Skip to main content

Posts

Showing posts with the label veerappan crime never stop his daughter political entry

#ಬುದ್ದಿವಂತರೇ ವೀರಪ್ಪನ್ ಮಗಳು ಬಿಜೆಪಿ ಸೇರಿದ್ದಕ್ಕೆ ಟ್ರೋಲ್ ಮಾಡುತ್ತಾರೆ!? #

#ವೀರಪ್ಪನ್ ತಪ್ಪುಗಳಿಗಾಗಿ ಅವನ ಮಗಳು ಗೌರಯುತ ಜೀವನ ಮಾಡಬಾರದೇ?#   ಮೋದಿಯವರನ್ನ ಟ್ರೋಲ್ ಮಾಡಲಿಕ್ಕಾಗಿ ವೀರಪ್ಪನ್ ಪುತ್ರಿ ಬಿಜೆಪಿ ಸೇರುವುದನ್ನ ಗೇಲಿ ಮಾಡಿ ಅನೇಕ ಪೋಸ್ಟ್ಗಳು ಬುದ್ದಿವಂತರು ಸಮಾಜ ಸುದಾರಕರಾಗಿರುವವರೆ ಬರೆಯುವುದು ಸರಿಯೇ?     ಈ ಬಗ್ಗೆ ನಮ್ಮಲ್ಲೇ ಅಂತಂಗ ಶುದ್ದಿ ಅನಿವಾಯ೯.    ವಿದ್ಯಾರಾಣಿ ಮುಂದಿನ ಜೀವನ ಉಜ್ವಲವಾಗಿರಲಿ, ವಾಲ್ಮಿಕಿ ಬರೆದ ರಾಮಾಯಣ ಪೂಜಿಸುವ ಭಾರತೀಯರಾದ ನಾವು ಭಗವದ್ಗೀತಾದಲ್ಲಿ ಶ್ರೀ ಕೃಷ್ಣ ಹೇಳಿದ ಪರಿವತ೯ನೆ ಜಗದ ನಿಯಮ ಎಂದು ಅರಿತವರಲ್ಲವೆ?