಿ ಕಟ್ಟಿಸಿದ ಈ ಕೊಳ  ಅತ್ಯಂತ ಸುಂದರವಾಗಿದೆ, ಆನಂದಪುರದ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮಿ ದೂರದಲ್ಲಿದೆ.   ಸ್ಥಳಿಯ ಇತಿಹಾಸ ಆಸಕ್ತ ಯುವಕರು ಪ್ರತಿ ವಷ೯ ಇದನ್ನ ಸ್ವಚ್ಚಗೊಳಿಸಿ ಪ್ರವಾಸಿಗರಿಗೆ ಪ್ರವಾಸ ಯೋಗ್ಯ ಸ್ಥಳವಾಗಿಸಿದ್ದಾರೆ.    ರಾಣಿ ಚಂಪಕ ಅನ್ಯ ಜಾತಿಯವಳೆಂಬ ಕಾರಣದಿಂದ ಪಟ್ಟದ ರಾಣಿ ಭದ್ರಮ್ಮ ನಾಯಕಿ ಊಟ ಉಪಹಾರ ತ್ಯಜಿಸಿ ದೇಹ ತ್ಯಾಗ ಮಾಡಿದ್ದರಿಂದ ರಾಜ್ಯದಲ್ಲಿ ಅಲ್ಲೋಲ ಕಲ್ಲೊಲ ಉಂಟಾಗುತ್ತದೆ ಇದರಿಂದ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರಸಿ ಆತ್ಮಹತೈ ಮಾಡಿಕೊ೦ಡಿದ್ದರಿಂದ ರಾಜಾ ವೆಂಕಟಪ್ಪ ನಾಯಕ ಕಟ್ಟಿಸಿದ ಈ ಸ್ಮಾರಕ ಚಂಪಕ ಸರಸ್ಸು.    ಇತ್ತೀಚಿಗೆ ಖ್ಯಾತ ಸಾಹಿತಿ ನಾ.ಡಿಸೋಜ ಈ ಪ್ರದೇಶದಲ್ಲಿ ಸಂಪಿಕೆ ಮರಗಳಿದ್ದಿರ ಬೇಕು ಹಾಗಾಗಿ ಚಂಪಕ ಸರಸ್ಸು ಅಂತ ಆಗಿರಬೇಕು ಅಂತ ಊಹೆ ಮಾಡಿದ ಬಾಷಣ ಪತ್ರಿಕೆಯಲ್ಲಿ ಬ...

ಚಂಪಕ ಸರಸು (ಕೆಳದಿ ರಾಣಿ ಚಂಪಕಳ ಸ್ಮರಣಿಯ ಸ್ಥಳ)

  ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕಷಿ೯ತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ, ಆದರೆ ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋದಿಸುತ್ತಾರೆ, ಮುಂದೆ ಇದೇ ಪಟ್ಟದ ರಾಣಿ ಭದ್ರಮಾಜಿ ಅನಾರೋಗ್ಯಕ್ಕೆ ಕಾರಣ ವಾಯಿತು ಮು೦ದೆ ಅವರ ಮರಣಕ್ಕೂ ಕಾರಣವಾಯಿತು.    ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ೦ಪಕ ಮಾಯಾವಿ ಅವಳು ಅನ್ಯ ಆಹಾರ ಸೇವಿಸುತ್ತಾಳೆ, ರಾಜಾ ವೆಂಕಟಪ್ಪ ನಾಯಕರನ್ನ ತಲೆ ಕೆಡಿಸಿದ್ದಾಳೆ ಅಂತೆಲ್ಲ ಆರೋಪ ಮಾಡುತ್ತಾರೆ ಇದರಿOದ ನೊಂದ ಚಂಪಕ ರಾಣಿ ಆನಂದಪುರದ ಕೋಟೆಯಲ್ಲಿ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.     ಸುಂದರವಾಗಿ ಚಿತ್ರಿಸುತ್ತಿದ್ದ ರಂಗೋಲಿಯಿಂದ ಆಕಷಿ೯ತರಾಗಿ ಅವಳಾರು ಅಂತ ತಿಳಿದಾಗ ಚಂಪಕಾ ಎಂಬ ಸುಂದರ ತರುಣಿ ಅಂತ ಗೊತ್ತಾದ ನಂತರ ಅವಳಲ್ಲಿ ಅನುರಕ್ತನಾದ ರಾಜ ವೆಂಕಟಪ್ಪ ನಾಯಕ ಚOಪಕಳನ್ನ ಶಾಸ್ತ್ರ ಬದ್ದವಾಗಿಯೆ ಮದುವೆ ಆಗಿ ಆನಂದಪುರದ ಕೋಟೆಯಲ್ಲಿನ ಅರಮನೆಯಲ್ಲಿ ಇಡುತ್ತಾರೆ, ಆದರೆ ಕೆಳದಿ ಇತಿಹಾಸದಲ್ಲಿ ಕೆಳ ಜಾತಿ ಎಂಬ ಕಾರಣದಿಂದ ಚಂಪಕಾಳ ಇತಿಹಾಸ ತಿರುಚಲಾಗಿದೆ.      ಚಂಪಕ ಪ್ರಜೆಗಳು ತಪ್ಪು ಬಾವಿಸಿ ಆರೋಪ ಮಾಡಿದ್ದರಿಂದ ಜೀವ ತ್ಯಾಗ ಮಾಡಿದ್ದು ರಾಜ ವೆಂಕಟಪ್ಪ...