Skip to main content

Posts

Showing posts with the label Anandapuram Elephant Corridor

Blog number 3373. ಆನಂದಪುರಂ ಆನೆ ಕಾರಿಡಾರ್ ಅಪ್ಡೇಟ್

#ಆನಂದಪುರಂ_ಆನೆ_ಕಾರಿಡಾರ್ ಆನೆ ತಜ್ಞರ ಅಂದಾಜು ಸರಿಯಾಗಿದೆ. ಕಳೆದ ವರ್ಷ ಸುಮಾರು 74 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ. ಕಳೆದ ವರ್ಷ ಈ ಭಾಗದಲ್ಲಿ ಸಂಚಾರ ಮಾಡಿದ್ದ ಕಾಡಾನೆಗಳು ಈ ವರ್ಷ ಕೂಡ ಅದೇ ಮಾರ್ಗದಲ್ಲಿ ಸಂಚರಿಸಿದೆ. ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ಕಾಡಾನೆ ಸಂಚರಿಸುವ ಪ್ರದೇಶದಲ್ಲಿ ಜನ ಸಂಚಾರ ಮಾಡಬಾರದು. ಅರಣ್ಯ ಇಲಾಖೆಯವರು ಈ ಕಾಡುಆನೆ ಸಂಚಾರ ಮಾನಿಟರಿಂಗ್ ಮಾಡುತ್ತಿದ್ದು ಕಾಲ ಕಾಲಕ್ಕೆ ಅವುಗಳು ಇರುವ ಪ್ರದೇಶದಲ್ಲಿನ ಜನವಸತಿ ಪ್ರದೇಶಗಳಲ್ಲಿ ಮತ್ತು ಕೃಷಿಕರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಸರ್ವೇ ನಂಬರ್ 116 ರಲ್ಲಿ ಪ್ರವೇಶ ಮಾಡಿ ಕಮದೂರಿನ ತೋಟದ ಕೆರೆಯಿಂದ ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ನೀರಾವರಿ ಆಣೆಕಟ್ಟು ತಲುಪಿ ಅಂತಿಮವಾಗಿ ಸಾಗರ ಮತ್ತು ಶಿಕಾರಿಪುರ ತಾಲೂಕಿನ ಅಂಚಿನಲ್ಲಿರುವ ಅಂಬ್ಲಿಗೋಳ ನೀರಾವರಿ ಅಣೆಕಟ್ಟು ತಲುಪುತ್ತದೆ. ಕಳೆದ ವರ್ಷ ಸುಮಾರು 78 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ...

