Skip to main content

Posts

Showing posts from February, 2020

#ಸಾಗರ ಮಾರಿಕಾಂಬಾ ಜಾತ್ರೆ 2020 ಮುಕ್ತಾಯ ಮತ್ತು ಪ್ರತಿ ಜಾತ್ರೆಯಲ್ಲಿ ನೆನಪಾಗುವ ಹರಕೆ ಕೋಳಿ ಹಿಡಿಯುವವರ ಸಾಹಸ#

#ಮಾರೀಕಾ೦ಬಾ ಜಾತ್ರೆಯ ಹರಕೆ ಕೋಳಿ#  ಈ ವಷ೯ದ ಮಾರೀಕಾಂಬಾ ಜಾತ್ರೆ ಮುಗಿಯುತ್ತಿದೆ ಪ್ರತಿ ಮಾರೀಕಾ೦ಭಾ  ಜಾತ್ರೆ ಪ್ರಾರಂಭದಲ್ಲಿ ತೌರು ಮನೆಯಿಂದ ಗಂಡನ ಮನೆಗೆ ದೇವಿ ಮೆರವಣಿಗೆ ಹೊರಟಾಗ ಸಾಗರ ಹೋಟೆಲ್ ಸಕ೯ಲ್ನಿಂದ ಹರಕೆ ಕೋಳಿಗಳನ್ನ ಹಾರಿ ಬಿಡುವ ಸಂಪ್ರದಾಯವಿದೆ. (ಇದು ಎಲ್ಲಾ ಊರಿನ ಮಾರಿಕಾOಬಾ ಜಾತ್ರೆಯಲ್ಲಿ ಈ ಸಂಪ್ರದಾಯವಿದೆ.)   ವಷ೯ಕ್ಕೆ 2 ಸಾರಿ ಹೊಸನಗರ ತಾಲ್ಲೂಕಿನ ಕೆಂಚನಾಲದಲ್ಲಿ ಈ ಹರಕೆ ಕೋಳಿಗಳನ್ನ ದೇವಸ್ಥಾನದ ಸಮಿತಿಯವರೇ ಹರಾಜು ಮಾಡುತ್ತಾರೆ.   ಸಾಗರದಲ್ಲಿ ಹಾರಿ ಬಿಡುವ ಕೋಳಿ ಹಿಡಿಯಲೆಂದೇ ನೂರಾರು ಜನರು ಮಾರಿಕಾಂಬಾ ಮೆರವಣಿಗೆಯಲ್ಲಿ ಸೇರಿರುತ್ತಾರೆ, ಹಾರಿಬಿಟ್ಟ ಕೋಳಿಗಳು ಸ್ವಾತಂತ್ರ ಪಡೆದ ಸಂತೋಷದಲ್ಲಿ ಹಾರಿದವು ಮೆರವಣಿಗೆಯ ದೀಪಾಲಂಕಾರ ವಾದ್ಯದ ಶಬ್ದ ಮತ್ತು ನೆರೆದ ಸಾವಿರಾರು ಜನರ ನೋಡಿ ಭಯದಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಬಳಸಿ ಅತಿ ಎತ್ತರಕ್ಕೆ ಹಾರಿದರು ಕೊನೆಗೆ ಎಲ್ಲೋ ಒಂದು ಕಡೆ ಶಕ್ತಿ ಕಳೆದುಕೊಂಡು ಇಳಿದು ಬಿಡುತ್ತದೆ ಆಗ ಇದಕ್ಕಾಗಿಯೇ ಹೊಂಚು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರ ಕೈ ಸೇರಿ ಆವರೊಡನೆ ಚೀಲ ಹಿಡಿದು ಸಾಗುವ ಬಗಲಿಯ ಕೈಚೀಲ ಸೇರುತ್ತದೆ.   ನಾನು 8ನೇ ತರಗತಿಯಲ್ಲಿ ಸಾಗರದ ಹಾಸ್ಟೆಲ್ ನಲ್ಲಿದ್ದಾಗ ಈ  ಹರಕೆ ಕೋಳಿ ಹಾರಿಬಿಡುವ ರಾತ್ರಿ ಮೆರವಣಿಗೆ ನೋಡಿದ್ದೆ.   ಸಾಗರದಲ್ಲಿ ಬ್ರಾಂಡಿ ಶಾಪ್ ನಡೆಸುತ್ತಿದ್ದ ಆಥ೯ರ್ ಡಿಕಾಸ್ಟ ಮಾತ್ರ ಮಾ

#ಬುದ್ದಿವಂತರೇ ವೀರಪ್ಪನ್ ಮಗಳು ಬಿಜೆಪಿ ಸೇರಿದ್ದಕ್ಕೆ ಟ್ರೋಲ್ ಮಾಡುತ್ತಾರೆ!? #

#ವೀರಪ್ಪನ್ ತಪ್ಪುಗಳಿಗಾಗಿ ಅವನ ಮಗಳು ಗೌರಯುತ ಜೀವನ ಮಾಡಬಾರದೇ?#   ಮೋದಿಯವರನ್ನ ಟ್ರೋಲ್ ಮಾಡಲಿಕ್ಕಾಗಿ ವೀರಪ್ಪನ್ ಪುತ್ರಿ ಬಿಜೆಪಿ ಸೇರುವುದನ್ನ ಗೇಲಿ ಮಾಡಿ ಅನೇಕ ಪೋಸ್ಟ್ಗಳು ಬುದ್ದಿವಂತರು ಸಮಾಜ ಸುದಾರಕರಾಗಿರುವವರೆ ಬರೆಯುವುದು ಸರಿಯೇ?     ಈ ಬಗ್ಗೆ ನಮ್ಮಲ್ಲೇ ಅಂತಂಗ ಶುದ್ದಿ ಅನಿವಾಯ೯.    ವಿದ್ಯಾರಾಣಿ ಮುಂದಿನ ಜೀವನ ಉಜ್ವಲವಾಗಿರಲಿ, ವಾಲ್ಮಿಕಿ ಬರೆದ ರಾಮಾಯಣ ಪೂಜಿಸುವ ಭಾರತೀಯರಾದ ನಾವು ಭಗವದ್ಗೀತಾದಲ್ಲಿ ಶ್ರೀ ಕೃಷ್ಣ ಹೇಳಿದ ಪರಿವತ೯ನೆ ಜಗದ ನಿಯಮ ಎಂದು ಅರಿತವರಲ್ಲವೆ?

