Skip to main content

Posts

Showing posts with the label Song of Dalith poet Siddalingia and K.Shivaram transfer

Blog number 2000. ಕೆ. ಶಿವರಾಂ ನೆನಪುಗಳು ಭಾಗ 5. ದಲಿತ ಕವಿ ಸಿದ್ದಲಿಂಗಯ್ಯರ ಹೋರಾಟದ ಹಾಡು ಶಿವರಾಂ ಅವರ ವರ್ಗಾವಣೆಗೆ ಕಾರಣವಾಯಿತು.

#ಇದು_ನನ್ನ_2000ನೇ_ಬ್ಲಾಗ್_ಲೇಖನ_ಎಂಬ_ಹರುಷದಲ್ಲಿ #ಕೆ_ಶಿವರಾಂ_ನೆನಪುಗಳು_ಭಾಗ_5. #ಶಿವಮೊಗ್ಗದಿಂದ_ದಿಡೀರ್_ವರ್ಗಾವಣೆಗೆ_ಕಾಣದ_ಕೈಗಳು #ದಲಿತ_ಕವಿ_ಸಿದ್ದಲಿಂಗಯ್ಯರು_ಬರೆದ_ಹೋರಾಟದ_ಹಾಡು_ಶಿವರಾಂ_ಹಾಡಿದ್ದೇ_ಕಾರಣವಾಯಿತು #ಮುಖ್ಯಮಂತ್ರಿ_ಪಟೇಲರನ್ನು_ಕರೆಸಿ_ಅದ್ದೂರಿಯಾಗಿ_ಅಂಬೇಡ್ಕರ್_ಜಯಂತಿ_ಆಚರಿಸಿದ್ದ_ಕಾರ್ಯಕ್ರಮ #ವಿದ್ಯಾವಂತರನ್ನು_ಬಡವರನ್ನು_ದಲಿತರನ್ನು_ಶಿವರಾಂ_ಸಂಘಟಿಸುತ್ತಾರೆಂಬ_ಭಯ_ಶಿವಮೊಗ್ಗದ_ರಾಜಕಾರಣಿಗಳಿಗೆ #ದಿಡೀರ್_ವರ್ಗಾವಣೆ_ನಮಗೆಲ್ಲ_ನಿರಾಸೆ_ತಂದಿತ್ತು.    ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭೆ ನಡೆಯುತ್ತಿರುವಾಗಲೇ ಅವರ ವರ್ಗಾವಣೆ ಆದೇಶ ಬಂದಿತು, ಭಾರತದ ಜಾತಿ ವ್ಯವಸ್ಥೆ ಅವತ್ತಿಗೆ ದೇಶ ಸ್ವಾತಂತ್ರ್ಯ ಪಡೆದು 50ನೇ ವರ್ಷಾಚಾರಣೆಯ ಸುವರ್ಣ ಮಹೋತ್ಸವ ಆಚರಿಸಿದ ದಿನಗಳಲ್ಲಿಯೇ ವಿಜೃಂಬಿಸಿದ್ದು ಮತ್ತು ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯಲ್ಲಿ ಕನ್ನಡ ನಾಡು ಕಂಡ ಮೊದಲ ಕನ್ನಡದ ಐಎಎಸ್ ಮಾಡಿದ ದಲಿತ ಕೆ. ಶಿವರಾಂ ಅತ್ಯುತ್ಸಾಹದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ರಚಿಸಿದ ಹೋರಾಟದ ಹಾಡು ಮುಖ್ಯಮಂತ್ರಿ ಉಪಸ್ಥಿತರಿದ್ದ ಸಭೆಯಲ್ಲಿ ಹಾಡಿದ್ದು ಇದಕ್ಕೆ ಕಾರಣವಾಗಿದ್ದು ನಮಗೆಲ್ಲ ಇದು ನಿರಾಸೆ ಮೂಡಿಸಿತು. *     *      *        *       *.     *.       ...