Skip to main content

Posts

Showing posts with the label Tirukana kanasu poem written by Muppina Shadakshari

Blog number 2119. ಶಾಲಾ ಪಠ್ಯ ಪುಸ್ತಕದಲ್ಲಿ ಮುಪ್ಪಿನ ಷಡಕ್ಷರಿ ಬರೆದ ತಿರುಕನ ಕನಸು ಪದ್ಯ.

#ಐವತ್ತು_ವರ್ಷಗಳ_ಹಿಂದಿನ_ಪಠ್ಯ_ಪುಸ್ತಕಗಳು #ಅದರಲ್ಲಿನ_ಪಾಠ_ಪದ್ಯಗಳ_ಮೌಲ್ಯ_ಈಗಿನ_ಶಿಕ್ಷಣ_ನೀತಿಯಲ್ಲಿ_ಕಳೆದು_ಹೋಗಿದೆ #ತಿರುಕನ_ಕನಸು_ಪದ್ಯ_ಇವತ್ತಿಗೂ_ಅಚ್ಚಳಿಯದೆ_ನೆನಪಿಲ್ಲಿದೆ #ಇದನ್ನು_ಬರೆದವರು_ತಪಸ್ವಿ_ಮುಪ್ಪಿನ_ಷಡಕ್ಷರಿ #ಅವರ_ಕಾಲ_500_ವರ್ಷದ_ಹಿಂದೆ #ಅವರ_ದೇವಾಲಯ_ಚಾಮರಾಜನಗರ_ಜಿಲ್ಲೆಯ_ಯಳಂದೂರು_ತಾಲ್ಲೂಕಿನ #ಯರಗಂಬಳಿ_ಗ್ರಾಮದಲ್ಲಿದೆ.   ಸರ್ಕಾರಿ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ತಿರುಕನ ಕನಸು ಪದ್ಯ ನಾಲಿಗೆ ತುದಿ ಮೇಲೆಯೇ ಇರುತ್ತಿತ್ತು ಕಾರಣ ತುಂಬಾ ಸರಳವಾಗಿ ಅರ್ಥಗರ್ಬಿತವಾಗಿ ರಾಗವಾಗಿ ಹಾಡುವಂತ ಪದ್ಯವಾಗಿತ್ತು.    #ಮುಪ್ಪಿನ_ಷಡಕ್ಷರಿ  : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ,ಅವರ ದೇವಾಲಯ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳಿ ಗ್ರಾಮದಲ್ಲಿದೆ ನಾಡಿನ ಪ್ರಖ್ಯಾತ ಡಿಜಿಟಲ್ ಮಾಧ್ಯಮ ಸಂಸ್ಥೆ ಈ ಊರಿನ ಬಗ್ಗೆ ಸವಿಸ್ತಾರ ಮಾಹಿತಿ ನೀಡಿರುವುದು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/90WiQjsszZg?feature=shared  ಆಗ ಅದನ್ನು ಬರೆದ ಕವಿ ಬಗ್ಗೆ ತಿಳ...