# ಶಿವಮೊಗ್ಗದ ಜನ ಹೋರಾಟ ಪತ್ರಿಕೆ 20 I6 ರ ಫೆಬ್ರವರಿ 1೦ರ ಸಂಚಿಕೆ ಬಾರಾ ಪಂತ್ ಯಾತ್ರೆ ಬರುತ್ತಿರುವ ಬಗ್ಗೆ ಸುದ್ದಿ ಮಾಡಿದ ಮೊದಲ ಜಿಲ್ಲಾ ಪತ್ರಿಕೆ #

  ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆಗೆ ಒಂದು ಲೇಖನ ಬರೆದು ಕಳಿಸಿದನ್ನ ಸಂಪಾದಕರಾದ ಶ್ರoಗೇಶ್ ಮುಖಪುಟದ ಲೇಖನ ಮಾಡಿ ಪ್ರಕಟಿಸಿದ್ದರು.    ಬಾರಾ ಪಂತ್ ಯಾತ್ರೆ ಸಾವಿರಾರು ವಷ೯ದಿಂದ ದೇಶದ ಸಾದು ಸಂತರು ನಾಸಿಕ್ ನಲ್ಲಿ ನಡೆಯುವ ಕುOಬ ಮೇಳದ ಮರುದಿನ ಪ್ರಾರಂಬಿಸಿ ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ನೂರಾರು ಸಾದು ಸಂತರು ನಡೆದು ಬರುತ್ತಾರೆ.   ಪಶ್ಚಿಮ ಘಟ್ಟದ ಮದ್ಯದಲ್ಲಿ ನಿಧಿ೯ಷ್ಟ ಮಾಗ೯ದಲ್ಲಿ ನಿದಿ೯ಷ್ಟ ಸ್ಥಳದಲ್ಲಿ ತ೦ಗುತ್ತ ನಿಗದಿ ಪಡಿಸಿದ ದಿನ ಮಂಗಳೂರಿನ ಕದ್ರಿ ದೇವಸ್ಥಾನ ತಲುಪುತ್ತಾರೆ.   ಇದು ಜನಸಾಮಾನ್ಯರ ಅರಿವಿಗೆ ಬರದ ಒಂದು ನಿಗೂಡ ಆಚರಣೆ ಆಗಿದೆ.

#ಹಾಯ್ ಬೆಂಗಳೂರು 2016 ಪೆಬ್ರವರಿ 25ರ ಸಂಚಿಕೆ ನಾಥ ಪoಥದ 12 ವಷ೯ಕೊಮ್ಮೆ ನಾಸಿಕ್ ನಿಂದ ನಡೆದು ಬರುವ ಬಾರಾ ಪಂತ್ ಯಾತ್ರೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಪತ್ರಿಕೆ#

2016ರ ಪೆಬ್ರವರಿ 25ರ ಹಾಯ್ ಬೆಂಗಳೂರು ಮುಖ ಪುಟ ಲೇಖನ ಬಾರಾ ಪಂತ್ ಯಾತ್ರೆ.   ಪತ್ರಕತ೯ ಗೆಳೆಯರಾದ ಶ್ರOಗೇಶ್ ರನ್ನ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಹಳ್ಳಿಯ ರೈಸ್ ಮಿಲ್ ಹಿಂಬಾಗದ ಬಯಲಲ್ಲಿ ಬ೦ದು ತಂಗಿದ್ದ ಸುಮಾರು 400 ಸಾದು ಸಂತರ ಬಾರಾ ಪ೦ತ್ ಯಾತ್ರೆ ನೋಡಲು ಕರೆದೊಯ್ದ ಕಾರಣ ಈ ಯಾತ್ರೆ ದೊಡ್ಡ ಸುದ್ದಿ ಆಗಿ ರಾಜ್ಯದಲ್ಲಿ ಹೆಚ್ಚಿನ ಜನಕ್ಕೆ ತಿಳಿಯಲಿ ಎಂದು.   ನಮ್ಮ ಆಸೆಯOತೆ ಅದು ಈಡೇರಿತು ಅವರು ಹಾಯ್ ಬೆಂಗಳೂರಲ್ಲಿ ಮಾಡಿದ ಸುದ್ದಿ ರಾಜ್ಯದಲ್ಲಿ ದೊಡ್ಡ ಸಂಚಲನ ಉoಟು ಮಾಡಿತು, ಟೀವಿ ಮಾಧ್ಯಮ ಸುದ್ದಿ ಮಾಡಲು ಪ್ರಾರಂಬಿಸಿತು ತರಂಗ ವಾರಪತ್ರಿಕೆ ವಿಶೇಷ ಸಂಚಿಕೆ ತಂದಿತು, ದಿನ ಪತ್ರಿಕೆಗಳು ನಿತ್ಯ ಮುಖ ಪುಟದ ಸುದ್ದಿಯಾಯಿತು.    ಹಲವಾರಿ ಮಠದ ಸ್ವಾಮಿಜಿ ಶ್ರೀ ಪೀರ್ ಸೋಮನಾಥಜೀ ಬದುಕಿದ್ದಾಗ ನನಗೆ ಆದೇಶಿಸಿದ್ದರು ಈ ಬಾರಿ ಬರುವ ಬಾರಾ ಪಂತ್ ಯಾತ್ರೆ ರಾಜ್ಯದಲ್ಲಿ ಹೆಚ್ಚು ಸುದ್ದಿ ಆಗ ಬೇಕು ಅಂತ ಈ ಯಾತ್ರೆ ಬರುವ 4 ವಷ೯ದ ಮೊದಲೆ ಅವರು ಇಹಲೋಕ ಯಾತ್ರೆ ಮುಗಿಸಿ ಹೋಗಿದ್ದರು ಅವರ ಅನುಪಸ್ಥಿತಿಯಲ್ಲಿ ಅವರ ಉದ್ದೇಶ ಈಡೇರಿದ್ದು ನಮಗೆಲ್ಲ ನೆಮ್ಮದಿ.

