Skip to main content

Posts

Showing posts from April, 2019

#ಮದ್ವರಾಜ್ ತೀಮಾ೯ನ ಸರಿಯೇ?#

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ - 15. ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ್ದು ಕನಾ೯ಟಕದ ವಿಚಿತ್ರ ರಾಜಕಾರಣಕ್ಕೆ ಸಾಕ್ಷಿ.   ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಗೆದ್ದ ಕ್ಷೇತ್ರ ಹಾಲಿ ಬಿಜೆಪಿಯ ಶೋಭಾ ಕರOದ್ಲಾಜೆ ಸಂಸದರು.   ಈ ಕ್ಷೇತ್ರ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸ್ಪದೆ೯ಯ ಸಂದಭ೯ದಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು.   ಬಿಜೆಪಿಯ ಆಂತರಿಕ ಸಂಘಟನೆ ಶೋಭಾ ಕರOದ್ಲಾಜೆ ವಿರುದ್ಧ ಇತ್ತು Go Back Shoba ಚಳವಳಿ ಕೂಡ ಪ್ರಾರಂಭ ಆಗಿತ್ತು ಈ ಸಂದಭ೯ದಲ್ಲಿ ಶೋಭಾ ಬದಲಿಸಿ ಜಯಪ್ರಕಾಶ್ ಹೆಗ್ಗಡೆಗೆ ಅವಕಾಶ ನೀಡಿದರೆ ಸುಲಭ ಜಯ ಎಂದು ಜಯಪ್ರಕಾಶರ ಪರವಾಗಿ ಲಾಬಿ ನಡೆದರೂ ಯಡೂರಪ್ಪ ಶೊಭಾರಿಗೆ ಟಿಕೇಟ್ ಕೊಡಿಸಿದರು. ಈ ಸಂದಭ೯ದಲ್ಲಿ ಕಾಂಗ್ರೇಸ್ನಿಂದ ಯಾರೇ ಸ್ಪದಿ೯ಸಿದರು ಗೆಲ್ಲುತ್ತಾರೆOಬ ವಾತಾವರಣ ಇದ್ದಾಗಲೇ ಜೆಡಿಎಸ್ ಇಲ್ಲಿನ ಸೀಟ್ ಪಡೆಯಿತು. ಆದರೆ ಜೆಡಿಎಸ್ ಗೆ ಸಮಥ್೯ ಅಭ್ಯಥಿ೯ ಇಲ್ಲದೆ ಉಡುಪಿ ಕ್ಷೇತ್ರದ ಮಾಜಿ ಶಾಸಕ , ಮಾಜಿ ಮಂತ್ರಿ ಕಾಂಗ್ರೇಸ್ ನ ಪ್ರಮೋದ್ ಮದ್ವರಾಜ್ರನ್ನ ಅಭ್ಯಥಿ೯ ಮಾಡಿ ಸ್ಪದೆ೯ ಗೆ ಇಳಿಸಿತ್ತು. ಸಮೀಕ್ಷೆಗಳು ಇಲ್ಲಿ ಕಾಂಗ್ರೇಸ್ ಚಿನ್ನೆಯಲ್ಲಿ ಪ್ರಮೋದರು ನಿ೦ತಿದ್ದರೆ ಶೋಭಾ ಗೆಲುವು ಸಾಧ್ಯವಿರಲಿಲ್ಲ ಈಗ ಶೋಭಾ ಗೆಲ

#ಮದ್ವರಾಜ್ ತೀಮಾ೯ನ ಸರಿಯೇ?#

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ - 15. ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ್ದು ಕನಾ೯ಟಕದ ವಿಚಿತ್ರ ರಾಜಕಾರಣಕ್ಕೆ ಸಾಕ್ಷಿ.   ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಗೆದ್ದ ಕ್ಷೇತ್ರ ಹಾಲಿ ಬಿಜೆಪಿಯ ಶೋಭಾ ಕರOದ್ಲಾಜೆ ಸಂಸದರು.   ಈ ಕ್ಷೇತ್ರ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸ್ಪದೆ೯ಯ ಸಂದಭ೯ದಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು.   ಬಿಜೆಪಿಯ ಆಂತರಿಕ ಸಂಘಟನೆ ಶೋಭಾ ಕರOದ್ಲಾಜೆ ವಿರುದ್ಧ ಇತ್ತು Go Back Shoba ಚಳವಳಿ ಕೂಡ ಪ್ರಾರಂಭ ಆಗಿತ್ತು ಈ ಸಂದಭ೯ದಲ್ಲಿ ಶೋಭಾ ಬದಲಿಸಿ ಜಯಪ್ರಕಾಶ್ ಹೆಗ್ಗಡೆಗೆ ಅವಕಾಶ ನೀಡಿದರೆ ಸುಲಭ ಜಯ ಎಂದು ಜಯಪ್ರಕಾಶರ ಪರವಾಗಿ ಲಾಬಿ ನಡೆದರೂ ಯಡೂರಪ್ಪ ಶೊಭಾರಿಗೆ ಟಿಕೇಟ್ ಕೊಡಿಸಿದರು. ಈ ಸಂದಭ೯ದಲ್ಲಿ ಕಾಂಗ್ರೇಸ್ನಿಂದ ಯಾರೇ ಸ್ಪದಿ೯ಸಿದರು ಗೆಲ್ಲುತ್ತಾರೆOಬ ವಾತಾವರಣ ಇದ್ದಾಗಲೇ ಜೆಡಿಎಸ್ ಇಲ್ಲಿನ ಸೀಟ್ ಪಡೆಯಿತು. ಆದರೆ ಜೆಡಿಎಸ್ ಗೆ ಸಮಥ್೯ ಅಭ್ಯಥಿ೯ ಇಲ್ಲದೆ ಉಡುಪಿ ಕ್ಷೇತ್ರದ ಮಾಜಿ ಶಾಸಕ , ಮಾಜಿ ಮಂತ್ರಿ ಕಾಂಗ್ರೇಸ್ ನ ಪ್ರಮೋದ್ ಮದ್ವರಾಜ್ರನ್ನ ಅಭ್ಯಥಿ೯ ಮಾಡಿ ಸ್ಪದೆ೯ ಗೆ ಇಳಿಸಿತ್ತು. ಸಮೀಕ್ಷೆಗಳು ಇಲ್ಲಿ ಕಾಂಗ್ರೇಸ್ ಚಿನ್ನೆಯಲ್ಲಿ ಪ್ರಮೋದರು ನಿ೦ತಿದ್ದರೆ ಶೋಭಾ ಗೆಲುವು ಸಾಧ್ಯವಿರಲಿಲ್ಲ ಈಗ ಶೋಭಾ ಗೆಲ

