Skip to main content

Posts

Showing posts from September, 2017

ಶಿವಮೊಗ್ಗದಲ್ಲಿ ಚಾರಿಟೇಬಲ್ ಡಯಾಲಿಸಿಸ್

ಖಾಸಾಗಿ ಮಾಲಿಕತ್ವದ ಆ ಸ್ಪತ್ರೆಗಳ Hub ಆಗಿ ಮಾಪ೯ಟ್ಟಿರುವ ಶಿವಮೊಗ್ಗದಲ್ಲಿ corporate hospitalಗಳ ಎಲ್ಲಾ ಆಚಾರ ಅನಾಚಾರಗಳ ನಡುವೆ ಆಶಾವಾದದ ಚಾರಿಟಬಲ್ ಡಯಾಲಿಸಿಸ್ ಆಸ್ಪತ್ರೆ ಪ್ರಾರಂಬಿಸಿರುವುದು ಸಂತೋಷದ ವಿಷಯ, ಇವತ್ತಿನ ದಿನದಲ್ಲಿ ಡಯಾಲಿಸಿಸ್ಗೆ ಹಣ ಹೊಂದಿಸಲಾರದ ಅನೇಕ ಬಡ ಮಧ್ಯಮ ವಗ೯ದ ರೋಗಿಗಳು ಮತ್ತು ಅವರ ಕುಟುಂಬದ ಯಾತನೆ ಅಸಾಧ್ಯವಾದ ನೋವು ಗೊತ್ತಿದ್ದವರಿಗೆ ಮಾತ್ರ ಅಥ೯ವಾದೀತು. ಈ ಯೋಗ್ಯ ಕಾಯ೯ದ ಯೋಜನೆ ಮತ್ತು ಕಾಯ೯ಶೀಲಗೊಳಿಸಿದ ಎಲ್ಲಾ ದಾನಿ ದಯಾಳುಗಳಿಗೆ ಕೃತಜ್ಞತೆಗಳೊಂದಿಗೆ ಶುಭ ಹಾರೈಕೆಗಳು. ಇಲ್ಲಿ ಪ್ರತಿದಿನಕ್ಕೆ 25 ರೋಗಿಗಳಿಗೆ 500 ರೂಪಾಯಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುತ್ತಾರೆ.

DANGEROUS FERRY TRANSPORT IN KARNATAK STATE.

#ಸ್ಥಳೀಯರ ಒಡಲಾಳದ ಮಾತು# " ಮುಂಬೈನ ರೈಲು ನಿಲ್ದಾಣದ ಕಾಲು ತುಳಿತದ ಅನಾಹುತ ಜಿಲ್ಲಾ ಆಡಳಿತಕ್ಕೆ ಪಾಠವಾಗಿದ್ದರೆ ಇಲ್ಲಿ ಹಬ್ಬ ಹರಿದಿನದಲ್ಲಿ ಜನರನ್ನ ನಿಯಂತ್ರಿಸಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸದಿದ್ದರೆ ಮುಂದೊಂದು ದಿನ ಅನೇಕ ರ ಸಾವು ನೋವಿಗೆ ಕಾರಣವಾಗ ಬೇಕಾದೀತು ಎಚ್ಚರ" ಶರಾವತಿ ನದಿ ದಾಟಿಸುವ ಈ ತುಮರಿಯ ಲಾಂಚ್ ನಲ್ಲಿ ಒಮ್ಮೆಗೆ ನೂರಾರು ಜನ ಪ್ರಯಾಣಿಸುತ್ತಾರೆ ಆದರೆ ಇದರಲ್ಲಿ ಜನರ ಸುರಕ್ಷೆಗಾಗಿ ಒಂದೇ ಒಂದು ಜೀವರಕ್ಷಕ ಉಪಕರಣವಿಲ್ಲ!?........ In this boat daily thousands of people crossing sharavathi river near world famous JOGFALLS but sad thing is no single life jacket in it. https://m.facebook.com/story.php?story_fbid=1687366887964143&id=100000725455473 http://kannada.eenaduindia.com/State/MalnadandKaravali/Shimoga/ShimogaCity/2017/10/01155724/full-of-tourists-in-launch-at-diganduru.vpf   