#ಹಾಯ್ ಬೆಂಗಳೂರು 2016 ಪೆಬ್ರವರಿ 25ರ ಸಂಚಿಕೆ ನಾಥ ಪoಥದ 12 ವಷ೯ಕೊಮ್ಮೆ ನಾಸಿಕ್ ನಿಂದ ನಡೆದು ಬರುವ ಬಾರಾ ಪಂತ್ ಯಾತ್ರೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಪತ್ರಿಕೆ#

2016ರ ಪೆಬ್ರವರಿ 25ರ ಹಾಯ್ ಬೆಂಗಳೂರು ಮುಖ ಪುಟ ಲೇಖನ ಬಾರಾ ಪಂತ್ ಯಾತ್ರೆ.   ಪತ್ರಕತ೯ ಗೆಳೆಯರಾದ ಶ್ರOಗೇಶ್ ರನ್ನ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಹಳ್ಳಿಯ ರೈಸ್ ಮಿಲ್ ಹಿಂಬಾಗದ ಬಯಲಲ್ಲಿ ಬ೦ದು ತಂಗಿದ್ದ ಸುಮಾರು 400 ಸಾದು ಸಂತರ ಬಾರಾ ಪ೦ತ್ ಯಾತ್ರೆ ನೋಡಲು ಕರೆದೊಯ್ದ ಕಾರಣ ಈ ಯಾತ್ರೆ ದೊಡ್ಡ ಸುದ್ದಿ ಆಗಿ ರಾಜ್ಯದಲ್ಲಿ ಹೆಚ್ಚಿನ ಜನಕ್ಕೆ ತಿಳಿಯಲಿ ಎಂದು.   ನಮ್ಮ ಆಸೆಯOತೆ ಅದು ಈಡೇರಿತು ಅವರು ಹಾಯ್ ಬೆಂಗಳೂರಲ್ಲಿ ಮಾಡಿದ ಸುದ್ದಿ ರಾಜ್ಯದಲ್ಲಿ ದೊಡ್ಡ ಸಂಚಲನ ಉoಟು ಮಾಡಿತು, ಟೀವಿ ಮಾಧ್ಯಮ ಸುದ್ದಿ ಮಾಡಲು ಪ್ರಾರಂಬಿಸಿತು ತರಂಗ ವಾರಪತ್ರಿಕೆ ವಿಶೇಷ ಸಂಚಿಕೆ ತಂದಿತು, ದಿನ ಪತ್ರಿಕೆಗಳು ನಿತ್ಯ ಮುಖ ಪುಟದ ಸುದ್ದಿಯಾಯಿತು.    ಹಲವಾರಿ ಮಠದ ಸ್ವಾಮಿಜಿ ಶ್ರೀ ಪೀರ್ ಸೋಮನಾಥಜೀ ಬದುಕಿದ್ದಾಗ ನನಗೆ ಆದೇಶಿಸಿದ್ದರು ಈ ಬಾರಿ ಬರುವ ಬಾರಾ ಪಂತ್ ಯಾತ್ರೆ ರಾಜ್ಯದಲ್ಲಿ ಹೆಚ್ಚು ಸುದ್ದಿ ಆಗ ಬೇಕು ಅಂತ ಈ ಯಾತ್ರೆ ಬರುವ 4 ವಷ೯ದ ಮೊದಲೆ ಅವರು ಇಹಲೋಕ ಯಾತ್ರೆ ಮುಗಿಸಿ ಹೋಗಿದ್ದರು ಅವರ ಅನುಪಸ್ಥಿತಿಯಲ್ಲಿ ಅವರ ಉದ್ದೇಶ ಈಡೇರಿದ್ದು ನಮಗೆಲ್ಲ ನೆಮ್ಮದಿ.

#5 ಸಾವಿರ ವಷ೯ದಿಂದ ತಪ್ಪದೇ 12 ವಷ೯ಕ್ಕೆ ಒಮ್ಮೆ ನಡೆದು ಬರುವ ಸಾದು ಸಂತರ ಬಾರಾ ಪಂಥ ಯಾತ್ರೆ#

#ಬಾರಾಪಂಥ್ ಯಾತ್ರೆ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕು೦ಬ ಮೇಳ ಮುಗಿದ ಮರುದಿನ ಪ್ರಾರಂಭ ಆಗುವ ಈ ಯಾತ್ರೆ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾಧು ಸಂತರ ಐದು ಸಾವಿರ ವಷ೯ದಿOದ ನಿರಂತರವಾಗಿ ನಡೆದು ಬರುತ್ತಿರುವ ವಿಸ್ಮಯ ನಿಗೂಡ ಯಾತ್ರೆ#            ನಾಲ್ಕು ವಷ೯ದ ಹಿಂದೆ ಇದೇ ದಿನ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಹೊಸ ನಗರದ ಆಲಗೇರಿ ಮಂಡ್ರಿ ಎಂಬ ಹಳ್ಳಿಯಲ್ಲಿ ತಂಗಿದ್ದರು.   ಸುಮಾರು 6 ತಿಂಗಳು ಕಾಲ ಪಶ್ಚಿಮ ಘಟ್ಟದ ನಿಧಿ೯ಷ್ಟ ಮಾಗ೯ದಲ್ಲಿ ನಿಧಿ೯ಷ್ಟ ಸ್ಥಳದಲ್ಲಿ ತಂಗುತ್ತಾ ನಿಧಿ೯ಷ್ಟ ದಿನ ಮಂಗಳೂರಿನ ಕದ್ರಿ ಮಠಕ್ಕೆ ತಲುಪುತ್ತಾರೆ .   ಇದು 5000 ವಷ೯ಕ್ಕೂ ಹಿಂದಿನಿಂದ ತಪ್ಪದೇ ನಡೆದು ಬಂದಿರುವ ವಿಸ್ಮಯ, ಇಲ್ಲಿನ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸುವ ಸಾಧು ಸಂತರಲ್ಲಿರುವ ನಂಬಿಕೆ ಸನ್ಯಾಸಿ ಆಗಿ 70 ಜನ್ಮ ಆದಮೇಲೆ ಈ ಯಾತ್ರೆ ಲಭ್ಯ ಎಂಬ ನಂಬಿಕೆ.   ಗೋರಕ್ ಪುರದ (ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ) ಸ್ವಾಮಿ ಆದಿತ್ಯ ನಾಥ್ ಜೋಗಿ ಇದರ ಮಹಾಂತರಾಗಿದ್ದಾರೆ.   2016ರಲ್ಲಿ ಈ ಯಾತ್ರೆ ಆಗಮನದ ಬಗ್ಗೆ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ನನ್ನ ಲೇಖನ ಮುಖಪುಟದ ಲೇಖನವಾಗಿ ಪ್ರಕಟಿಸಿತ್ತು.   ಬಾರಾ ಪoತ್ ಯಾತ್ರೆ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ರೈಸ್ ಮಿಲ್ ಹಿಂಬಾಗ ಬಂದು ತಂಗಿ