# ಸಿಲ್ವೆಸ್ಟ್ ರ್ ಡಿಕಾಸ್ಟಾ ನೆನಪು ಮಾತ್ರ#

# ಇಂತಹ ತೀಮಾ೯ನಕ್ಕೆ ಬರುತ್ತಾನೆ ಬಾಲ್ಯದ  ಗೆಳೆಯ ಅಂತ ಗೊತ್ತಿರಲಿಲ್ಲ#    ಮಾಚ್೯ 12 ರ ಮಂಗಳವಾರ ಬೆಳಿಗ್ಗೆ ರಿಪ್ಪನ್ ಪೇಟೆಯಿಂದ ಸ್ವಲ್ಪ ದೂರದ ಶಿವಮೊಗ್ಗ ಮಾಗ೯ದಲ್ಲಿ ದೂನ ಎಂಬಲ್ಲಿ ಬಾಲ್ಯದ ಗೆಳೆಯ ಸಿಲ್ವೆಸ್ಟ್ ರ್ ಜೋಸೆಪ್ ಡಿಕಾಸ್ಟಾ (ನಿಕ್ ನೇಮ್ ಪುಪ್ಪಾ) ನ ಬೈಕ್ ಮತ್ತು ಶುOಠಿ ತುಂಬಿ ಬರುತ್ತಿದ್ದ ಕ್ಯಾ೦ಟರಿಗೆ ಬೀಕರ ಅಪಘಾತವಾಗಿ ಮೃತನಾದ ಸುದ್ದಿ ಬಂದಾಗ ನಾನು ವೈಯಕ್ತಿಕ ಕೆಲಸದ ಮೇಲೆ ಗೋವಾ ಪ್ರಯಾಣದಲ್ಲಿದ್ದೆ.   ನನಗೆ ಇದು ಅಪಘಾತ ಅನ್ನಿಸಲಿಲ್ಲ ತಾನಾಗೆ ಇಂತಹ ಆತ್ಮಹತ್ಯ ಪ್ರಯತ್ನವಾಯಿತೆ ಅಂತ ಅನುಮಾನ ಪಟ್ಟಿ.   ನನಗಿಂತ ಎರಡು ತರಗತಿ ಮುಂದಿದ್ದ ಪುಪ್ಪಾ ನಾವೆಲ್ಲ ಬಾಲ್ಯ ಗೆಳೆಯರು, ಕ್ರಿಕೆಟ್, ಈಜು, ಯೋಗಾಸನ ಮತ್ತು ಕರಾಟೆ ನಮ್ಮ ನಿತ್ಯ ಪ್ರಾಕ್ಟೀಸ್ ಇದರ ಮಧ್ಯ ಪಟ್ಯೇತರ ಪುಸ್ತಕಗಳ ಓದು.   ಬೆಳೆಗ್ಗೆ 5ಕ್ಕೆ ಮನೆಯಿಂದ ಬಸವನ ಹೊಂಡದ ಭಂಗಿ ಭೂತಪ್ಪನ ಕೊಳದವರೆಗೆ ಓಡುವುದು, ಅಲ್ಲಿ ಈಜಾಡಿ ಪುನಃ ಓಡುತ್ತಾ ಬಂದು ನಮ್ಮ ಊರಿನ ಪ್ರವಾಸಿ ಮಂದಿರದ ಹೊರ ಕಟಾಂಜನದಲ್ಲಿ ಯೋಗಾಸನ. ಇದರ ಮಧ್ಯ ಹಿಮಾಲಯದ ಸ್ವಾಮಿ ಶಿವಾನಂದರು ಬರೆದ ಪುಸ್ತಕ "ಬ್ರಹ್ಮಚಾಯ೯ವೇ ಜೀವನ ವೀಯ೯ ನಾಶವೆ ಮೃತ್ಯು" ಎ೦ಬ ಪುಸ್ತಕ ನಮ್ಮಿಬ್ಬರನ್ನ ತಲ್ಲಣಗೊಳಿಸಿತ್ತು, ಇಬ್ಬರೂ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಸಂನ್ಯಾಸ ಸ್ಟೀಕರಿಸುವುದೆಂದು ತೀಮಾ೯ನಿಸಿ ಬಿಟ್ಟಿದ್ದೆವು ಆಗ ನನ್ನ ವಯಸ್ಸು 12 ಇರ ಬಹುದು.   ನಂತರ ಗೆಳೆಯ ಪದವಿ ನಂತ

