Skip to main content

Posts

Showing posts with the label Modi used Areca plates for his kachori

Blog number 2323. ದೇಶದ ಪ್ರಧಾನಿ ನರೇಂದ್ರ ಮೋದಿ ಮಲೆನಾಡಿನ ಅಡಿಕೆ ಹಾಳೆ ತಟ್ಟೆಯಲ್ಲಿ ಕಚೋರಿ ತಿಂದ ಪಟ

#ಅಡಿಕೆ_ವಿಶೇಷ #ನರೇಂದ್ರ_ಮೋದಿ ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ನರೇಂದ್ರ ಮೋದಿ ರಾಯಬಾರಿ. #modi #PrimeMinisterOfIndia #narendramodipmindia #NarendraModi #arecanut #BJPGovernment #malenadu #shivamogga #sagar #KarnatakaBJP #govtofindia #govtofkarnataka #agricultureworldwide #cancerawareness ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-7. ಪ್ರಧಾನಿ ನರೇಂದ್ರ ಮೋದಿ ಅಡಿಕೆ ಹಾಳೆ ತಟ್ಟೆಯಲ್ಲಿ ಕಚೋರಿ ತಿನ್ನುವ ಈ ಚಿತ್ರ ಅನೇಕ ಸಂದೇಶ ನೀಡಿದೆ. ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ನರೇಂದ್ರ ಮೋದಿ ರಾಯಬಾರಿ. ಅಡಿಕೆ ಬೆಳಗಾರರಿಗೆ, ಅಡಿಕೆ ಹಾಳೆ ತಟ್ಟೆ ತಯಾರಿಕೆ ಮಾಡುವವರಿಗೆ, ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ವಿರೋದಿಗಳಿಗೆ ಪ್ರದಾನ ಮಂತ್ರಿಗಳ ಈ ಪಟ ಅನೇಕ ಸಂದೇಶ ಮತ್ತು ಪ್ರೋತ್ಸಾಹಕ್ಕೆ ವಿಶೇಷವಾಗಿ ಮಲೆನಾಡಿಗರ ಸಂತೋಷಕ್ಕೆ ಕಾರಣವಾಗಿದೆ    ಪಶ್ಚಿಮ ಘಟ್ಟ ಶ್ರೇಣಿಯ ಅಡಿಕೆ ಉಪ ಉತ್ಪನ್ನ ಹಾಳೆ ತಟ್ಟೆ ದಿನದಿಂದ ದಿನಕ್ಕೆ ತನ್ನ ಬೇಡಿಕೆ ವೃದ್ಧಿಸಿಕೊಳ್ಳುತ್ತಿದೆ. ಈ ಸಂದಭ೯ದಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿ ಅಡಿಕೆ ಹಾಳೆ ತಟ್ಟೆಯಲ್ಲಿ ಗುಜರಾತನ ಪ್ರಸಿದ್ದ ತಿನಿಸು ಕಚೋರಿ ಸೇವಿಸುವ ಈ ಪಟ ಅಡಿಕೆ ಹಾಳೆ ತಟ್ಟೆಗೆ ...