Blog number 3348. ಆನಂದಪುರಂ ಆನೆ ಕಾರಿಡಾರ್

https://www.facebook.com/share/p/1K7HpYdw59/ *#ಆನಂದಪುರಂ_ಆನೆಕಾರಿಡಾರ್* *#Elephant_corridor*  *ಇವತ್ತು ಮಂಗಳವಾರ (10 - ಡಿಸೆಂಬರ್ -2024 ) ಮತ್ತು ನಿನ್ನೆ ಸೋಮವಾರ ಕಾಡಾನೆಗಳು ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ಕೊಲ್ಲಿಬಚ್ಚಲು ಡ್ಯಾಮಿನ ಸುತ್ತ ಮುತ್ತದಲ್ಲೆ ತಿರುಗಾಡುವ ವರದಿ ಬಂದಿದೆ.* #wildlife #wildlifeplanet #shivamogga #Anandapuram #sagar #ripponpet #shikaripura #arasalu #corridor    *ಸೋಮವಾರ ರಾತ್ರಿ ತಂಗಳವಾಡಿಯ ರಾಮಚಂದ್ರ, ಮೋಹನ್,ಸಂಗಪ್ಪ ಗೌಡರ ಮನೆ ಹತ್ತಿರ ಇದ್ದ ಆನೆ ಇವತ್ತು ಮಂಗಳವಾರ ಬೆಳಗಿನ ಜಾವ  ಕಣ್ಣೂರು ಮೋರಿ ಮಂಜಪ್ಪ ( MC ಮಂಜಪ್ಪ ) ಅವರ ಕಬ್ಬಿನ ತೋಟದಲ್ಲಿ ಕಬ್ಬು ತಿಂದು ಹೋಗಿದೆ.* *ಕಳೆದ ವರ್ಷ ತಂಗಳವಾಡಿಯ ಚೆಂದಾಳದ ರಂಗನಾಥರ ಮನೆ ಹತ್ತಿರ ಬಂದಿದ್ದ ಕಾಡಾನೆ ಈ ವರ್ಷ ಸ್ವಲ್ಪ ದೂರದಲ್ಲೇ ಸಾಗಿ ಹೋಗಿದೆ.*    *ಬಹುಶಃ ಮಂಗಳವಾರ ರಾತ್ರಿಯಿಂದ ನಾಳೆ ಬುಧವಾರ ರಾತ್ರಿ ತನಕ ಈ ಕಾಡಾನೆಗಳು ಅಂಬ್ಲಿಗೋಳ ಡ್ಯಾಮಿನ ಹಿನ್ನೀರಿನ ಪ್ರದೇಶಕ್ಕೆ ಸಾಗಿ ಹೋಗ ಬಹುದು.*     *ಉದನೂರು- ಕಂಚಾಳಸರ- ಹಿರಿಯರಕ- ಬೈರಾಪುರ ಮಾರ್ಗದಲ್ಲಿ ಸಾಗುವ ನಿರೀಕ್ಷೆ ಇದೆ.*    *ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡ...

Blog number 3340. ಆನಂದಪುರಂ ಹೊಸ ಆನೆ ಕಾರೀಡಾರ್ ಆದೀತ?

https://www.facebook.com/share/p/18AzftsbvP/ *#ಕಾಡಾನೆಗಳು* *ಹೊಸ ಆನೆ ಕಾರಿಡಾರ್ ನಿರ್ಮಾಣವಾಯಿತಾ?*  *ಈ ವರ್ಷವೂ ಈ ಪ್ರದೇಶದ ಸುತ್ತಮುತ್ತ ಕಾಡಾನೆ ಬರುವ ಸಾಧ್ಯತೆ ಇದೆಯೇ?* *ಕಳೆದ ವರ್ಷ ನಮ್ಮ ಆನಂದಪುರಂನ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.* *ಅರಸಾಳು -ಕೆಂಚನಾಲ- ಕೆರೆಹಿತ್ತಲು - ಗಿಳಾಲಗುಂಡಿ -  ಪತ್ರೆಹೊಂಡ- ಕೊಲ್ಲಿಬಚ್ಚಲು ಡ್ಯಾಮ್ - -ಉದನೂರು-ಕಣ್ಣೂರು- ಬೈರಾಪುರ-ಅಂಬ್ಲಿಗೋಳ ಡ್ಯಾಮ್* *ಕಳೆದ ವರ್ಷ 62 ದಿನ ಕಾಡಾನೆ ಸಂಚರಿಸುತ್ತಿದ್ದ ಪ್ರದೇಶವಾಗಿತ್ತು.* #elephant #wildelephants #elephantcarridor  #badrawildlife #ambligoladam #kollibachaludam #Anandapuram #ripponpet #sagar #hosanagara #shivamogga #choradi #achapura #gilalagundi #kenchanala #ForestDepartment #DC #govtofkarnataka        *ಇವತ್ತು ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೆರೆ, ಶಾಂತಿಕೆರೆ ಭಾಗದಲ್ಲಿ ಮತ್ತು ಸೂಡೂರು ಗೇಟ್ ಬಳಿ ಮೂರು ಕಾಡಾನೆಗಳು ಸಂಚರಿಸುತ್ತಿರುವ ಸುದ್ದಿ ಇದೆ.*     *ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*       *ವನ್ಯಜೀವಿ ಸಂರಕ್ಷಣಾ ಕಾಯ್...