ಬಾಗ 14 ಲೋಕಸಭಾ ಚುನಾವಣಾ ಅಂಕಣ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-14. (ಕೆ.ಅರುಣ್ ಪ್ರಸಾದ್) ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಶ್ರೀನಿವಾಸ್ ಪ್ರಸಾದ್ ಸ್ಪದಿ೯ಸಬಾರದಿತ್ತು. ಶ್ರೀನಿವಾಸ್ ಪ್ರಸಾದರ ಮೈಸೂರಿನಿ೦ದ ದೆಹಲಿ ತನಕದ ರಾಜಕಾರಣವೇ ರೋಚಕ, ಅವರು ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಗಾಗಿ ನಡೆದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪಾರ ನೇತೃತ್ವದ ಹೋರಾಟಕ್ಕೆ ಬೆಂಬಲಿಸಿದವರು, ಆಗಿನ ಉಪ ಪ್ರಧಾನಿ ಲಾಲ್ ಕೃಷ್ಣ ಅಧ್ವಾನಿಯವರಿಗೆ ಸಾಗರ ರೈಲು ನಿಲ್ದಾಣದ ಹೆಸರನ್ನ ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಎಂದು ಪುನರ್ ನಾಮಕರಣಕ್ಕೆ ಕಾರಣರಾದವರು (ಅಂತಿಮ ಆಗಿದ್ದರು ಜಾರಿ ಆಗಿಲ್ಲ) ಈ ಬಾರಿ ರಾಜಕಾರಣದಿಂದ ನಿವೃತ್ತರಾದವರನ್ನ ಪುನಃ ಲೋಕಸಭೆಗೆ ಅಭ್ಯಥಿ೯ ಆಗಿ ಸ್ಪದಿ೯ಸಿದ್ದಾರೆ.   ಈ ಕ್ಷೇತ್ರದ ಹಾಲಿ ಸಂಸದ ದೃವ ನಾರಾಯಣ್ ಇವರ ಶಿಷ್ಯ ಇವರ ವಿರುದ್ಧ ಬಿಜೆಪಿಯಿಂದ ಸ್ಪದಿ೯ಸಲು ನಿವೃತ್ತಾ ಕನ್ನಡದಲ್ಲಿ ಐಎಎಸ್ ಮಾಡಿದ್ದ ಚಲನ ಚಿತ್ರ ನಟ ಕೆ.ಶಿವರಾಂಗೆ ಯಡೂರಪ್ಪ ತಯಾರಿ ಮಾಡಿದ್ದರು, 6 ತಿಂಗಳಲ್ಲಿ ಶಿವರಾಂ ಹವಾ ಹೆಚ್ಚಾಗಿ ದೃವ ನಾರಾಯಣ್ ಕಂಗಾಲಾಗಿದ್ದರು. ಆಗಲೇ ದೃವನಾರಾಯಣರ ಆಪ್ತರು ಮತ್ತು ಶ್ರೀನಿವಾಸ ಪ್ರಸಾದರ ಆಪ್ತರು ದೃವ ನಾರಾಯಣ್ ಗೆಲ್ಲಬೇಕು ಮತ್ತು ಕೆ.ಶಿವರಾಂ ಸ್ಪದಿ೯ಸ ಬಾರದೆಂದು ನಾಟಕ ಒಂದನ್ನ ನಡೆಸಿದರು, ಶ್ರೀನಿವಾಸ ಪ್ರಸಾದರು ಸ್ಪದಿ೯ಸಿದರೆ ಸಲೀಸಾಗಿ ಗೆಲ್ಲುತ್ತಾರೆ ಮತ್ತು ಒಂದು ಕಾಲದಲ್ಲಿ ಶ್ರೀನಿವಾಸ್ ಪ್ರಸಾ

ಚುಕ್ಕು ಕಾಫಿ

#ಮಲೆನಾಡಿನ ಉದಯೋನ್ಮುಖ ಉದ್ದಿಮೆದಾರರೇ ಗಮನಿಸಿ# ಇವತ್ತು ಹಿರಿಯ ಮಿತ್ರರಾದ ಶ್ರೀ ಮ್ಯಾಥ್ಯೂ ತಾಮಸ್ (ONGC ಯ ನಿವೃತ್ತಾ ಅಧಿಕಾರಿ) ಚುಕ್ಕು ಕಾಪಿ ತಂದುಕೊಟ್ಟರು. ವಿಶೇಷ ಅಂದರೆ ಇದು ಪಶ್ಚಿಮ ಘಟ್ಟದ ಒಣ ಶುಂಠಿ,ಕರಾವಳಿಯ ವಾಲೆ ಬೆಲ್ಲ, ಕಾಫಿ, ಕಾಳು ಮೆಣಸು, ಕೊತ್ತಂಬರಿ ಮತ್ತು ಜೀರಿಗೆಯ ಸಮ್ಮಿ ಶ್ರಣದ ಸಣ್ಣ ದುಂಡನೆಯ ಕೇಕ್ ನಂತ ದುಂಡನೆಯ ತು೦ಡು. 2 ಕಪ್ ನೀರು ಕುದಿಯಲಿಟ್ಟು ಒಂದು ಕೇಕ್ ಹಾಕಬೇಕು ಅದು ಕರಗಿದ ನಂತರ ಕಪ್ ನಲ್ಲಿ ಹಾಕಿ ಕುಡಿದರೆ ಅದರ ಮಜಾವೇ ಬೇರೆ.   ಆರೋಗ್ಯದಾಯಕ ಈ ಪೇಯ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಸೇವನೆಗೆ ಅತ್ಯುತ್ತಮ. ಕೇರಳದ ಪ್ರಖ್ಯಾತ Estern ಮಸಾಲೆ ವಸ್ತು ತಯಾರಿಸುವ ಕಂಪನಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾಕೆ೯ಟ್ ಮಾಡುತ್ತಿದೆ. ಪಶ್ಚಿಮ ಘಟ್ಟದ ಅನೇಕ ಪೇಯ, ಕಷಾಯ, ಔಷದಿ, ತಿನಿಸು, ಸಂಡಿಗೆಗಳನ್ನ ತಯಾರಿಸಿ ಮಾರುಕಟ್ಟೆಗೆ ತರುವ ಉದೊಯೋನ್ಮುಖ ಸಾಹಸಿ ಉದ್ದಿಮೆದಾರರು ಮಲೆನಾಡಿನಲ್ಲಿ ಇದ್ದಾರೆ ಅವರಿಗಾಗಿ ಈ ಲೇಖನ.

