Skip to main content

Posts

Showing posts from 2024

Blog number 2086.ಶಿವಮೊಗ್ಗದ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ಹೃದಯವೇ ಆಗಿರುವ ಜಿಲ್ಲೆಯ ಅದ್ವಿತಿಯ 116 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ರಕ್ತದಾನಿ ಆಗಲು ಕಾರಣ ಮತ್ತು ಪ್ರೇರಣೆ ಆದ ಕಥೆ

#ಭಾಗ_1 https://youtu.be/unen74lL1UM?feature=shared #ಶಿವಮೊಗ್ಗದ_ಯುವಕ_ರಕ್ತದಾನಿ_ಆದ_ಕಥೆ #ತನ್ನ_ತಾಯಿಗಾಗಿ_ರಕ್ತಕ್ಕಾಗಿ_ಹುಡುಗಾಟ #ಶಿನಮೊಗ್ಗದ_ಶ್ರೀನಿಧಿ_ಬಟ್ಟೆ_ಅಂಗಡಿಯವರ_ಮರೆಯಲಾರದ_ರಕ್ತದಾನದ_ಸೇವೆ #ಶ್ರೀನಿದಿ_ಬಟ್ಟೆ_ಅಂಗಡಿ_ಗೋಪಿ_ವೃತ್ತದ_ಮಾಲಿಕರ_ಪ್ರೇರಣೆ #ಈವರೆಗೆ_116_ಯುನಿಟ್_ರಕ್ತದಾನ_ಮಾಡಿ_ಜಿಲ್ಲೆಯ_ಅದ್ವಿತಿಯ_ಸಾದಕರಾಗಿರುವ #ಧರಣೇಂದ್ರ_ದಿನಕರ್_ಶಿವಮೊಗ್ಗದ_ರೆಡ್_ಕ್ರಾಸ್_ಸಂಸ್ಥೆಯ_ಸಂಜೀವಿನಿ_ಬ್ಲಡ್_ಬ್ಯಾಂಕಿನ #ಹೃದಯವಾಗಿ_ನಿರಂತರ_ಸೇವಾ_ಕಾಯ೯ದಲ್ಲಿ_ಮುಂದುವರಿದಿದ್ದಾರೆ. #ಇವರ_ಕುಟುಂಬ_ಸ್ವಾತಂತ್ರ್ಯಹೋರಾಟಗಾರರದ್ದು #ಶಿವಮೊಗ್ಗದ_ಪ್ರತಿಷ್ಟಿತ_NES_ಸಂಸ್ಥೆ_ಸ್ಥಾಪಕ_ತಂಡದವರು #ಶಿವಮೊಗ್ಗದ_ಗಾಂಧಿ_ಬಜಾರಿನ_ಮೂರು_ತಲೆಮಾರಿನ_ದಿನಕರ_ಮೆಟಲ್_ಸ್ಟೋರ್_ಇವರ_ವಂಶದ್ದು #ನಮ್ಮ_ಕೃಷ್ಣ_ಸರಸ_ಕಲ್ಯಾಣಮಂಟಪದಲ್ಲಿ_2016ರಲ್ಲಿ_892_ಯುನಿಟ್_ರಕ್ತದಾನ_ಮಾಡಿಸಿದ್ದು #ಇವತ್ತಿಗೂ_ಮುರಿಯದ_ದಾಖಲೆ_ಅಂತೆ_ಇದು_ನನಗೂ_ಹೆಮ್ಮೆಯ_ಸಾಧನೆ.   (ನಾಳೆ ಮುಂದಿನ ಭಾಗದಲ್ಲಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಶಿವಮೊಗ್ಗಕ್ಕೆ ಬಂದ ಕಥೆ)