#ಕುಗ್ವೆ_ವಸಂತ್_ದಂಪತಿಗಳಿಗೆ #ನಲವತ್ತೈದನೇ_ವಿವಾಹ_ವಾರ್ಷಿಕೋತ್ಸವದ #ಶುಭ_ಹಾರೈಕೆಗಳು #ಎಂಬತ್ತರ_ದಶಕದಲ್ಲಿ_ಹವ್ಯಕ_ಬ್ರಾಹ್ಮಣ_ಯುವಕ #ಮತ್ತು_ದೀವರ_ಕನ್ಯೆ_ಮದುವೆ_ವಿಶೇಷ_ಘಟನೆ_ಆಗಿತ್ತು. #ಹೋರಾಟದ_ಹಾಡುಗಳ_ಹಾಡುವ_ವಸಂತ್_ಶ್ರಮಜೀವಿ #ಕುಗ್ವೆ #Kugve #Sagar #Havyaka #Brahmin #Divaru #Dalithasangarshasamithi #DSS #BKrishnappa ಕುಗ್ವೆ ವಸಂತ್ ಕವಿ ಸಿದ್ದಲಿಂಗಯ್ಯನವರ ಹೋರಾಟದ ಹಾಡು ಹಾಡಲು ನಿಂತರೆ ನೆರೆದವರು ಬಾವಪರವಶರಾಗದೆ ಇರಲು ಸಾಧ್ಯವೇ ಇಲ್ಲ ಅಂತಹ ದ್ವನಿ ಅವರದ್ದು. 80 ರ ದಶಕದಲ್ಲಿ #ರುದ್ರಪ್ಪ, #ತೀನಾ_ಶ್ರೀನಿವಾಸ್.#ಶಿವಾನಂದಕುಗ್ವೆ, #ಎಸ್ಎಸ್_ನಾಗರಾಜ, #ರಿಕ್ಷಾಮೋಹನ್, #ಪೆಡ್ರಿಕ್,#ಮಂಡಗಳಲೆನಾರಾಯಣ್, #ಅದರಂತೆವಿಶ್ವನಾಥ್ ಮತ್ತು ಅನೇಕ ಉತ್ಸಾಹಿ ಯುವಕರು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದರು. ಆಗ #ಬಿ_ಕೃಷ್ಣಪ್ಪರ #ದಲಿತ_ಸಂಘರ್ಷ_ಸಮಿತಿ ಇವರೆಲ್ಲರಿಗೂ ಜಂಪಿಂಗ್ ಬೋರ್ಡ್ ಆಯಿತು ಇವರೆಲ್ಲರ ಜೊತೆ ನನ್ನಂತವರೂ ಸೇರಿಕೊಂಡೆವು. ಸಾಗರದ AC ಕಛೇರಿ ಎದರು #ಬಗರ್_ಹುಕುಂ ಹಕ್ಕುಪತ್ರ ಒತ್ತಾಯಿಸಿ 1984ರಲ್ಲಿ 43 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮತ್ತು ಆನಂದಪುರಂ ನಲ್ಲಿ ನಡೆದ #ರೈತ_ಬಂದು_ಗ್ರಾಮೋದ್ಯೋಗದ ಕಾರ್ಮಿಕರ ಹೋರಾಟಗಳು ಮುಖ್ಯವಾಗಿತ್ತು. ಆ ಕಾಲದಲ್ಲೇ ಹೋರಾಟಗಳ ಆಯಾಸದ ...
#ಶಿಕಾರಿಪುರದ_ಗೋಣಿ_ಮಾಲ್ತೇಶ್ #ಕೆ_ಪಿ_ಸಿ_ಸಿ_ಸದಸ್ಯರು #ಯಡ್ಯೂರಪ್ಪ_ಮತ್ತು_ಅವರ_ಪುತ್ರ_ವಿಜೇಂದ್ರರ_ವಿರುದ್ದ_ಕಾಂಗ್ರೇಸ್_ಅಭ್ಯರ್ಥಿ_ಆಗಿದ್ದವರು #ಶಿಕಾರಿಪುರದಲ್ಲಿ_ಯಡೂರಪ್ಪ_ಪ್ರಭಾವವ_ಪ್ರವಾಹದ_ವಿರುದ್ಧ_ಇವರ_ಹೋರಾಟ. #ಹಿಂದುಳಿದ_ವರ್ಗದ_ಜನನಾಯಕರ_ಹೋರಾಟದ_ಸರಣಿ_ಸಂದರ್ಶನದ_ಸರಣಿ. #Shikaripura #Gonimalthesh #karnatakapradeshcongress #Yadyurappa #Vijendrayadyurappa #Congress #BJP #siddaramiaha #DKShivakumar #Bangarappa. ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಶಿಕಾರಿಪುರದ ರಾಜಕಾರಣವೇ ಬೇರೆ ರೀತಿಯದ್ದು. ಇಲ್ಲಿಯೇ ರಾಜ್ಯದ ಪ್ರಬಲ RSS ಜನಸಂಘಗಳು ಹುಟ್ಟಿದ್ದು ಇದರಿಂದ ಶಿಕಾರಿಪುರಕ್ಕೆ ಕರ್ನಾಟಕ ರಾಜ್ಯದ ನಾಗಪುರ ಎಂಬ ಹೆಸರು ಬಂದಿದೆ. 1983ರಲ್ಲಿ ಮೊದಲ ಬಾರಿಗೆ ಯಡೂರಪ್ಪನವರು ವಿಧಾನ ಸಭೆಗೆ ಆಯ್ಕೆ ಆಗುತ್ತಾರೆ ಅದೇ ಸಂದರ್ಭದಲ್ಲಿ ಯುವಕ ಗೋಣಿ ಮಾಲ್ತೇಶ್ ಪುರಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪ್ರಚಾರದಿಂದ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ. ಆ ವರ್ಷ ಯಡ್ಯೂರಪ್ಪರ ಪತ್ನಿ ಶ್ರೀ ಮತಿ #ಮೈತ್ರಾದೇವಿ ಕಾಂಗ್ರೇಸ್ ನ ನಾಗರತ್ನಮ್ಮ ಎನ್ನುವವರ ಎದುರು ಪುರಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಕಳೆದ 42 ವರ್ಷದಿಂದ ಶಿಕಾರಿಪುರದಲ್ಲಿ ಯಡ್ಯೂರಪ್ಪರಂತ ಬಲಾಡ್ಯ ಚಾಣಾಕ್ಷ ರಾಜಕಾರಣಿ ವಿರುದ್ದ ಇವರು ...