ಅಂಕಣ - 12 ಲೋಕಸಭಾ ಚುನಾವಣೆ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅOಕಣ - 12. (ಕೆ.ಅರುಣ್ ಪ್ರಸಾದ್) ಶಿವಮೊಗ್ಗ ಬಿಜೆಪಿಯಲ್ಲೂ ಯಡೂರಪ್ಪ ವಿರೋದಿ ಬಣವೇ ಮೋದಿ ಹವಾ ಏರಲು ಬಿಡುತ್ತಿಲ್ಲವಾ?   ಶಿವಮೊಗ್ಗದಲ್ಲಿ ಯಡೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡೂರಪ್ಪ ಎಂಬುದು ನಿಸ್ಸಂಶಯ ಇದಕ್ಕೆ ಯಡೂರಪ್ಪರ ಕೊಡುಗೆಯೇನೂ ಕಡಿಮೆ ಇಲ್ಲ.   ಯಡೂರಪ್ಪನವರು ಶಿಕಾರಿಪುರ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರ ಮಾತ್ರ ತಮ್ಮ ಮತ್ತು ತಮ್ಮ ಕುಟುಂಬದ ಹೊರತು ಬೇರೆಯವರಿಗೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂಬ ಬಗ್ಗೆ ಅವರ ಸ್ವಪಕ್ಷಿಯರಲ್ಲೇ ಒಳಗಿOದೊಳಗೆ ವಿರೋದವಿದೆ ಆದರೆ ಎದುರಿಗೆ ತೋರಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಕಾರಣ ಯಡೂರಪ್ಪರಿಂದ ಈ ಜಿಲ್ಲೆಯಲ್ಲಿ ರಾಜಕೀಯವಾಗಿ ಅಧಿಕಾರ, ಹಣ ಪಡೆದವರು ಬೇರೆ ಪಕ್ಷಕ್ಕಿಂತ ಕೆಲವು ಪಟ್ಟು ಹೆಚ್ಚು ಬಿಜೆಪಿಯವರೇ.   ಹಾಗಂತ ಯಡೂರಪ್ಪನವರನ್ನ ಅವರ ವಿರೋದಿಗಳು ರಾಜೋರೋಷವಾಗಿ ವಿರೋದಿಸಿದ್ದು ಇದೇ ಅದು ಯಾವಾಗOದರೆ ಯಡೂರಪ್ಪರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ.   ನಂತರ ಅವರ  ಪುನರಾಗಮನ ಅವರನ್ನ ಹಿಂಬಾಲಿಸದೇ ಉಳಿಗಾಲವಿಲ್ಲ ಎಂದೇ ಕಳೆದ ಲೋಕಸಭಾ ಚುನಾವ ಣೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಿದರು, ಗೆದ್ದು ಕೇಂದ್ರದ ಮಂತ್ರಿ ಆಗುತ್ತಾರೆಂಬ ನಿರೀಕ್ಷೆ ಹುಸಿ ಆಯಿತು, ಯಡೂರಪ್ಪರ ಎಲ್ಲಾ ಮಾತು ಕೇಂದ್ರದ ನಾಯಕತ್ವ ಕೇಳುವುದಿಲ್ಲ ಎಂದಾದ ಮೇಲೆ ಜಿಲ್ಲಾ ಬಿಜೆಪಿಯಲ್ಲಿನ ಪರದೆ ಹಿ

ಪ್ರಸಕ್ತ ರಾಜಕಾರಣದ ಒಳಗುಟ್ಟು ಭಾಗ 13

#ಪ್ರಸಕ್ತ ರಾಜ ಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-13. (ಕೆ.ಅರುಣ್ ಪ್ರಸಾದ್)   ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50.     ನಿನ್ನೆಯ ಮತದಾನದ ನಂತರ ಇಷ್ಟು ದಿನದ ಪ್ರಚಾರದ ಶಬ್ದ ನಿಶ್ಯಬ್ದವಾಗಿದೆ, ಅಭ್ಯಥಿ೯ಗಳು ನಾಟ್ ಕವರೇಜ್ನಲ್ಲಿದ್ದರೆ, ಪದಾಧಿಕಾರಿಗಳು ಕಾಯ೯ಕತ೯ರು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅಧಿಕಾರಿಗಳು, ಟ್ಯಾಕ್ಸಿಯವರು, ಪತ್ರಕತ೯ರು ಕೂಡ. ತಮ್ಮ ತಮ್ಮ ಮತ ಕೇಂದ್ರದಲ್ಲಿ ಏನಾಗಿದೆ ಅಂತ ಪ್ರತಮ ವತ೯ಮಾನ ತಿಳಿದಿದ್ದಾರೆ, ತಾಲ್ಲೂಕಗಳಲ್ಲಿ ಏನಾಗಬಹುದು? ಇದಕ್ಕೆ ಯಾರು ಕಾರಣ? ಹೀಗೆ ಚಚೆ೯ ಪ್ರಾರಂಭ ಆಗಿದೆ. ಮುಂದುವರಿದು ದೂರದ ಬೈoದೂರಿನಲ್ಲಿ ಆ ಪಕ್ಷ ಮುಂದಿದೆ, ಈ ಸಾರಿ ಭದ್ರಾವತಿ JDS ಪುಲ್ ಲೀಡ್, ಸೊರಬ ಬಿಜೆಪಿ ಕೈಬಿಟ್ಟಿದೆ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರು ಮದುಗೆ ಓಟು ಮಾಡಿದ್ದಾರೆ, ಸಾಗರದಲ್ಲಿ ಹಾಲಪ್ಪರ ಸಾದನೆ ಸಾಕಾಗಿಲ್ಲ ಅಂತ ಮಾತಾಡುತ್ತಾರೆ. ಅದೇ ರೀತಿ ಕಾಂಗ್ರೇಸ್ ನವರು JDSಗೆ ಕೆಲಸ ಮಾಡಿಲ್ಲ, ಕೊಟ್ಟ ಹಣ ಮತದಾರನಿಗೆ ತಲುಪಿಲ್ಲ, ಕಿಮ್ಮನೆ ಮಂಜುನಾಥ ಗೌಡರು ಒಂದಾಗಲಿಲ್ಲ, ಅಪ್ಪಾಜಿಗೌಡರು ಸಂಗಮೇಶ್ ಸರಿ ಆಗಲಿಲ್ಲ ಎಂಬ ಚಚೆ೯ ಕೂಡ ಇದೆ.   ಹಣ ಬರುತ್ತಾ ಇತ್ತು ಅಲ್ಲಲ್ಲಿ ರೈಡ್ ಆಯಿತು, ಭದ್ರಾವತಿಗೆ ಟೈರ್ ಲ್ಲಿ ಕಳಿಸಿದರು ಹಿಡಿದು ಬಿಟ್ಟರು ಅಂತ ಕೆಲವರು, ಇದೇ ನೆಪ ಮಾಡಿ ಜನರಿಗೆ ಕೊಡಬೇಕಾದ ಹಣ ಗುಳುಂ ಆಯಿತು ಅ

