Skip to main content

Posts

Showing posts with the label Manjunatha Sharma of sagar

#ತಹಸೀಲ್ದಾರ್, ರಾಜ್ಯದ ಉಪಮುಖ್ಯಮ೦ತ್ರಿ ಆಪ್ತ ಕಾಯ೯ದಶಿ೯ ಆಗಿದ್ದ ಸಾಗರದ ಮOಜುನಾಥ ಶಮಾ೯#

#ಇವತ್ತಿನ ಅತಿಥಿಗಳು ಈಶ್ವರಪ್ಪನವರು ಉಪ ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಕಾಯ೯ದಶಿ೯ಗಳಾಗಿದ್ದ ಮಂಜುನಾಥ ಶಮಾ೯ ಮತ್ತು ಭದ್ರಾವತಿ ಆಕಾಶವಾಣಿಯಲ್ಲಿ ನಿವೃತ್ತರಾಗಿರುವ ಡಾ.ಸುದೀ೦ದ್ರ.#     ಮಂಜುನಾಥ ಶಮಾ೯ರು ಸಾಗರದ ಸಮೀಪದ ಕುಗ್ವೆಯವರು  ಸಾಗರದ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಓದಿದವರು, ತಹಸೀಲ್ದಾರ್ ಆಗಿ  ಶಿವಮೊಗ್ಗದಲ್ಲಿ ಲಕ್ಷ್ಮಿನಾರಾಯಣ ಜಿಲ್ಲಾಧಿಕಾರಿಗಳಾಗಿದ್ದಾಗ ಅವರೊಂದಿಗೆ ಕೇ೦ದ್ರ ಸ್ಥಾನದಲ್ಲಿ ಕೆಲಸ ನಿವ೯ಹಿಸಿದ್ದರು, ಇವರ ಅಣ್ಣ ಶ್ರೀಧರ ಪ್ರಸಾದರು ಕೃಷಿಕರು ಸಾಗರದ ಕುಗ್ವೆಯಲ್ಲಿ ಇದ್ದರು ಅವರು ತೀ ನಾ ಶ್ರೀನಿವಾಸ ಮತ್ತು ನಮ್ಮೆಲ್ಲರ ಜನಪರ ಹೋರಾಟಕ್ಕೆ ಸದಾ ಬೆಂಬಲಿಸುತ್ತಿದ್ದರು (ಇತ್ತೀಚಿಗೆ ನಿಧನರಾದರು).     ನಂತರ ಶಮಾ೯ರವರು ಈಶ್ವರಪ್ಪರ ಜೊತೆ ಇದ್ದವರು ಅವರು ಉಪ ಮುಖ್ಯಮಂತ್ರಿ ಆಗಿದ್ದಾಗಲೂ ಸೇವೆ ಸಲ್ಲಿಸಿದವರು ಮತ್ತು ಯಾವುದೇ ಕಳOಕ ಇಲ್ಲದೆ ಒಳ್ಳೆಯ ಹೆಸರು ಪಡೆದು ಈಗ ನಿವೃತ್ತರಾಗಿ ಕುಟು೦ಬದೊಂದಿಗೆ ಸ೦ತೃಪ್ತ ಜೀವನ ನಡೆಸುತ್ತಿದ್ದಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.    ಡಾ.ಸುದೀOದ್ರ ಭದ್ರಾವತಿ ಆಕಾಶವಾಣಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಅದೇ ಸಮಯದಲ್ಲಿ ರೇಡಿಯೋ ನಾಟಕಗಳ ಬಗ್ಗೆ    ಸಂಶೋದನೆ ಮಾಡಿ ಡಾಕ್ಟರೇಟ್ ಪಡೆದವರು ನಿವೃತ್ತರಾದರೂ ಡಿಜಿಟಲ್ ಮೀಡಿಯಾದಲ್ಲಿ ಸದಾ ಬಾಗಿಯಾಗಿದ್ದಾರೆ ಒಂದು ವಿಶೇಷ ಅಂದರೆ ಸಾಗರದಲ್...