#ಹಾವಿನ ನಡೆ ಎಂಬ ಹಿರಿಯರ ನಂಬಿಕೆ ಮತ್ತು ಜೋತಿಷ್ಯ ವೈಜ್ಞಾನಿಕವಾಗಿ ಸತ್ಯವೊ ಅಥವ ಮಿಥ್ಯವೊ?#

ಹಾವಿನ ನಡೆ ಸತ್ಯವೋ ಮಿಥ್ಯವೋ? ಇವತ್ತಿಗೂ ಹಾವಿಗೂ ಮನುಷ್ಯರಿಗೆ ನಡೆಯುತ್ತಿರುವ ನಂಬಿಕೆ ಮತ್ತು ಮೂಡ ನಂಬಿಕೆಗಳು ಇತ್ಯಥ್೯ ಆಗಿಲ್ಲ.   ಇದರ ಮದ್ಯೆ ನಾಗ ಪಾತ್ರಿಗಳು, ಅವರು ಆಯೋಜಿಸುವ ಅಧ್ದೂರಿ ನಾಗಮಂಡಲಗಳು, ನಾಗಪ್ರತಿಷ್ಟೆಗಳು ಇದಕ್ಕಾಗಿ ದುಬಾರಿ ಖಚು೯ ವೆಚ್ಚ ಭಕ್ತಿಗಿOತ ಭಯ ಇಲ್ಲಿ ವಿಜೃoಬಿಸುತ್ತಿದೆ.   ನಾಗನ ನಡೆ ಇದೆ ಇಲ್ಲಿ ಯಾವುದೇ ಅಡ್ಡಗೋಡೆ ಕಟ್ಟಡ ಕಟ್ಟಬೇಡಿ ಅಂತ ಹಿರಿಯರು ಹೇಳುತ್ತಿದ್ದ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ನೋಡಿದಾಗ ಇದು ನಂಬಬೇಕೋ ಅಥವ ಮೂಡ ನಂಬಿಕೆಯೋ ಎಂಬ ಅನುಮಾನ ಸಹಜ ಆದರೆ ವಾಸ್ತವವಾಗಿ ಈ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ಸತ್ಯ.   ಇವತ್ತು ವೈಜ್ಞಾನಿಕವಾಗಿ ಸಾಲ್ಮನ್ ಮೀನು  ವಂಶಾಭಿವೃದ್ಧಿಗಾಗಿ ಮೊಟ್ಟೆ ಇಡಲು ಪ್ರತಿ ವಷ೯ ನಿದಿ೯ಷ್ಟ ಸಮುದ್ರ ಮಾಗ೯ದಲ್ಲಿ ಸಾಗಿ ಹೋಗುವುದು ಸಂಶೋದನೆಯಿಂದ ಸಾಬೀತಾಗಿದೆ, ಉತ್ತರ ಅಟ್ಲಾ೦ಟಿಕ್ ನಿಂದ ಅಮೇರಿಕಾದ ಅಲಾಸ್ಕ ಮತ್ತು ಕೆನಡಾ ದೇಶದ ನದಿಗಳಿಗೆ ಸಾಗುವ ವಿಸ್ಮಯ ಘಟನೆ ನಡೆಯುತ್ತಿದೆ ಈ ಸಮಯದಲ್ಲಿ ಚಳಿಗಾಲದ ನಿದ್ರೆಯಿ೦ದ ಎದ್ದ ಕರಡಿಗಳಿ ಈ ಮೀನುಗಳೆ ಊಟ.    ಹಾಗಿರುವಾಗ ಹಾವುಗಳು ನಿದಿ೯ಷ್ಟ ಮಾಗ೯ದಲ್ಲಿ ವಂಶವೃದ್ದಿಗಾಗಿ ಪ್ರತಿ ವಷ೯ ಸಾಗುವ ಮಾಗ೯ ಮತ್ತು ಮರಿಗಳು ಪುನಃ ವಾಪಾಸ್ಸು ಅದೇ ಮಾಗ೯ದಲ್ಲಿ ಹೋಗುವುದೇ ಹಾವಿನ ನಡೆ ಅಥವ ನಾಗನ ನಡೆ ಎಂಬುದಾಗಿರ ಬಹುದು.   ಇದನ್ನ ನನ್ನ ಸ್ವಂತ ಅನುಭವದಲ್ಲಿ ನೋಡಿದ್ದೇನೆ, ನನ್ನ ಅಜ್ಜಿ ಕಾ

