Skip to main content

Posts

Showing posts with the label Dr Preetham famous diabetes surgeon and owner of famous diabetes hospital ISLETS SHIMOGA read and write on my novel BESTHARA RANI CHAMPAKA

ಬ್ಲಾಗ್ ನಂಬರ್ 978 ಡಾಕ್ಟರ್ ಪ್ರೀತಮ್ ಶಿವಮೊಗ್ಗದ ಪ್ರಸಿದ್ಧ ಡಯಾಬಿಟಿಕ್ ತಜ್ಞರು ಶಿವಮೊಗ್ಗದ ಐಲೆಟ್ ಡಯಾಬಿಟಿಕ್ ಆಸ್ಪತ್ರೆ ಮಾಲಿಕರು, ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಕಾದಂಬರಿ ಓದಿ ಆನಂದಪುರಂ ಚಂಪಕಾ ಸರಸ್ಸು ಸಂದರ್ಶಿಸಿ ಅವರು ಪೇಸ್ ಬುಕ್ ಲ್ಲಿ ಪೋಸ್ಟ್ ಮಾಡಿದ ಅಭಿಪ್ರಾಯ ಇಲ್ಲಿದೆ.

#ಪ್ರೀತಂ_ಡಾಕ್ಟರ್_ಚ೦ಪಕ_ಸರಸ್ಸು_ಬೇಟಿ    ಶಿವಮೊಗ್ಗದ ಜನಾನುರಾಗಿ ವೈದ್ಯರಾದ ಡಾ.ಪ್ರೀತಂ ನನ್ನ ಕಾದಂಬರಿ ಓದಿ ಪ್ರೇರಿತರಾಗಿ ನಿನ್ನೆ ಆನಂದಪುರದ ಚಂಪಕ ರಾಣಿ ಸ್ಮಾರಕ #ಚಂಪಕ_ಸರಸ್ಸು ವಿಗೆ ಸಂಸಾರ ಸಮೇತ ಪಿಕ್ ನಿಕ್ ಮಾಡಿದ್ದಾರೆ.     ಡಾ. ಪ್ರೀತಂ ಎಷ್ಟೆಲ್ಲ ಕ್ರಿಯಾಶೀಲರಂತ ಹೇಳಲೇ ಬೇಕು ಶಿವಮೊಗ್ಗದ ಐಲೆಟ್ಸ್ ಡಯಾಬಿಟೀಸ್ ಸೆಂಟರ್ ಮಾಲಿಕರು, ಇವರು ಶಿವಮೊಗ್ಗದ ಪ್ರಸಿದ್ದ ಡಯಾಬಿಟಿಕ್ ತಜ್ಞರು.   ಅಧಿಕೃತ ರಾಜ್ಯ ಮಟ್ಟದ ಕ್ರಿಕೆಟ್ ಅಂಪೈರಿಂಗ್ ಅಹ೯ತೆ ಪಡೆದಿದ್ದಾರೆ, ಸ್ವತಃ ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಬೈಕ್ ಮತ್ತು ಕಾರ್ ರ್ಯಾಲಿ, ದೇಶ ವಿದೇಶ ಪ್ರಯಾಣ ಇವರ ವಿಶೇಷ ಕಾಯ೯ಚಟುವಟಿಕೆ .     ಇದರ ಜೊತೆ ಜೊತೆಯಾಗಿ ಓದು ಬರಹ ಕೂಡ, ಇಷ್ಟೆಲ್ಲ ಬಿಡುವಿಲ್ಲದ ವೈದ್ಯರು ನನ್ನ ಕಾದಂಬರಿ ಓದಿ ಅದರ ಕೇಂದ್ರವಾದ ಚಂಚಕ ಸರಸ್ಸು ಸಂದಶಿ೯ಸಿದ್ದಾರೆಂದರೆ ಅವರಲ್ಲಿ ಸಂಶೋಧನಾ ಮನೋಬಾವ ಕೂಡ ಇದೆ.    ಧನ್ಯವಾದಗಳು ಡಾಕ್ಟರ್ ಪ್ರೀತಂ ಸಾರ್  ಇವರು ಈ ಬಗ್ಗೆ ಬರೆದ FB ಸಾಲುಗಳನ್ನ ನೋಡಿ      Champaka sarassu. This is a monument built in the memory of ರಾಣಿ ಚ೦ಪಕ by ರಾಜಾ ವೆ೦ಕಟಪ್ಪ ನಾಯಕ ,  some 400 years back ,,after reading the wonderful  novel by Arun Prasad about th...