ಅಂಕಣ - 12 ಲೋಕಸಭಾ ಚುನಾವಣೆ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅOಕಣ - 12. (ಕೆ.ಅರುಣ್ ಪ್ರಸಾದ್) ಶಿವಮೊಗ್ಗ ಬಿಜೆಪಿಯಲ್ಲೂ ಯಡೂರಪ್ಪ ವಿರೋದಿ ಬಣವೇ ಮೋದಿ ಹವಾ ಏರಲು ಬಿಡುತ್ತಿಲ್ಲವಾ?   ಶಿವಮೊಗ್ಗದಲ್ಲಿ ಯಡೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡೂರಪ್ಪ ಎಂಬುದು ನಿಸ್ಸಂಶಯ ಇದಕ್ಕೆ ಯಡೂರಪ್ಪರ ಕೊಡುಗೆಯೇನೂ ಕಡಿಮೆ ಇಲ್ಲ.   ಯಡೂರಪ್ಪನವರು ಶಿಕಾರಿಪುರ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರ ಮಾತ್ರ ತಮ್ಮ ಮತ್ತು ತಮ್ಮ ಕುಟುಂಬದ ಹೊರತು ಬೇರೆಯವರಿಗೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂಬ ಬಗ್ಗೆ ಅವರ ಸ್ವಪಕ್ಷಿಯರಲ್ಲೇ ಒಳಗಿOದೊಳಗೆ ವಿರೋದವಿದೆ ಆದರೆ ಎದುರಿಗೆ ತೋರಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಕಾರಣ ಯಡೂರಪ್ಪರಿಂದ ಈ ಜಿಲ್ಲೆಯಲ್ಲಿ ರಾಜಕೀಯವಾಗಿ ಅಧಿಕಾರ, ಹಣ ಪಡೆದವರು ಬೇರೆ ಪಕ್ಷಕ್ಕಿಂತ ಕೆಲವು ಪಟ್ಟು ಹೆಚ್ಚು ಬಿಜೆಪಿಯವರೇ.   ಹಾಗಂತ ಯಡೂರಪ್ಪನವರನ್ನ ಅವರ ವಿರೋದಿಗಳು ರಾಜೋರೋಷವಾಗಿ ವಿರೋದಿಸಿದ್ದು ಇದೇ ಅದು ಯಾವಾಗOದರೆ ಯಡೂರಪ್ಪರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ.   ನಂತರ ಅವರ  ಪುನರಾಗಮನ ಅವರನ್ನ ಹಿಂಬಾಲಿಸದೇ ಉಳಿಗಾಲವಿಲ್ಲ ಎಂದೇ ಕಳೆದ ಲೋಕಸಭಾ ಚುನಾವ ಣೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಿದರು, ಗೆದ್ದು ಕೇಂದ್ರದ ಮಂತ್ರಿ ಆಗುತ್ತಾರೆಂಬ ನಿರೀಕ್ಷೆ ಹುಸಿ ಆಯಿತು, ಯಡೂರಪ್ಪರ ಎಲ್ಲಾ ಮಾತು ಕೇಂದ್ರದ ನಾಯಕತ್ವ ಕೇಳುವುದಿಲ್ಲ ಎಂದಾದ ಮೇಲೆ ಜಿಲ್ಲಾ ಬಿಜೆಪಿಯಲ್ಲಿನ ಪರದೆ ಹಿ

ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಸಂಘಟನೆಗೆ ಗ್ರಹಣ ಹಿಡಿದಿದೆ.