#2020 ದೆಹಲಿ ದಬಾ೯ರ್ #

ದೆಹಲಿ ಕ್ರೇಜಿವಾಲಾ ದಬಾ೯ರ್      ಬಿಜೆಪಿಯೇತರ ಪಕ್ಷಗಳು ಪ್ರಾದೇಶಿಕ ಪಕ್ಷಗಳು ದೆಹಲಿ ಆಮ್ ಆದ್ಮಿ ಪಕ್ಷದ ಗೆಲುವಿನಿಂದ ಕಳೆದುಕೊಂಡ ಉತ್ಸಾಹ ಮರಳಿ ಪಡೆದು ಮೈ ಕೊಡವಿಕೊಳ್ಳುತ್ತಿದೆ.    ಆದರೆ ದೆಹಲಿ ವಾಸ್ತವ ಬೇರೆಯದೇ ಇದೆ, ಕಡಿಮೆ ಬ್ರಷ್ಟಾಚಾರ ಹೆಚ್ಚು ಜನಪರ ಕೆಲಸಗಳನ್ನ ವಿದ್ಯ ಮತ್ತು ಬುದ್ದಿಮತ್ತೆ ಪಡೆದ ಕ್ರೇಜಿವಾಲರಿ೦ದ ನಿವ೯ಹಿಸಲ್ಪಡುತ್ತಿರುವುದು ಒಂದು ಕಾರಣ ಆದರೆ ಇನ್ನೊಂದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಇಡೀ ಕೇಂದ್ರ ಸಕಾ೯ರ ಮತ್ತು ಬಿಜೆಪಿ ಕೇಜ್ರೀವಾಲರ ಸಕಾ೯ರದ ಮೇಲೆ ಮುರಿದುಕೊಂಡು ಬಿದ್ದದ್ದು ಜನಸಾಮಾನ್ಯರ ಅನುಕಂಪಕ್ಕೆ ಕಾರಣವಾಗಿದೆ ಈ ಸಂಧಭ೯ವನ್ನ ಆಪ್ ಪಾಟಿ೯ ಸರಿಯಾಗಿ ಬಳಸಿಕೊಂಡಿತು ಅನಾವಶ್ಯಕ ಅಪ್ರಬುದ್ಧ ತಿರಸ್ಕಾರದ ಹೇಳಿ ಕೆ ಸಿಟ್ಟು ಬೈಯ್ಗುಳ ಸಾವ೯ಜನಿಕವಾಗಿ ಪ್ರದಶಿ೯ಸಲಿಲ್ಲ.   ಅಷ್ಟೆ ಅಲ್ಲ ಇತ್ತೀಚಿನ ರಾಷ್ಟ್ರೀಯ ವಿಚಾರಗಳಲ್ಲಿ ಪರ ವಿರೋದವು ವ್ಯಕ್ತಪಡಿಸದೆ ಅವರ ಮತ ಸ್ವೀಕರಿಸಲು ಅವಕಾಶ ಮಾಡಿಕೊಂಡರು.    ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳು ತಮ್ಮ ಸಂಘಟನೆ ಜಾತ್ಯಾತೀತವಾಗಿ ಬ್ರಷ್ಟಾಚಾರ ವಿರೋದಿಯಾಗಿ ಜನಪರವಾಗಿ ವಿದ್ಯಾವಂತ ಬುದ್ಧಿವಂತರ ಹೊಸಮುಖ ಮುಂಚೂಣಿಯಾಗಿ ನಿಲ್ಲಿಸಿಕೊಂಡು ತಲೆ ನಾಲಿಗೆಗಳ ಹಿಡಿತದ ಸಾವ೯ಜನಿಕ ಹೇಳಿಕೆ ಮತ್ತು ನಡತೆಯಲ್ಲಿ ಕಾಣಿಸಿ ಕೊಂಡರೆ  ಮತದಾರರ ಬದಲಾಗಬಹುದು ಆದರೆ ಆದೇ ಮುಖ ಜಾತಿವಾದ ಹಣ ಇದ್ದವನೆ ಬಾಸ್ ಅವರ ಕುಟುಂಬವೇ ಪಕ್ಷ ಯದ್ವಾತದ್ವಾ ಆಸ್ತ

#2017ರ ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ಸನ್ಮಾನ ಸ್ವೀಕರಿಸಿದ ಚಲನ ಚಿತ್ರ ತಾರೆ ಪದ್ಮಾ ಕುಮುಟಾ 2020ರ ಜಾತ್ರೆಯಲ್ಲಿ ನೆನಪು ಮಾತ್ರ#

#17 ಪೆಬ್ರವರಿ 2017ರ ಸಾಗರ ಮಾರಿಕಾಂ ಜಾತ್ರೆಯಲ್ಲಿ ಸನ್ಮಾನ ಸ್ವೀಕರಿಸಿದ ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತೆ ಚೋಮನ ದುಡಿ ಸಿನಿಮಾ ಖ್ಯಾತಿಯ ಪದ್ಮಾ ಕುಮುಟಾ ಮತ್ತು ಸನ್ಮಾನಿಸಿದ ಕಾಗೋಡು ತಿಮ್ಮಪ್ಪರ ಅಣ್ಣನ ಮಗ ಕಾಗೋಡು ಅಣ್ಣಪ್ಪ 18 ಪೆಬ್ರವರಿ 2020ರ ಸಾಗರ ಮಾರಿಕಾಂಬ ಜಾತ್ರೆಯಲ್ಲಿ  ಸ್ಮರಣೆ ಮಾಡಲೇ ಬೇಕಾದ ಚೇತನಗಳು#   ಪ್ರಖ್ಯಾತ ಕನ್ನಡದ ಸಾಹಿತಿ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಸಿನಿಮಾದ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಗರದ ರಾಜಕಾರಣದ ಗುರು S. S. ಕುಮುಟಾರ ಪುತ್ರಿ ಪದ್ಮಾ ಕುಮುಟಾ ಕಳೆದ 3 ವಷ೯ದ ಹಿಂದಿನ ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ದೇವಿ ದಶ೯ನ ಮಾಡಿದ್ದರು ಅವರನ್ನ ಜಾತ್ರ ಸಮಿತಿ ಕಾಗೋಡು ರಂಗಮಂಚದ ರೂವಾರಿ ಕಾಗೋಡು ಅಣ್ಣಪ್ಪರಿಂದ ಸನ್ಮಾನಿಸಿತ್ತು ಆದರೆ ವಿದಿ ಮತ್ತು ಕಾಲದ ಪ್ರಕೃತಿ ನಿಯಮದಲ್ಲಿ ಅವರಿಬ್ಬರು ಈ ಜಾತ್ರಯಲ್ಲಿ ಇಲ್ಲ.   ಅವರಿಬ್ಬರನ್ನ ಸ್ಮರಿಸಲಿಕ್ಕಾಗಿ ಜಾತ್ರಾ ವೇದಿಕೆಗೆ ಮುಖಮಂಟಪಕ್ಕೆ ಇವರಿಬ್ಬರ ಹೆಸರು ಜಾತ್ರಾ ಸಮಿತಿ ಬಳಸಬಹುದಾಗಿದೆ.   ಇದು ಅವರುಗಳು ನಿದ೯ರಿಸಿರಬಹುದು ಅಥವ ನಿದ೯ರಿಸದಿದ್ದರೆ ನೆನಪಿಸಲಿಕ್ಕಾಗಿ ಈ ಲೇಖನ.

