ಶ್ರೀಮಾತಾ_ಆಸ್ಪತ್ರೆ_ಕುಂದಾಪುರ #ಪ್ರಸಿದ್ಧ_ಮಾನಸಿಕ_ಆಸ್ಪತ್ರೆ #ಡಾ_ಪ್ರಕಾಶ್_ತೋಳಾರ್_ಮುಖ್ಯ_ವೈದ್ಯಾದಿಕಾರಿ_ನೇತೃತ್ವದಲ್ಲಿ #ಕರಾವಳಿಯಿಂದ_ಮಲೆನಾಡಿನವರೆಗೆ_ಪ್ರಸಿದ್ಧಿ_ಪಡೆದಿದೆ #Famouspsychologist #srimathahospital #kundapura #Drprakashtolar ಇವತ್ತು ನಮ್ಮ ದೇವರ ಮಗ ನಾರಾಯಣ ಪ್ರದಾನ್ ನನ್ನು ಕುಂದಾಪುರದ ಪ್ರಸಿದ್ಧ ಶ್ರೀ ಮಾತಾ ಆಸ್ಪತ್ರೆಯ ಮುಖ್ಯ ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್ ಹತ್ತಿರ ರೋಟಿನ್ ಚೆಕ್ ಅಪ್ ಗೆ ನಮ್ಮ ಅಣ್ಣ ಕರೆದೊಯ್ದಿದ್ದರು. ಕಳೆದ ನಾಲ್ಕು ವರ್ಷಗಳಿಂದ ನಾರಾಯಣ ಪ್ರಧಾನ್ ಚಿಕಿತ್ಸೆ ಕುಂದಾಪುರದ ಶ್ರೀಮಾತಾ ಆಸ್ಪತ್ರೆಯಲ್ಲೇ ನಡೆಯುತ್ತಿದೆ. ನಾರಾಯಣ ಈ ರೀತಿ ಗುಣ ಆಗುತ್ತಾನೆಂಬ ಭರವಸೆ ನನಗಿರಲಿಲ್ಲ ಆದರೆ ಡಾ.ಪ್ರಕಾಶ್ ತೋಳಾರ್ ಗುಣ ಪಡಿಸಿದ್ದಾರೆ ಅವರಿಗೆ ನಾನು ಅಭಾರಿ. ನಾರಾಯಣ ಪ್ರಧಾನ್ ಹದಿನಾಲ್ಕು ವರ್ಷಗಳ ಹಿಂದೆ ದಾರಿಯಲ್ಲಿ ಸಿಕ್ಕಿದ ಅನಾಥ ಹುಡುಗ ಆದ್ದರಿಂದ ವೈದ್ಯರು ಚಿಕಿತ್ಸೆಗೆ ಹಣ ಪಡೆಯುವುದಿಲ್ಲ. ಮನೋವೈದ್ಯರಾದ #ಡಾ_ಪ್ರಕಾಶ್_ತೋಳಾರ್ ಅವರ ಮಾನವೀಯತೆಗೆ ಇದು ಸಾಕ್ಷಿ. ಕಾರವಾರದಿಂದ ಕೇರಳದ ಕಾಸರಗೋಡಿನ ತನಕ ಇವರು ಪ್ರಸಿದ್ದರಾಗಿದ್ದವರು ಕಳೆದ ಹತ್ತು ವರ್ಷಗಳಿಂದ ಘಟ್ಟದ ಮೇಲಿನ ಮಲೆನಾಡಿನಾದ್ಯಂತ ಇವರ ಚಿಕಿತ್ಸೆ ಬಗ್ಗೆ ಒಳ್ಳೆಯ ಹೆಸರಿಂದ ಜನಪ್ರಿಯರಾ...