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅಂಕಣ ಭಾಗ-11 ( ಕೆ.ಅರುಣ್ ಪ್ರಸಾದ್ ) ಡಿ.ಕೆ. ಶಿವಕುಮಾರ್ ರಿಂದ ನಿಂತ ನೀರಾಗಿರುವ ಕಾಂಗ್ರೇಸ್ ಪಾಟಿ೯ ಶುದ್ದಿಕರಣ ಆದೀತೆ? ಪಕ್ಷದ ಸಂಘಟನೆ ಶಿಥಿಲ ಮಾಡುವ, ಪಕ್ಷದವರನ್ನೆ ಸೋಲಿಸುವ ಸದಾ ಪಕ್ಷ ವಿರೋದಿ ಕೆಲಸ ಮಾಡುತ್ತಾ ಸದಾ ಪಕ್ಷದ ಆಯಾ ಕಟ್ಟಿನ ಜಾಗದಲ್ಲಿ ಸ್ಥಾನ ಪಡೆಯುವ ಕಾಲೆಳೆಯುವ ಗುಂಪು ನಿಯOತ್ರಿಸಲು ಡಿ.ಕೆ.ಶಿವಕುಮಾರ್ ಸಫಲರಾಗುವರಾ? ಮೈತ್ರಿ ಅಭ್ಯಥಿ೯ಯ ಗೆಲುವಿಗಾಗಿ ಡಿ.ಕೆ.ಶಿವಕುಮಾರ್ ನಿನ್ನೆಯಿಂದ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಬಂದ ದಿನವೇ ಭದ್ರಾವತಿಯ ಕೆಲ ದಶಕಗಳ ಕಟ್ಟಾ ರಾಜಕೀಯ ವಿರೋದಿ ಕಾಂಗ್ರೇಸ್ ನ ಹಾಲಿ ಶಾಸಕ ಸಂಗಮೇಶ್ ಮತ್ತು ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡರನ್ನ ರಾಜಿ ಮಾಡಿ ಬಾಯಿ ಬಾಯಿ ಅನ್ನಿಸಿದ್ದಾರೆ.   ಇದು ಜಿಲ್ಲೆಯ ಮೈತ್ರಿ ಪಕ್ಷದ ಪ್ರಚಾರಕ್ಕೆ ಒಳ್ಳೆಯ ಪ್ರಾರಂಭದ ಉತ್ಸಾಹದ ಅಂಶವಾಗಿದೆ.   ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಶಿವಮೊಗ್ಗ ಕೇಂದ್ರದಲ್ಲಿನ ಒಂದಿಷ್ಟು ಮುಖಂಡರಿದ್ದಾರೆ ಅವರು ಕಾಂಗ್ರೇಸ್ ಸಂಘಟನೆ ಮಾಡಲಾಗದವರು, ಈಶ್ವರಪ್ಪ ಯಡೂರಪ್ಪರ ಹತ್ತಿರ ತಮ್ಮ ಲೆಟರ್ ಫ್ಯಾಡ್ ರಾಜಕಾರಣದಿಂದ ವಗಾ೯ವಣೆ ಇತ್ಯಾದಿ ಲಾಭದ ನಿರೀಕ್ಷೆಯಲ್ಲಿ ಇದ್ದವರಿದ್ದಾರೆ.   ತಾಲ್ಲೂಕ್ ಮಟ್ಟದಲ್ಲಿ ಯಾರಾದರೂ ಗೆದ್ದರೆ ಅವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಭಾರೀ ಶೋ ಮಾಡಿ ಗೌರವಸಿ ಪಾಕೆಟ್ ಮಾಡಿ ಎಲ್ಲಾ ನಾಮಕರಣಗಳನ್ನ ತಮ್ಮ ಪರಿವಾರಕ್ಕೆ ಮ

ಸಾಗರ ತಾಲ್ಲೂಕಿನ ಅರಲುಗೋಡಿನಲ್ಲಿ ಮOಗನ ಕಾಯಿಲೆ ಪೀಡಿತರಿಗೆ ಪರಿಹಾರ ಏನು ?

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-8 (ಕೆ.ಆರುಣ್ ಪ್ರಸಾದ್) ಮಲೆನಾಡಿನ ಸಮಸ್ಯೆಗೆ ಸಕಾ೯ರದ ನಿಲ೯ಕ್ಷ.   ಇವತ್ತು ಮಂಡ್ಯಯದ ಚುನಾವಣೆಯಲ್ಲಿನ ಪ್ರಚಾರದ ಅ೦ತಿಮ ದಿನ ಹೆಚ್ಚು ಚಚೆ೯ ಆದ ವಿಷಯ ಬಸ್ ನಾಲೆಗೆ ಬಿದ್ದು 30 ಜನ ಮೃತರಾದದ್ದು.   ಮುಖ್ಯಮಂತ್ರಿ ಕುಮಾರ ಸ್ವಾಮಿ ತಾವು ತಕ್ಷಣ ಸ್ಥಳಕ್ಕೆ ಬಂದು ಪರಿಹಾರ ಕಾಮಗಾರಿ ಪರಿಶೀಲಿಸಿ ಮೃತರಾದವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ್ದೆ ಆಗ ಪಕ್ಷೇತರ ಅಭ್ಯಥಿ೯ ಸುಮಲತ ಅಂಬರೀಶ್ ಎಲ್ಲಿದ್ದರು ಅಂತ.    ಸುಮಲತರ ಸಭೆಯಲ್ಲಿ ಅಂದು ಸಂಜೆ 4ರ ಹೊತ್ತಿಗೆ ಟಿವಿ ಚಾನಲ್ ಗೆ ಪೋನ್ ನಲ್ಲಿ  ಅಂಬರೀಶ್ ಕೆಮ್ಮುತ್ತಾ ಈ ದುರಂತ ನನ್ನ ಎದೆಯಲ್ಲಿ ಉರಿ ಉಂಟು ಮಾಡಿದೆ ಎಂದವರು ರಾತ್ರಿ 9ಕ್ಕೆ ಇಹಲೋಕ ತ್ಯಜಿಸಿದಾಗ ಸುಮಲತ ಹೇಗೆ ಬರಲು ಸಾಧ್ಯ? ಎಂದು ಬಹಿರಂಗ ಚಚೆ೯ ಆಗಿದೆ. ಶಿವಮೊಗ್ಗ ಲೋಕ ಸಭಾ ಚುನಾವಣಾ ಪ್ರಚಾರಕ್ಕೆ ನಾಳೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಬರುತ್ತಿದ್ದಾರೆ ಅವರಿಗೆ ಈ ಲೋಕ ಸಭಾ ಕ್ಷೇತ್ರದ ಸಾಗರ  ತಾಲ್ಲೂಕಿನ ಅರಲಗೋಡಿನಲ್ಲಿ 20ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ ಅವರಿಗೆ ಏನು ಪರಿಹಾರ ನೀಡಿದೀರಿ? ಉಸ್ತುವಾರಿ ಸಚಿವರ ಜವಾಬ್ದಾರಿ ಏನು? ಅಂತ ಯಾರಾದರು ಪ್ರಶ್ನೆ ಮಾಡುತ್ತಾರಾ? ಮOಗನ ಕಾಯಿಲೆಯ ಚುಚ್ಚುಮದ್ದು ತಯಾರಿಸುವ ಲ್ಯಾಬ್ ಗೆ 5 ಕೋಟಿ ಬಜೆಟ್ ನಲ್ಲಿ ಮೀಸಲಿರಿಸುವ ಕಥೆ ಹೇಳುತ್ತಾರೆ ಆದರೆ ಮುಖ್ಯಮಂತ್ರಿ ಈ ಪ್ರದೇಶಕ್ಕೆ ಏಕೆ ಬೇಟಿ ನೀಡಿಲ್ಲ? ಉಸ್ತ