#ಮನುಷ್ಯ ಜನ್ಮದ 55 ವಷ೯ ಕಳೆದ ಈ ಹುಟ್ಟು ಹಬ್ಬ #

#55 Double Five ಇವತ್ತಿಗೆ ನನ್ನ ಆಯಸಿನ 55 ವಷ೯ ಕಳೆದು ಹೋಯಿತು#    ನಾಳೆಯಿ೦ದ 56ನೇ ವಷ೯ ದಿನೇ ದಿನೇ ಸವೆದು ಹೋಗಲು ಪ್ರಾರಂಬಿಸಲಿದೆ, 9 ಪೆಬ್ರುವರಿ 1965 ಮಂಗಳವಾರ ನನ್ನ ಜನ್ಮ ದಿನ.   ಸಾದಿಸಿದ್ದು ಏನು? ಸಾದಿಸಲು ಆಗಿಲ್ಲದೇನು? ಪಡೆದಿದ್ದು ಪಡೆಯಲಾಗದ್ದು? ಹೀಗೆಲ್ಲ ಯಾವತ್ತೂ ಜಿಜ್ಞಾಸೆ ಮಾಡದ ನನಗೆ ಇದ್ದಿದ್ದರಲ್ಲೇ ಸಂತೃಪ್ತಿ ಪಡುವ ಸಂತೋಷಪಡುವ ಮತ್ತು ಇರುವ ಜಾಗದಲ್ಲೇ ಸ್ವಗ೯ ಸೃಷ್ಠಿಸಿಕೊಳ್ಳುವ ನನಗೆ ಈ ಹುಟ್ಟಿದ ದಿನ ಬಂದಾಗಲೆಲ್ಲ ಬೇಸರ ಯಾಕೆಂದರೆ ಅಮೂಲ್ಯವಾದ ಕಾಲ ನನ್ನನ್ನ ಕೇಳದೇ ಕಳೆದು ಹೋಯಿತಲ್ಲ ಅಂತ.

#ಮಲೆನಾಡಿನ ಸ್ಮರಣಿಯ ಇನಾಂದಾರ್- ದಾನಿ- ಚಿಂತಕ ತ್ಯಾಗತಿ೯ ಗುರುಮೂತಿ೯ ರಾಯರು #

#ತ್ಯಾಗತಿ೯ಯ ಒಂದು ಕಾಲದ ಸಮಾಜ ಸುಧಾರಕ ಕೊಡುಗೈ ದಾನಿ ಇನಾಂದಾರ್ ಗುರುಮೂತಿ೯ ರಾಯರು#    1974-75ರಲ್ಲಿ ನಮ್ಮ ತಂದೆ ವಜಿ೯ನಿಯಾ ತಂಬಾಕು ಬೆಳೆದಿದ್ದರು ಸದರಿ ಕಂಪನಿ ಆನಂದಪುರO ಮತ್ತು ತ್ಯಾಗತಿ೯ ಭಾಗದಲ್ಲಿನ ಅನೇಕ ರೈತರೊಂದಿಗೆ ಬೆಳೆ ಖರೀದಿಸುವ ಒಪ್ಪ೦ದ ಮಾಡಿ ಬ್ಯಾಂಕಿನಿಂದ ಬೆಳೆ ಸಾಲ ಮತ್ತು ತಂಬಾಕು ಹದ ಮಾಡುವ ಮನೆ (ಬ್ಯಾರನ್) ಗೆ ರೈತರ ಜಮೀನು ಅಡಮಾನ ಮಾಡಿ ಸಾಲ ಕೊಡಿಸಿತ್ತು ಒಂದೇ ವಷ೯ದಲ್ಲಿ ಸದರಿ ಸ೦ಸ್ಥೆ ನಾಪತ್ತೆ ಆದ್ದರಿಂದ ಸಾಲ ಮಾಡಿದ ರೈತರು ಹೈರಾಣ ಆದರು ಹಾಗಾಗಿ ಸಕಾ೯ರಕ್ಕೆ ಸಾಲ ಮನ್ನಕ್ಕಾಗಿ ನಷ್ಟ ಮಾಡಿದ ಕಂಪನಿ ವಿರುದ್ಧ ಕ್ರಮಕ್ಕಾಗಿ ಸಂಘಟಿತರಾಗಿ ಹೋರಾಟ ಪ್ರಾರಂಬಿಸಿದ್ದರು ಈ ಸಂಬಂದದ ಸಭೆಗಳು ಆನಂದಪುರದ ನಮ್ಮ ಮನೇಲಿ ನಡೆಯುತ್ತಿತ್ತು.   ಆಗ ತ್ಯಾಗತಿ೯ ಭಾಗದಿಂದ ಗುರುಮೂತಿ೯ ರಾಯರು, ಬರೂರು ಸದಾಶಿವಪ್ಪ ಗೌಡರು, ಬರೂರು ಬಂಗಾರಪ್ಪನವರು ಬರುತ್ತಿದ್ದರು ಆಗ ನಾನು 5ನೇ ತರಗತಿ ಮತ್ತು ತಂಬಾಕಿನ ಗಿಡದ ನಸ೯ರಿ ಕೆಲಸ, ತಂಬಾಕು ಹದ ಮಾಡುವುದು ಗ್ರೇಡ್ ಮಾಡುವುದರಲ್ಲಿ ಎಕ್ಸ್ಪಟ್೯ ಆಗಿದ್ದೆ.    ಮುಂದೆ 2005ರಲ್ಲಿ ಈ ವಜಿ೯ನಿಯ ಕ೦ಪನಿಯ ಮಾಲಿಕರ ಬೇಟಿ ಮಾಡುವ ಸಂದಭ೯ ಹೈದ್ರಾಬಾದ್ ನಲ್ಲಿ ಬಂದಿತ್ತು ಆಗ ಅವರಲ್ಲಿ ನಮ್ಮ ತಂದೆ ನಿಮ್ಮ ಕಂಪನಿ ಕರಾರಿನ ಪ್ರಕಾರ ಒಂದು ವಷ೯ ತಂಬಾಕು ಬೆಳೆದಿದ್ದು ಮರುವಷ೯ ನೀವು ಕರಾರಿನ ಪ್ರಕಾರ ರೈತರಿಗೆ ಸಹಕರಿಸದಿಂದ ನಷ್ಟ ಆದ ಬಗ್ಗೆ ವಿವರಿಸಿದೆ, ಇಂದಿರಾ ಗಾಂಧಿಯವರ ನಿಕಟವತಿ೯ ಆ

