Skip to main content

Posts

Showing posts with the label HVR Sagar senior journalist memories part 2

Blog number 1178. ಹೆಚ್.ವಿ. ಆರ್. ನೆನಪುಗಳು ಭಾಗ-2

https://youtu.be/Je1pS_BhP00 #ಹೆಚ್_ವಿ_ಆರ್_ನೆನಪುಗಳು_ಭಾಗ_2 #ಸಾಗರದ_ಮೊದಲ_ಸ್ಥಳಿಯ_ಪತ್ರಿಕೆ? #ಮನೋಭೂಮಿ_ಕಮ೯ಚಾರಿ_ಸಾಗರಸುದ್ದಿ_ಸಾಗರವಾರ್ತಾ_ವನಕೃಪ #ನಂತರ_ಸಾಗರಸಂದೇಶ_ನ್ಯಾಯದತಕ್ಕಡಿ. #ಭೂಪಾಳಂ_ಚಂದ್ರಶೇಖರಯ್ಯರ_ಮಲೆನಾಡುವಾರ್ತ_ವರದಿಗಾರ_ಹೆಚ್_ವಿ_ನಾರಾಯಣರಾವ್_ಹರತಾಳು #ಇವರ_ಸ್ಥಳಿಯ_ವರದಿಯಿಂದ_ಕೊಲೆ_ಆಗಿದ್ದೇ_ಅವರ_ಸಹೋದರ_ಹೆಚ್_ವಿ_ಆರ್_ಪತ್ರಕರ್ತರಾಗಲು_ಕಾರಣ. #ಶಿವಮೊಗ್ಗ_ಜಿಲ್ಲೆಯ_ಕೊಲೆಯಾದ_ಮೊದಲ_ಪತ್ರಕರ್ತರು_ಹರತಾಳಿನ_ಹೆಚ್_ವಿ_ನಾರಾಯಣರಾವ್. #ಆಗಿನ_ಜಿಲ್ಲಾ_ರಕ್ಷಣಾದಿಕಾರಿ_ಗರುಡಾಚಾರ್_ಇವರ_ಪುತ್ರ_ಉದಯಗರುಡಾಚಾರ್_ಈಗ_ಶಾಸಕರು    ಹೆಚ್.ವಿ. ಆರ್ ಅವರಿಗೆ ಈಗ 85 ವರ್ಷ ಆರೋಗ್ಯವಾಗಿದ್ದಾರೆ, ಇಪ್ಪತ್ತೈದು ವರ್ಷದ ಹಿಂದಿನ ಹೆಚ್.ವಿ.ಆರ್ ಗೆ ವ್ಯತ್ಯಾಸವಿಲ್ಲ ಆದರೆ ವಯೋಸಹಜ ಮರೆವು ಸಹಜವಾಗಿದೆ.   ಇವರ ಪತ್ರಿಕೆ ಸಾಗರ ಸಂದೇಶ 1975ರಲ್ಲಿ ಪ್ರಾರಂಭವಾಗಿ ಈಗ 47ನೇ ವರ್ಷಾಚಾರಣೆಯಲ್ಲಿದೆ, 2025 ಕ್ಕೆ ಸಾಗರ ಸಂದೇಶ ಪತ್ರಿಕೆಗೆ ಸುವರ್ಣ ಮಹೋತ್ಸವ.   ಸಾಗರದಲ್ಲಿ ಪ್ರಥಮ ಸ್ಥಳಿಯ ದಿನ ಪತ್ರಿಕೆ ಅವರ ನೆನಪಿನಲ್ಲಿ ರಾಮಚಂದ್ರ ಶೆಟ್ಟರ ಸಂಪಾದಕತ್ವದಲ್ಲಿ ಪ್ರಾರಂಭವಾಗಿದ್ದ ಮನೋಭೂಮಿ, ನಂತರ ಸಾಗರದ ಹಾಲಿ ಕ್ರಿಕೆಟ್ ಅಕಾಡಮಿಯ ನಾಗೇಂದ್ರ ಪಂಡಿತರ ತಂದೆ ಟಿ.ಡಿ. ಕಮಲಾಕ್ಷ ಪಂಡಿತರ ಸಂಪಾದಕತ್ವದ ಕಮ೯ಚಾರಿ, ಹಿರಿಯ ಸಮಾಜವಾದಿ, ರಾಮಮನೋಹರ ಲೋಹಿಯಾರ ಜೊತೆ ಕಾಗೋಡು ಚಳವಳಿಯಲ್ಲಿ ಬಂದನಕ್ಕೊಳಗಾ...