ಭಾಗ 7-ಲೋಕಸಭಾ ಚುನಾವಣ ಅಂಕಣ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅ೦ಕಣ ಭಾಗ-7 ( ಕೆ.ಅರುಣ್ ಪ್ರಸಾದ್ ) 5  ದಿನದ ಚುನಾವಣಾ ಪ್ರಚಾರ ಬಾಕಿ ಇದೆ, ಇದರಲ್ಲಿ ಶಿವಮೊಗ್ಗದಲ್ಲಿ ಯಾವ ಪಕ್ಷ ಪ್ರಚಾರದಲ್ಲಿ ಮುಂದಿದೆ?    ಈ ವಿಚಾರದ ಬಗ್ಗೆ ನನ್ನದೇ ಆದ ಸುದ್ದಿ ಮೂಲಗಳನ್ನ ಜಾಲಾಡಿದೆ, ಈಗ ನಾನು ಯಾವುದೇ ರಾಜಕೀಯದಲ್ಲಿ ಸಕ್ರಿಯನಾಗಿಲ್ಲದ್ದರಿಂದ ಹೆಚ್ಚು ಸತ್ಯ ಸಂದೇಶ ಪಡೆಯುತ್ತೇನೆ.    ಜಂಟಿ ಪಕ್ಷದ ಪ್ರಚಾರದ ಬಗ್ಗೆ ಅನಂದಪುರಂ ಹೋಬಳಿಯ ಆಚಾಪುರದ ಗ್ರಾ.ಪಂ. ನ ನಿಷ್ಟಾವಂತ ಕಾಂಗ್ರೇಸ್ ಕಾಯ೯ಕತ೯ ಇಸ್ಲಾಂಪುರದ ಮಂಜಪ್ಪರ ಹತ್ತಿರ ಕೇಳಿದೆ ಅವರು ಹೇಳಿದ್ದು ಅಜಿ೯ ಹಾಕೋ ದಿನ ನಿಗದಿಪಡಿಸಿದ ಬಸ್ ಲ್ಲಿ 8 ಜನ ಮಾತ್ರ ಹೋಗಿದ್ದೆವು ಅಂದರು, ಯಾಕೆ ಅಂದೆ ನಮ್ಮಲ್ಲಿ ಸಂಘಟನೆ ಇಲ್ಲ, ಒಗ್ಗಟ್ಟು ಇಲ್ಲ ಅಂದರು.   ಇವತ್ತಿನ ತನಕ ಒಂದೇ ಒಂದು ಕರಪತ್ರ ಮತದಾರನ ಮನೆಗೆ ಮುಟ್ಟಿಸಿಲ್ಲ ಅಂದಾಗ ನನಗೆ ಆಶ್ಚಯ೯ ಆಯಿತು. ಪರಿಶಿಷ್ಟ ಜನಾ೦ಗದ ಮುಖಂಡ ಮಂಜಪ್ಪ ಬೇಸರದಿಂದ ಹೇಳಿದ ಮಾತು ಏನೆಂದರೆ ಕಾಂಗ್ರೇಸ್ ಗುರುತಲ್ಲಿ ಯಾರನ್ನಾದರು ನಿಲ್ಲಿಸಿದ್ದರೆ ಪಲಿತಾಂಶ ಒಳ್ಳೆಯದಾಗುತ್ತಿತ್ತು ಅಂದರು. ಇವರು ಹೀಗೆ ಅಂದ ಮೇಲೆ ಇದೇ ಗ್ರಾಮ ಪಂಚಾಯತನ ಆಚಾಪುರ ಬೂತಿನ ಬಿಜೆಪಿ ಅದ್ಯಕ್ಷ ರಿಕ್ಷಾ ಮಾಲಿಕ ಶಿವರಾಂ ಗೌಡರಿಗೆ ಅವರ ಪಕ್ಷದ ಪ್ರಚಾರದ ಬಗ್ಗೆ ಕೇಳಿದೆ, ಬೂತ್ ಕಮಿಟಿ ಅಧ್ಯಕ್ಷರ ಹೋಬಳಿ ಮಟ್ಟದ ಸಭೆ ಶಾಸಕ ಹಾಲಪ್ಪ ನಡೆಸಿದ್ದಾರೆ, ಅಭ್ಯಥಿ೯ ಅಜಿ೯ ಸಲ್ಲಿಸುವ ದಿನ ಪ್ರತಿ ಬೂ