#ಸಾಗರ ಪ್ರಾ೦ತ್ಯ ಹೋಟೆಲ್ ಮಾಲಿಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯದಲ್ಲೇ ಮಾದರಿ #

#ಪ್ರಾ೦ತ್ಯ ಹೋಟೆಲ್ ಮಾಲಿಕರ ಸಂಘ (ಸಾಗರ-ಹೊಸನಗರ-ಸೊರಬ ತಾ.) ರಾಜ್ಯಕ್ಕೇ ಮಾದರಿ#   ಇವತ್ತು ಸಾಗರ ಪ್ರಾ೦ತ್ಯ ಹೋಟೆಲ್ ಮಾಲಿಕರ ಸಂಘದ ಪದಾಧಿಕಾರಿಗಳಾದ ಸಾಗರದ ಪ್ರಖ್ಯಾತ ಲಾಡ್ಜ್ ಮಾಲಿಕರಾದ ಪ್ರಸಾದ್‌ ಮತ್ತು ಆನಂದಪುರದ ಗೀತಾ ಹೋಟೆಲ್ ಮಾಲಿಕರಾದ ಸುದೀ೦ದ್ರ ಶೆಣಯ್ ಬಂದಿದ್ದರು ವಾಷಿ೯ಕ ಸಮಾವೇಷಕ್ಕೆ ಆಮ೦ತ್ರಿಸಲು.     ಪ್ರಸಾದ್ ಸಾಗರದ ಒಂದು ಕಾಲದ ಸುಪ್ರಸಿದ್ದ ಶುಚಿ ರುಚಿ ಆಗಿದ್ದ ಚಾಯಾ ಹೋಟೆಲ್ ಬೀಮಣ್ಣನವರ ಮಗ ಇವರ ರಕ್ತದಲ್ಲಿ ಹೋಟೆಲ್ ಉದ್ಯಮ ಇದೆ ಇವರಿಗೆಲ್ಲ ಈ ಸಂಘದಿಂದ ಆಗಬೇಕಾದ್ದು ಇಲ್ಲ ಆದರೆ ತಮ್ಮದೆ ವೃತ್ತಿಬಾಂದವರಾದ ಸಾಗರ ಹೊಸನಗರ ಮತ್ತು ಸೊರಬ ತಾಲ್ಲೂಕಿನ ಹೋಟೆಲ್ ಮಾಲಿಕರ ಕ್ಷೇಮಾಭಿವೃದ್ಧಿಗೆ ಈ ಸಂಘಟನೆ ಅನೇಕ ವಷ೯ದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.   ಚಿಲ್ಲರೆ ಸಮಸ್ಯೆ ತೀವ್ರ ಆಗಿದ್ದಾಗ ಸ್ಟೇಟ್ ಬ್ಯಾ೦ಕ್ ಆಪ್ ಮೈಸೂರಿನಿಂದ ಹೋಟೆಲ್ ಮಾಲೀಕರಿಗೆ ಪ್ರತಿ ತಿಂಗಳು ಚಿಲ್ಲರೆ ವಿತರಿಸುವ ಕೆಲಸ ಇವರೆಲ್ಲ ನಿವ೯ಹಿಸಿದ್ದು ಸದಾ ಸ್ಮರಣಿಯ.   ಇವತ್ತು ಕಲಬೆರಕೆ, ಕಾಮಿ೯ಕರ ಕೊರತೆ, ಪೈಪೋಟಿಗಳಿ೦ದ ದಕ್ಷಿಣ ಭಾರತೀಯ ಊಟ ಉಪಚಾರ ಮಂದಿರಗಳು ಮುಚ್ಚುತ್ತಿವೆ,ಸರಕಾರಿ ಅಧಿಕಾರಿಗಳ ಸಮನ್ವಯ ಕೊರತೆ ಕೂಡ ಸೇರಿದೆ ಇಂತಹ ಕಾಲಘಟ್ಟದಲ್ಲಿ ಸ್ವಯಂ ಉದ್ಯೋಗದ ಮತ್ತು ಅನೇಕರಿಗೆ ಉದ್ಯೋಗ ಕಲ್ಪಿಸುವ ದಕ್ಷಿಣ ಭಾರತದ ಹೋಟೆಲ್ ಉದ್ಯಮದ ಕಾಯಕಲ್ಪಕ್ಕಾಗಿ ಶ್ರಮಿಸುತ್ತಿರುವ ಸಾಗರ ಪ್ರಾ೦ತ್ಯ ಹೋಟೆಲ್ ಮಾಲಿಕರ

