Skip to main content

Posts

Showing posts with the label K.Shivaram memories part-2.Chie exicutive officer of shimoga Zilla panchayat

Blog number 1979. ಕೆ.ಶಿವರಾಮ್ ನೆನಪುಗಳು ಭಾಗ 2, ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬಂದದ್ದು ಮತ್ತು ನಮ್ಮ ಆನಂದಪುರಂ ಯುವಜನ ಮೇಳದಲ್ಲಿ ನನ್ನ ಆಯ್ಕೆಯ ತೀರ್ಪುಗಾರರನ್ನೆ ಅನುಮೋದಿಸಿದ ನೆನಪುಗಳು

#ಕೆ_ಶಿವರಾಂ_ನೆನಪುಗಳು_ಭಾಗ_2 #ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಮುಖ್ಯ_ಕಾರ್ಯನಿರ್ವಹಣಾಧಿಕಾರಿ_ಆಗಿ_ಕೆ_ಶಿವರಾಂ #ಆನಂದಪುರಂನಲ್ಲಿ_ನಡೆದ_ಯುವಜನ_ಮೇಳದ_ಪ್ರಶಸ್ತಿ_ಪತ್ರದಲ್ಲಿ_ಅವರ_ಸ್ಟಹಸ್ತಾಕ್ಷರ #ಜಿಲ್ಲಾ_ಮಟ್ಟದ_ಯುವಜನ_ಮೇಳದ_ನೂತನ_ತೀರ್ಪುಗಾರರನ್ನು_ವಿರೋದಿಸಿದ_ಅಧಿಕಾರಿಗಳು #ನಾನು_ಆಯ್ಕೆ_ಮಾಡಿದ್ದ_ತೀರ್ಪುಗಾರ_ಯುವ_ಮುಂದಾಳುಗಳು_ಈಸೂರು_ಲೋಕೇಶ್_ತಂಡ #ಹೊನ್ನಾಳಿ_ಚಂದ್ರಶೇಖರ್_ಹೆಚ್_ಬಿ_ರಾಘವೇಂದ್ರ_ಸುನಿಲ್_ಶಿರನೆಲ್ಲಿ #ತಮ_ನರಸಿಂಹ_ಕಣ್ಣೂರಿನ_ಡೊಳ್ಳಿನ_ಕಲಾವಿದ_ಘಟ್ಟದಮಂಜಪ್ಪ_ಗೆಳೆಯರು #ನನ್ನ_ಆಯ್ಕೆಯ_ತೀರ್ಪುಗಾರರನ್ನೇ_ಎತ್ತಿ_ಹಿಡಿದ_ಶಿವರಾಂ   ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995 2000) ಕೆ ಶಿವರಾಂ ಅವರು ನಮ್ಮ ಜಿಲ್ಲಾ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬರುತ್ತಿದ್ದಾರೆ ಎಂಬ ಸುದ್ದಿ ಬಂತು, ಆಗ ನಮಗೆಲ್ಲ ಕುತೂಹಲ ಏಕೆಂದರೆ ಕನ್ನಡದಲ್ಲಿ ಪ್ರಥಮ ಬಾರಿಗೆ ಐಎಎಸ್ ಮಾಡಿದ ವ್ಯಕ್ತಿ ಅವರು ಹಾಗೆಯೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ ನಿರ್ದೇಶನದಲ್ಲಿ #ಬಾನಲ್ಲೆ_ಮದುಚಂದ್ರಕ್ಕೆ ಎಂಬ ಸಿನಿಮಾ ನಟನೆ ಮಾಡಿ ಪ್ರಸಿದ್ಧರಾದವರು, ಬೆಂಗಳೂರು ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುವಾಗ ಅತ್ಯಂತ ,ಬಡವರಿಗೆ ದಲಿತರಿಗೆ  ನಿವೇಶನಗಳನ್ನು ಮತ್ತು ಮನೆಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಟ್ಟವರು ಈ ರೀತಿಯ ಸುದ್ದಿಗಳು ಅವರ ಬಗ್ಗೆ ಕೂತೂಹಲ ಹಾಗೂ ಅಭಿಮಾನ ಮೂಡಿಸಿತ್ತ...