SHARAVATHI RIVER ಶರಾವತಿ ನದಿ

# ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯# ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನ ಮಕ್ಕಿ ಆಣೆಕಟ್ಟು, ಮಹಾತ್ಮ ಗಾಂಧಿ ಜಲ ವಿದ್ಯುದಾಗರ ಇವೆಲ್ಲ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ಸಮೀಪದ ಆರಗ ದಿಂದ ಸುಮಾರು 10 ಕಿ.ಮಿ ದೂರದ ಅಂಬು ತೀಥ೯ ಎಂಬಲ್ಲಿ ಉಗಮವಾಗುವ ಶರಾವತಿ ನದಿ ಕಾರಣ .   ರಾಮೇಶ್ವರ ದೇವರ ವಿಗ್ರಹದ ಎದುರು ಸಣ್ಣ ಜರಿ ಹುಟ್ಟಿ ಅಲ್ಲೇ ಸ್ವಲ್ಪ ದೂರದಲ್ಲಿ ದೊಡ್ಡ ಕೊಳವಾಗಿ ಅಲ್ಲಿ೦ದ ತು೦ಬಿ ತುಳುಕಿ ಹಳ್ಳ ಹೊಳೆಯಾಗಿ ನದಿಯಾಗಿ ತೀಥ೯ಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕಿನ ಬಹುಭೂಭಾಗ ಆಣೆಕಟ್ಟಿಂದ ಮುಳುಗಡೆ ಆಗಿ ರಾಜ್ಯಕ್ಕೆ ಪ್ರಮುಖ ಜಲ ವಿದ್ಯುತ್ ಉತ್ಪಾದಿಸಿ ನೀಡುವ ಈ ನದಿ ವಿಶ್ವವಿಖ್ಯಾತ ಜೋಗ ಜಲಪಾತವಾಗಿ ಶರಾವತಿ ಕಣಿವೆಯಲ್ಲಿ ಹರಿದು ಹೊನ್ನಾವರ ತಾಲ್ಲೂಕಿನಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.   ಪ್ರಸಿದ್ದ ಪ್ರವಾಸಿ ಕೇಂದ್ರವಾಗುವ೦ತ ಇತಿಹಾಸ ಮತ್ತು ರಾಜ್ಯಕ್ಕೆ ಆಥಿ೯ಕ ಲಾಭ ತರುವ ಈ ನದಿಯ ಉಗಮ ಸ್ಥಾನ ಯಾವುದೇ ಅಭಿವೃದ್ಧಿ ಕಾಣದಿರುವುದು ಬೇಸರದ ವಿಷಯ, ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಲಿಂಗನಮಕ್ಕಿ ಆಣೆಕಟ್ಟು ರಾಜ್ಯಕ್ಕೆ ಅಪಿ೯ಸುವ ಸಂದಭ೯ದಲ್ಲಿ ಇಲ್ಲಿ ಒಂದು ಪ್ರವಾಸಿಗಳಿಗಾಗಿ ಕೊಠಡಿ ನಿಮಿ೯ಸಿದ್ದು ಬಿಟ್ಟರೆ ಈ ವರೆಗೆ ಇಲ್ಲಿ ಈ ನದಿಯ ಬಗ್ಗೆ, ಜೋಗ ಜಲಪಾತದ ಬಗ್ಗೆ, ಲಿಂಗನಮಕ್ಕಿ ಆಣೆಕಟ್ಟು ವಿದ್ಯುತ್ ಉತ್ಪಾದನೆ ಬಗ್ಗೆ ಒಂದೇ ಒಂದು ಮಾಹಿತಿ ಫಲಕವಿಲ್ಲ.   1970ರ ದಶಕದಲ್ಲಿ ಜಿಲ್ಲೆಯ ಶಾಲಾ ಶಿಕ್ಷಕರು ವಿದ್ಯಾ

INTERVIEW OF VAIDYA NARAYAN MURTHY NARASIPURA

# ವೈದ್ಯನಾರಾಯಣ ಮೂತಿ೯ನರಸೀಪುರ ಪ್ರಖ್ಯಾತ ಆಯುವೆ೯ದ ಕ್ಯಾನ್ಸರ್ ಚಿಕಿತ್ಸಕರು ಇವರಿಂದ ತಮ್ಮ ತಾಯಿ ಕ್ಯಾನ್ಸರ್ ಕಾಯಿಲೆಗೆ ಔಷದಿ ಪಡೆದು ಕ್ಯಾನ್ಸರ್ ಕಾಯಿಲೆ ಸಂಪೂಣ೯ ಗುಣ ಆದ ಆನಂದ್ ಆನಮ್ ದೇಶ ಅಂತರಾಷ್ಟ್ರಖ್ಯಾತಿಯ ಪುಡ್ ಮೆಡಿಟೇಶನ್ ವ್ಯಕ್ತಿ ಮೊನ್ನೆ ಇವರು ವೈದ್ಯರ ಸಂದಶ೯ನನ ನನಗೆ ವಿಡಿಯೋ ಮಾಡಲು ವಿನಂತಿಸಿದ್ದರು, ಎಡಿಟಿ೦ಗ್ ನನಗೆ ಗೊತ್ತಿಲ್ಲ ಹಾಗಾಗಿ ಎಡಿಟಿಂಗ್ ಇಲ್ಲದೆ ಈ ಸಂದ ಶ೯ನದ ವಿಡಿಯೋ ಚಿತ್ರಿಕರಿಸಿದೆ ಜೊತೆಯಲ್ಲಿ ಇಬ್ಬರಿಗೂ ದುಭಾಷಿ ಆಗಿ ಹೇಗಿದೆ ಅಭಿಪ್ರಾಯ ತಿಳಿಸಿ ಮುಂದೆ ವಿಡಿಯೋ ಎಡಿಟಿಂಗ್ ಕಲಿಯಬೇಕು.#         # I don't know vedeo editing but want get training of it later,Mr Anand Anam requested me to shoot his interview with VaidyNarayanamurthy Narasipura,his mother cancer cured by ayurvedic medicine,he is also international food meditation man from Delhi,My this vedeo shooting with translator for both great soul#. https ://youtu.be/Zw9wSlJZt0g