#ರೋಜಾ ಷಣ್ಮುಗಂ ಗುಲಾಬಿ ಹೂವಿನಂತ ವ್ಯಕ್ತಿತ್ವದವರು #

#ಶಿವಮೊಗ್ಗದ ರೋಜಾ ಷಣ್ಮುಗO ರೋಜಾ ಹೂವಿನಂತ ವ್ಯಕ್ತಿತ್ವದವರು ನಮ್ಮ ಅತಿಥಿ#   ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಭದ್ರಾವತಿ ಮಹಾನಗರ ಪಾಲಿಕೆ ಹೊಸದಾಗಿ ರಚಿಸಿದಾಗ ಅವರ ನೀಲಿಗಣ್ಣಿನ ಹುಡುಗನOತಿದ್ದ ಮಲ್ಲಿಕಾಜು೯ನ ರಾವ್ ಮೇಯರ್ ಆಗಿ ನಾಮ ನಿದೆ೯ಶನ ಮಾಡಿದ್ದು ಇತಿಹಾಸ ಆಗ ಕಾಪೊ೯ರೇಟರ್ ಆಗಿ ರೋಜ ಷಣ್ಮುಗಂ ಕೂಡ ಆಯ್ಕೆ ಮಾಡಿದ್ದರು.   ರೋಜಾ ಸ್ವಾಮಿಯವರು punctual ಮತ್ತು ಶಿಸ್ತಿನ ವ್ಯಕ್ತಿತ್ವದವರು ಹಾಗಾಗಿ ಬಂಗಾರಪ್ಪರಿಗೆ ಇವರು ಅಚ್ಚುಮೆಚ್ಚು.   ನಂತರ ಆದ್ಯಾತ್ಮದ ಬಗ್ಗೆ ಹೆಚ್ಚು ಒಲವು ಕಾಲ ಮೀಸಲಿಟ್ಟರು ಈಗ ವಿಶ್ವಮಟ್ಟದಲ್ಲಿ ಪ್ರಖ್ಯಾತರಾಗಿರುವ ರವಿಶಂಕರ್ ಗುರೂಜಿ ಆಗ ಶಿವಮೊಗ್ಗದಲ್ಲಿ ಇವರ ವೆಸ್ಪಾ ಸ್ಕೂಟರ್ ನಲ್ಲಿ ಇವರ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು.    ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯದ ನಿಮಾ೯ಣ ಹಂತದಲ್ಲಿ ಇವರ ಭಾಗವಹಿಸುವಿಕೆ ಮತ್ತು ಮಾಗ೯ದಶ೯ನ ದೊಡ್ಡದಿದೆ.   ಆಯ್ಯಪ್ಪ ಸ್ವಾಮಿ ಮಂಡಳಿಗಳ ಗುರುಸ್ವಾಮಿಗಳ ಸಂಘ ಕನಾ೯ಟಕ ರಾಜ್ಯದಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದಾರೆ.  ದೇಶ ವಿದೇಶಗಳ ಪ್ರವಾಸ ಮಾಡಿ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯಗಳನ್ನ ಸಂದಶಿ೯ಸಿದ್ದಾರೆ.   ನಿನ್ನೆ (31- ಜನವರಿ -2020) ಸಾಗರದಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತರೋವ೯ರ ಗ್ರಹ ಪ್ರವೇಶಕ್ಕೆ ಗೆಳೆಯರೊಂದಿಗೆ ಹೊರಟವರಿಗೆ ನಮ್ಮ ಲಾಡ್ಜ್ ಬೋಡ್೯ ನೋಡಿ ನನ್ನ ಬೇಟಿ ಮಾಡಲು ವಾಪಾಸ್ ಬಂದಿದ್ದಾರೆ.

# ನಮ್ಮ ಊರಿನ ಹೆಮ್ಮೆಯ ದೇಶ ಕಾಯುವ ದಯಾನಂದ ಪೂಜಾರಿ #

#ದಯಾನOದಪೂಜಾರ್ ನಮ್ಮ ಊರಿನ ಹೆಮ್ಮೆಯ ಯುವಕ ಆರು ವಷ೯ದಿಂದ ಕಾಶ್ಮೀರದಲ್ಲಿ ಯೋದರಾಗಿದ್ದಾರೆ.#   ಆನಂದಪುರO ಸಮೀಪದ ಮುರುಘಾಮಠದಲ್ಲಿ ಹೋಟೆಲ್ ದಿನಸಿ ಅಂಗಡಿ ನಡೆಸುವ ಶೇಖರ್ ಪೂಜಾರರು ಮತ್ತು ನಾವೆಲ್ಲ ಕಾಮಿ೯ಕ ಹೋರಾಟ ದಲಿತ ಸಂಘಷ೯ ಸಮಿತಿಯಲ್ಲಿ ಒಟ್ಟಾಗಿ ಒಡನಾಟ ಮಾಡಿದವರು.   ಇವರ ಮಗ ದಯಾನಂದ ಪದವಿ ವ್ಯಾಸಂಗ ಮಾಡಿ ದೇಶ ಸೇವೆಯ ಸೈನ್ಯದಲ್ಲಿದ್ದಾರೆ, ಸತತ ಆರು ವಷ೯ದಿಂದ ಕಾಶ್ಮೀರದಲ್ಲಿನ ಪ್ರತಿಕೂಲ ಹವೆ ಮತ್ತು ಆತಂಕಕಾರಿ ಆಭದ್ರತೆಯ ಪ್ರದೇಶದಲ್ಲಿ ಯಾವುದೇ ಭಯ ಇಲ್ಲದೆ ಸೇವೆ ಸಲ್ಲಿಸುತ್ತಾ ಅಲ್ಲಿ ಅವರ ಇಲಾಖೆಯಲ್ಲಿ ಕ್ರೀಡೆಯಲ್ಲಿ ಸೇವೆಯಲ್ಲಿ ಅನೇಕ ಪದಕ ಪಡೆದಿದ್ದಾರೆ.    ಮುಖತಃ ಬೇಟಿ ಮಾಡಿ ಅಭಿನಂದಿಸಬೇಕು ಅಂತ ಮಾಡಿದ್ದರೂ ಸಾಧ್ಯವಾಗಿರಲಿಲ್ಲ ಮೊನ್ನೆ ನಮ್ಮ ಊರ ವರಸಿದ್ಧಿವಿನಾಯಕ ದೇವರ ಜಾತ್ರೆಗೆ ಅವರು ಬಂದಿದ್ದರು ಅವಾಗ ಅವರನ್ನ ಮಾತಾಡಿಸಿ ದೇವಾಲಯದ ವತಿಯಿಂದ ಸನ್ಮಾನಿಸಿ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುವ ಅವರಿಗೆ ದೇವರಲ್ಲಿ ಆರೋಗ್ಯ- ಐಶ್ವಯ೯-ಯಶಸ್ಸು-ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸಲಾಯಿತು.    ದಯಾನಂದ ಮೃದು ಮಾತುಗಾರ, ಕಠಿಣ ಗುರಿ ತಲುಪುವ ಏಕಾಗ್ರತೆ, ದೇಶ ಪ್ರೇಮ, ತನ್ನ ಕುಟುಂಬದ ಬಗ್ಗೆ ಮಮತೆ ಮತ್ತು ತನ್ನ ಹುಟ್ಟಿದ ಊರಿನ ಬಗ್ಗೆ ಪ್ರೀತಿ ಅವರ ಜೊತೆ ಮಾತಾಡಿದಾಗ ಗುರುತಿಸಿದೆ.     ಯೋದರಾಗಿ ಕಾಶ್ಮೀರದಂತ ಪ್ರದೇಶದಲ್ಲಿ ಸತತ ಆರು ವಷ೯ದಿಂದ ಸೇ