Skip to main content

Posts

Showing posts with the label Mumbai builder Madhusudan

Blog number 1122. ಒಂದು ಕಾಲದ ಸಾಗರದ ಜೋಗ್ ಬಸ್ ನಿಲ್ದಾಣವನ್ನು ಬೂತಕಾಲದ ಕನ್ನಡಿಯಲ್ಲಿ ನೋಡುವ ಅವಕಾಶ ಮಾಡಿದ ಸಾಗರದ ಸತೀಶ್, ಜೇಡಿಕುಣಿ ಮಂಜುನಾಥ್ ಮತ್ತು ಮುಂಬೈಯಲ್ಲಿ ನೆಲೆಸಿರುವ ಮದು ಇವರ ಜೊತೆಯ ಈ ಸುಂದರ ಸಂಜೆ .

#ಇವತ್ತಿನ_ಸುಂದರ_ಸಂಜೆ #ಸಾಗರದಿಂದ_ಬಂದವರು_80_ರ_ದಶಕದ_ನೆನಪು_ತಂದರು. #ಸಾಗರದ_ಪ್ರತಿಭಾವಂತ_ಮದುಸೂದನ್_ಈಗ_ಮುಂಬೈನಲ್ಲಿ_ಯಶಸ್ವಿ_ಡೆವಲಪರ್ #ಇವರ_ಜೊತೆ_ಸಾಗರದ_ರಂಗಕರ್ಮಿ_ಜೇಡಿಕುಣಿ_ಮಂಜುನಾಥ್ #ಒಂದು_ಕಾಲದ_ಸಾಗರದ_ಜೋಗ್_ಬಸ್_ನಿಲ್ದಾಣದ_ಸುಂದರಾಂಗ_ಸ್ಟೇಷನರಿ_ಶಾಪ್_ಮಾಲಿಕರಾಗಿದ್ದ_ಸತೀಶ್_ಬಂದಿದ್ದರು. #ಆಗಿನ_70_80ರ_ದಶಕದ_ಸಾಗರ_ಜೋಗ್_ಬಸ್_ನಿಲ್ದಾಣದ_ಬೂತ_ಕಾಲದ_ನೆನಪಿಸಿ_ಕೊಂಡು_ಸಣ್ಣ_ಹರಟೆ    ದಿಡೀರ್ ಆಗಿ ಬಂದ ಈ ಮೂವರೂ ಪರಸ್ಪರ ಜಿಗಣಿ ದೊಸ್ತರಾಗಿ ಮುಂಬೈನಲ್ಲಿನ ಕೆಲ ಕನ್ನಡ ಸಂಘದಲ್ಲಿನ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಮುಂಬೈನ ವಾಸಿ ಬಿಲ್ಡರ್ ಮದುಸೂದನರ ಅತಿಥಿಗಳಾಗಿ ಭಾಗವಹಿಸಿದ್ದರು.   ಬಹಳ ವರ್ಷಗಳ ನಂತರ ಮದು ಬೇಟಿ ಕಷ್ಟದ ಜೀವನದಲ್ಲಿ ಇಡೀ ಕುಟುಂಬದ ನಾವೆಯನ್ನು ಸರಿ ದಾರಿಯಲ್ಲಿ ನಡೆಸಿ ದಡ ಸೇರಿಸಿದ ಬಂಗಾರದ ಮನುಷ್ಯದ ರಾಜಕುಮಾರರಂತೆಯೇ ನಯ ವಿನಯಗಳ ಸಂಗಮ.         1978-1983ರವರೆಗೆ ಸಾಗರದಲ್ಲಿ ವಿದ್ಯಾಬ್ಯಾಸ ಮಾಡುವಾಗ ಸಾಗರದ ಜೋಗ್ ಬಸ್ ನಿಲ್ದಾಣ ನೋಡಿದವರಿಗೆ  ಕೃಷ್ಣರಾಯರ ನೆನಪಾಗಬಹುದು ಅವರ ಬಿಳಿ ಷರ್ಟ್ - ಪಂಚೆ ಮತ್ತು ನಿತ್ಯ ಶೇವ್ ಮಾಡಿದ ಅವರ ಆಕರ್ಷಕ ವ್ಯಕ್ತಿತ್ವ ಮರೆಯಲು ಸಾಧ್ಯವೇ ಇಲ್ಲ.    ಗಜಾನನ ಕಂಪನಿಯ ಬಸ್ ಗಳ ಏಜೆಂಟರೂ ಆಗಿದ್ದರು ಮತ್ತು ಬಸ್ ಸ್ಟಾಂಡ್ ಎದುರು ಅವರ ಸ್ಟೇಷನರಿ ಅಂಗಡಿ ಕೂಡ ಇತ್ತು,...