ಭಾಗ-1 ಲೋಕಸಭಾ ಚುನಾವಣೆ

#ಪ್ರಸಕ್ತ ರಾಜಕಾರಣದ ಒಳಗುಟ್ಟು # ( ಕೆ.ಅರುಣ್ ಪ್ರಸಾದ್ ಇವರಿಂದ ಲೋಕಸಭಾ ಚುನಾವಣಾ ಅಂಕಣ) ಭಾಗ 1. ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಚುನಾವಣಾ ತಯಾರಿ.    ನಿನ್ನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಸಂಸದ ರಾಘವೇಂದ್ರ ಅಜಿ೯ಸಲ್ಲಿಸಿದ್ದಾರೆ, ಕಾಲಕ್ಕೆ ತಕ್ಕ೦ತೆ ಬಾರೀ ಜನಸ್ತೋಮ ಸೇರಿಸಿದ್ದರು ಆದರೆ ಅವರ ತಂದೆ, ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸರು ಬರಬೇಕಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಹಾರಲಿಲ್ಲ, ರಾಘವೇಂದ್ರರ ಅಜಿ೯ ಪಾರಂ ದೇವರ ಪೀಠದಿಂದ ಕೆಳಕ್ಕೆ ಉರುಳಿತು ಎಂಬ ವಿಚಾರ ವಿರೋದಿ ಪಾಳ್ಯವಾದ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚು ಸುದ್ದಿ ಮಾಡಿತು.   ಈ ಬಗ್ಗೆ ಪೇಟೆ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ಚಚೆ೯ ಆಗಿದೆ.   ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ 1700 ಪೋಲಿOಗ್‌ ಸ್ಟೇಷ್ ನ್ಗಳಿರಬೇಕು (ಪ್ರತಿ ಚುನಾವಣೆಯಲ್ಲಿ ಇದು ಬದಲಾಗುತ್ತದೆ) ಬಿಜೆಪಿಯವರ ಸ೦ಘಟನೆ ಹೇಗಿದೆ ಅಂದರೆ ಪ್ರತಿ ಬೂತಿನಿಂದ ಕನಿಷ್ಟ 15 ಜನ ಎರೆಡು ವಾಹನದಲ್ಲಿ ಅಜಿ೯ ಸಲ್ಲಿಸುವ ದಿನ ಕಡ್ಡಾಯ ಬರಲೇ ಬೇಕು, ಜೊತೆಯಲ್ಲಿ ಘಟಕಗಳ ಪದಾಧಿಕಾರಿಗಳು ಇದಕ್ಕಾಗಿ ಪ್ರತಿ ಬೂತ್ ಗೆ ರೂ 5000 ನೀಡಲಾಗಿದೆ (ಗುಟ್ಟಾಗಿ ) ಸ್ಥಳಿಯ ಶಾಸಕರು ಸ್ವಪಕ್ಷದವರು ಇದ್ದರೆ ಅವರ ಉಪಸ್ಥಿತಿಯಲ್ಲೇ ಅಥವ ಆ ಕ್ಷೇತ್ರದಲ್ಲಿ ಶಾಸಕರು ಇಲ್ಲದಿದ್ದರೆ ಪಕ್ಷ ಜವಾಬ್ದಾರಿ ನೀಡಿದ ಪದಾಧಿಕಾರಿ ಈ ಜವಾಬ್ದಾರಿ ವಹಿಸಬೇಕು.   ಇದರಿಂದ ಪ

ಪ್ರಸಕ್ತ ಲೋಕಸಭಾ ಚುನಾವಣೆ ಭಾಗ 2

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅಂಕಣ ಭಾಗ -2. (ಕೆ.ಆರುಣ್ ಪ್ರಸಾದ್‌) ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಘಟನೆ ಯಾಕೆ ಕುಗ್ಗಿದೆ?   ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಕಾಂಗ್ರೇಸ್ ಪಕ್ಷದ ಸಂಘಟನೆ ಈಗ ಏಕಿಲ್ಲ ಎಂದು ಪರಿಶೀಲಿಸಿದರೆ ಪರಸ್ಪರ ಕಾಲು ಏಳೆಯುವ, ಕುತಂತ್ರ ಮಾಡುವವರಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ.   ಸಮಥ೯ರನ್ನ, ಅಹ೯ರನ್ನ ಸದಾ ಮೂಲೆಗುಂಪು ಮಾಡಲು ಒಂದು ಗುಂಪು ತಯಾರಾಗಿ ಬಿಡುತ್ತದೆ ಅದನ್ನ ಅಧಿಕಾರ ಇದ್ದವರು ಪೋಷಿಸುತ್ತಾರೆ.   ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ.ಶ್ರೀನಿವಾಸ್ ರನ್ನ ತರಾತುರಿಯಿಂದ  ಕೆಳಗಿಳಿಸಿದರು ಇದಕ್ಕೆ ಯಾವುದೇ ಕಾರಣ ತಿಳಿಸಲಿಲ್ಲ, ಲೋಕ ಸಭಾ ಮಧ್ಯOತರ ಚುನಾವಣೆಯಲ್ಲಿ ಸ್ಪದಿ೯ಸಲು ಅಭ್ಯಥಿ೯ಯೇ ಇಲ್ಲ ಎಂಬ ತೀಮಾ೯ನ ಮಾಡಿಬಿಟ್ಟರು.   ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯಥಿ೯ ಮಂಜುನಾಥ ಭಂಡಾರಿ ಸ್ಪದಿ೯ಸಿದ್ದಾಗ ಕಾ೦ಗ್ರೇಸ್ ಮುಖಂಡರುಗಳೇ ಜೆಡಿಎಸ್ ಅಭ್ಯಥಿ೯ ಗೀತಾ ಶಿವರಾಜ್ ಕುಮಾರರಿಗೆ ಬೆಂಬಲಿಸಿದ್ದರು.   ಈಗಿನ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅದ್ಯಕ್ಷರುಗಳನ್ನ ದಿಡೀರ್ ಆಗಿ ಬದಲಾಯಿಸಿದ್ದು ಅಲ್ಲಿ ಬಿನ್ನಮತಕ್ಕೆ ಕಾರಣ ಆಗಿದೆ.   ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿಯ ಸಂಗಮೇಶರಿಗೆ ಮಂತ್ರಿ ಸ್ಥಾನ ದೊರೆಯದಂತೆ ಮಾಡಿ ಮೂಲೆಗುOಪು ಮಾಡಲಾಗಿದೆ.