#ಡಿಜಿಟಲ್_ಮಾಧ್ಯಮ_ಕೇಳದ_ಕನ್ನಡಿಗರಿಲ್ಲ #ನಂದಿನಿ_ಆಕರ್ಷ್_ದಂಪತಿಗಳು_ನನ್ನ_ಅತಿಥಿಗಳು #ಇಲ್ಲಿ_ಬರುವ_ಪ್ರತಿ_ಪೋಸ್ಟ್_ಲಕ್ಷಾಂತರ_ಜನ_ವೀಕ್ಷಿಸುತ್ತಾರೆ #ನರಹಂತಕ_ವೀರಪ್ಪನ್_ಸರಣಿಯಿಂದ_ಸಂಗೊಳ್ಳಿರಾಯಣ್ಣ_ಕನಕದಾಸ_ಸರ್ವಜ್ಞನ_ಮಾಸೂರು_ತನಕ #ಕನ್ನಡಿಗರಿಗೆ_ಇತಿಹಾಸದ_ಚರಿತ್ರೆ_ಉಣಬಡಿಸುತ್ತಾರೆ #Explore_ಶಿವಮೊಗ್ಗಕ್ಕಾಗಿ_ಶಿವಮೊಗ್ಗ_ಜಿಲ್ಲಾ_ಪ್ರವಾಸದಲ್ಲಿದ್ದಾರೆ. ನಾನು ಈವರೆಗೆ ಬಂದಿರುವ ಎಲ್ಲಾ ವೀರಪ್ಪನ್ ಸಂಬದಿಸಿದ ಲೇಖನ ಪುಸ್ತಕ ಓದಿದವನು ಶಿವಸುಬ್ರಮಣ್ಯ ತೆಗೆದ ಮೊದಲ ವೀರಪ್ಪನ್ ಚಿತ್ರಗಳು ಭಾರತದ ಎಲ್ಲಾ ಪ್ರಸಿದ್ಧ ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಪ್ರಕಟ ಆಗಿತ್ತು ಇತ್ತೀಚಿಗೆ ಪೋಲಿಸ್ ಅಧಿಕಾರಿ ವಿಜಯಕುಮಾರ್ ಬರೆದ ವೀರಪುನ್ ಅಸಾಸಿನೇಷನ್ ತನಕ ನನ್ನ ಸಂಗ್ರಹದಲ್ಲಿದೆ. ಆದರೆ #ಡಿಜಿಟಲ್_ಮಾಧ್ಯಮದಲ್ಲಿ ಈ ಯುವ ದಂಪತಿಗಳು ಮಾಡಿದ 300 ಕ್ಕೂ ಹೆಚ್ಚಿನ ವೀರಪ್ಪನ್ ಸಹಚರರ ಅವನಿಂದ ಹತರಾದವರ ಅಪಹರಣಕ್ಕೆ ಒಳಗಾದವರ ಕುಟುಂಬದವರ ಸಂದರ್ಶನಗಳು ಮತ್ತು ನಟ ರಾಜಕುಮಾರರ ಬಿಡುಗಡೆಗೆ ಪ್ರಮುಖ ಕಾರಣ ಕರ್ತರ ಮುಖಾಮುಖಿ, ವೀರಪ್ಪನ್ ಸಮಾದಿ ತನಕ ಇವರ ಚಾನಲ್ ತೋರಿಸಿದ ಮಾಹಿತಿ ಅದ್ಭುತ. ಅಲ್ಲಿಂದ ಮೊನ್ನೆಯ ಸರ್ವಜ್ಞನ ಮಾಸೂರು ತನಕ ನಮ್ಮ ನಾಡಿನ ಇತಿಹಾಸವನ್ನು ಜನ ಸಾಮಾನ್ಯರಿಗೆ ಅಥ೯ವಾಗುವಂತೆ ಬಿಡಿ ಬಿಡಿ ಆಗಿ ಮಾಹಿತಿ ನೀಡುವ ಈ ದಂಪತಿಗಳು ಇದಕ್ಕಾಗಿ ಹೆಚ್ಚು ಪೂರ್ವ ತಯಾರಿಯ ...